Theft Case: ಮನೆಗೆ ಕಳ್ಳರು ನುಗ್ಗಿ ಒಡವೆ ದರೋಡೆ


Team Udayavani, Dec 16, 2023, 11:49 PM IST

Theft Case: ಮನೆಗೆ ಕಳ್ಳರು ನುಗ್ಗಿ ಒಡವೆ ದರೋಡೆ

ಕುಂಬಳೆ: ವೃದ್ಧ ದಂಪತಿ ವಾಸವಾಗಿದ್ದ ಮನೆಗೆ ಕಳ್ಳರು ನುಗ್ಗಿ ಒಡವೆ ದೋಚಿದ ಘಟನೆ ಚೆಮ್ನಾಡಿನಲ್ಲಿ ನಡೆದಿದೆ.ಚೆಮ್ನಾಡು ಪರವನಡ್ಕ ಬಳಿಯ ಕೈಂದಾರಿನಲ್ಲಿ ವಾಸವಾಗಿರುವ ಕೋಡೋತ್‌ ಕುಂಞಿಕಣ್ಣನ್‌ ನಂಬ್ಯಾರ್‌ (78)ಮತ್ತು ಪತ್ನಿ ತಂಗಮಣಿ (70) ವಾಸವಾಗಿದ್ದ ಮನೆಗೆ ಮುಂಜಾನೆ ಮುಖಗವಸು ಧರಿಸಿದ ಮೂವರು ದರಡೆಕೋರರು ಮನೆಗೆ ನುಗ್ಗಿ ಮನೆಯವರಿಗೆ ಹಲ್ಲೆ ನಡೆಸಿ ಬಳಿಕ ಚಾಕು ಬೀಸಿ ಕೊಲೆ ಬೆದರಿಕೆ ಒಡ್ಡಿ ತಂಗಮಣಿಯವರ ಮೈಮೇಲಿದ್ದ ಒಡವೆಗಳನ್ನು ದೋಚಿದ ಬಳಿಕ ಕವಾಟಿನೊಳಗಿದ್ದ ಚಿನಾಭರಣಗಳನ್ನು ಒಯ್ದಿರುವರು.

ಸುಮಾರು 8 ಪವನ್‌ನಷ್ಟು ಚಿನ್ನವನ್ನು ದೋಚಿದ ಕಳ್ಳರು ತಮಿಳು ಮಲಯಾಳ ಭಾಷೆಯಲ್ಲಿ ಮಾತನಾಡಿದ್ದರು.

ದರೋಡೆಕೋರರು ತೆರಳಿದ ಬಳಿಕ ದಂಪತಿಯರು ಪೊಲೀಸರಿಗೆ ಮತ್ತು ನೆರೆಮನೆಗೆ ವಿಷಯ ತಿಳಿಸಿದಾಗ ಮೇಲ್ಪರಂಬ ಪೊಲೀಸರು ಮತ್ತು ಪಕ್ಕದಲ್ಲಿ ನಡೆಯುತ್ತಿದ್ದ ಕಬಡ್ಡಿ ಪಂದ್ಯಾಟಕ್ಕೆ ಸೇರಿದವರು ಸ್ಥಳಕ್ಕಾಗಮಿಸಿ ಕಳ್ಳರನ್ನು ಪತ್ತೆ ಹಚ್ಚಲು ಪ್ರಯತ್ನಿಸಿದರೂ ಸಾಧ್ಯವಾಗಿಲ್ಲ. ಬೆಳಗ್ಗೆ ಕಾಸರಗೋಡಿನಿಂದ ಉನ್ನತ ಪೊಲಿಸ್‌ ಅಧಿಕಾರಿಯವರು,ಬೆರಳಚ್ಚು ತಜರು,ಶ್ವಾನ ದಳ ತಂಡ ಸ್ಥಳಕ್ಕೆ ಆಗಮಿಸಿ ತಪಾಸಣೆ ನಡೆಸಿ ದರೋಡೆ ತಂಡವನ್ನು ಪತ್ತೆ ಹಚ್ಚಲು ಬಲೆ ಬೀಸಿದ್ದಾರೆ.

7.2 ಲೀಟರ್‌ ಮದ್ಯ ವಶ
ಕುಂಬಳೆ: ಬದಿಯಡ್ಕ ದೇರಡ್ಕ ಕರ್ನಾಟಕ ಗಡಿಯಲ್ಲಿ ಬದಿಯಡ್ಕ ಅಬಕಾರಿ ವಲಯಾಧಿಕಾರಿಯವರ ನೇತೃತ್ವದಲ್ಲಿ ತನಿಖೆ ನಡೆಸಿದಾಗ 7.2 ಲೀಟರ್‌ ಕರ್ನಾಟಕ ನಿರ್ಮಿತ ಮದ್ಯವನ್ನು ಪತ್ತೆ ಹಚ್ಚಿದ್ದಾರೆ.ಆರೋಪಿ ಅಜ್ಜಾವರ ಗಂಧದಗುಡ್ಡೆಯ ನಾಗರಾಜ ಎಂಬಾತನನ್ನು ಸ್ಕೂಟಿ ಸಹಿತ ವಶಪಡಿಸಲಾಗಿದೆ.

ಬದಿಯಡ್ಕ ಅಬಕಾರಿ ವಲಯಾಧಿಕಾರಿಯವರ ನೇತೃತ್ವದಲ್ಲಿ ಮುಳ್ಳೇರಿಯದಲ್ಲಿ ತನಿಖೆ ನಡೆಸಿದಾಗ ಪಕ್ಕದ ಗುಡ್ಡದಲಿ É10 ಲೀಟರ್‌ ನಾಡ ಸಾರಾಯಿ ಮತ್ತು ಸುಮಾರು 10 ಲೀಟರ್‌ ಹುಳಿರಸವನ್ನು ಪತ್ತೆ ಹಚ್ಚಿ ಅದನ್ನು ಅಲ್ಲೇ ಚೆಲ್ಲಿ ಆರೋಪಿಗಳನ್ನು ಪತ್ತೆ ಹಚ್ಚಲು ಪ್ರಯತ್ನಿಸುತ್ತಿರುವರು. ಪೆರಿಯಾ ಗ್ರಾಮದ ಅರಂಗನಡ್ಕದಲ್ಲಿ ಹೊಸದುರ್ಗ ಅಬಕಾರಿ ಅಧಿಕಾರಿ ಗಂಗಾಧರನ್‌ ನೇತೃತ್ವದಲ್ಲಿ ತಪಾಸಣೆ ನಡೆಸಿದಾಗ 7.5 ಲೀಟರ್‌ ಮದ್ಯವನ್ನು ವಶಪಡಿಸಿದ್ದಾರೆ. ಮದ್ಯ ಮಾರಾಟದ ಮಹಿಳೆ ಮಾದವಿ ಎಂ. ಎಂಬಾಕೆಯನ್ನು ಬಂಧಿಸಲಾಗಿದೆ.

ಯುವಕ
ನೇಣಿಗೆ ಶರಣು
ಕುಂಬಳೆ: ಅಡೂರು ಮಂಡೆಬೆಟ್ಟು ಸರೋಜಿನಿಯವರ ಪುತ್ರ ವಿಜಿತ್‌ ಕುಮಾರ್‌ (32) ಎಂಬ ಯುವಕನ ಮೃತದೇಹ ಮನೆ ಪಕ್ಕದ ಮರದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಈತ ಶಬರಿಮಲೆ ಯಾತ್ರೆಗೆ ಮಾಲೆ ಧರಿಸಿದ್ದು ಆದೂರು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಟಾಪ್ ನ್ಯೂಸ್

Modi (2)

Belgavi; ಪ್ರಧಾನಿ ಮೋದಿ ವಾಸ್ತವ್ಯ: ಸಂಭ್ರಮದ ಸ್ವಾಗತ

arrested

Chamarajanagar: ಅಪ್ರಾಪ್ತೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದವನಿಗೆ 20 ವರ್ಷ ಜೈಲು

1-qewqeqwe

Ambedkar ಬರೆದ ಸಂವಿಧಾನ ಬದಲಿಸಲು ಅಷ್ಟು ಸುಲಭವಾಗಿ ಬಿಡುತ್ತೇವಾ: ಪ್ರಕಾಶ್ ರಾಜ್

1-wqewq

IPL; ಮೆಕ್‌ಗುರ್ಕ್ ಅಬ್ಬರ : ಡೆಲ್ಲಿ ಎದುರು ಹೋರಾಡಿ ಸೋತ ಮುಂಬೈ

1-ewqe

Minister ಜಮೀರ್ ಭಾಷಣದ ಅಬ್ಬರಕ್ಕೆ ಡಯಾಸ್ ನ ಗಾಜು ಪುಡಿ ಪುಡಿ!!

ರಾಜ್ಯ ಸರ್ಕಾರ ರೈತರಿಗೆ ಪ್ರಾಮಾಣಿಕವಾಗಿ ತಲುಪಿಸುವ ಕೆಲಸ ಮಾಡಲಿ: ಸಿ.ಟಿ ರವಿ

ರಾಜ್ಯ ಸರ್ಕಾರ ರೈತರಿಗೆ ಪ್ರಾಮಾಣಿಕವಾಗಿ ಹಣ ತಲುಪಿಸುವ ಕೆಲಸ ಮಾಡಲಿ: ಸಿ.ಟಿ ರವಿ

15

Ranveer Singh : ʼಹನುಮಾನ್‌ʼ ನಿರ್ದೇಶಕನ ಸಿನಿಮಾದಲ್ಲಿ ರಣ್ವೀರ್‌ ಸಿಂಗ್‌ ನಟನೆ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Crime News; ಕಾಸರಗೋಡು ಭಾಗದ ಅಪರಾಧ ಸುದ್ದಿಗಳು

Crime News; ಕಾಸರಗೋಡು ಭಾಗದ ಅಪರಾಧ ಸುದ್ದಿಗಳು

Electric shock: ಯುವಕನ ಸಾವು

Electric shock: ಯುವಕನ ಸಾವು

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Perla, Kasaragod; ಪತ್ನಿಯನ್ನು ಕೊಠಡಿಯೊಳಗೆ ಕೂಡಿ ಹಾಕಿ ಪತಿ ಆತ್ಮಹತ್ಯೆ

Perla; ಪತ್ನಿಯನ್ನು ಕೊಠಡಿಯೊಳಗೆ ಕೂಡಿ ಹಾಕಿ ಪತಿ ಆತ್ಮಹತ್ಯೆ

Crime News; ಕಾಸರಗೋಡು ಭಾಗದ ಅಪರಾಧ ಸುದ್ದಿಗಳು

Crime News; ಕಾಸರಗೋಡು ಭಾಗದ ಅಪರಾಧ ಸುದ್ದಿಗಳು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Modi (2)

Belgavi; ಪ್ರಧಾನಿ ಮೋದಿ ವಾಸ್ತವ್ಯ: ಸಂಭ್ರಮದ ಸ್ವಾಗತ

arrested

Chamarajanagar: ಅಪ್ರಾಪ್ತೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದವನಿಗೆ 20 ವರ್ಷ ಜೈಲು

accident

Yellapur; ಬೊಲೆರೋ ಢಿಕ್ಕಿಯಾಗಿ ಬೈಕ್ ಸವಾರ ದುರ್ಮರಣ, ಹಿಂಬದಿ ಸವಾರ ಗಂಭೀರ

1-qewqeqwe

Ambedkar ಬರೆದ ಸಂವಿಧಾನ ಬದಲಿಸಲು ಅಷ್ಟು ಸುಲಭವಾಗಿ ಬಿಡುತ್ತೇವಾ: ಪ್ರಕಾಶ್ ರಾಜ್

1-wqewq

IPL; ಮೆಕ್‌ಗುರ್ಕ್ ಅಬ್ಬರ : ಡೆಲ್ಲಿ ಎದುರು ಹೋರಾಡಿ ಸೋತ ಮುಂಬೈ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.