ಕೂಳೂರು ಬಸ್‌ ನಿಲ್ದಾಣ: ನಿರ್ವಹಣೆ ಕೊರತೆ:ಕುಡಿಯುವ ನೀರಿನ ಸೌಲಭ್ಯ ಬಂದ್‌!


Team Udayavani, Apr 11, 2024, 2:47 PM IST

ಕೂಳೂರು ಬಸ್‌ ನಿಲ್ದಾಣ: ನಿರ್ವಹಣೆ ಕೊರತೆ:ಕುಡಿಯುವ ನೀರಿನ ಸೌಲಭ್ಯ ಬಂದ್‌!

ಕೂಳೂರು: ಕೂಳೂರಿನ ಬಸ್‌ ನಿಲ್ದಾಣದಲ್ಲಿ ಕೆಐಒಸಿಎಲ್‌ 2012ರಲ್ಲಿ ಸುಸಜ್ಜಿತ ಕುಡಿಯುವ ನೀರಿನ ಸೌಲಭ್ಯ ಒದಗಿಸಿದ್ದು, ಇದೀಗ ನಿರ್ವಹಣೆಯಿಲ್ಲದೆ ಪಾಳು ಬಿದ್ದಿದೆ. ಈ ಹಿಂದೆ ಜೇಸಿಐ ಸುರತ್ಕಲ್‌ ನಿರ್ವಹಣೆ ಮಾಡುತ್ತಿದ್ದರೂ ಮಹಾನಗರ
ಪಾಲಿಕೆಯ ಸೂಕ್ತ ಪ್ರೋತ್ಸಾವಿಲ್ಲದೆ ಕುಡಿಯುವ ನೀರು ಸಾರ್ವಜನಿಕರಿಗೆ ದೊರಕದಂತಾಗಿದೆ.

ಇಲ್ಲಿ ಸುಸಜ್ಜಿತ ಟ್ಯಾಂಕ್‌ ಇದೆ. ಆದರೆ ನೀರು ಬರುತ್ತಿಲ್ಲ. ಇದೀಗ ನೀರಿನ ಸಂಪರ್ಕವೇ ಇಲ್ಲದಂತಾಗಿದೆ. ರಸ್ತೆಯ
ಬದಿಯಲ್ಲಿರುವುದರಿಂದ ಸ್ವತ್ಛತೆಯೇ ಪ್ರಮುಖ ಸವಾಲಾಗಿತ್ತು. ನಿತ್ಯ ವಾಹನ ಓಡಾಟದಿಂದ ಧೂಳಿನ ರಾಶಿ ಇಲ್ಲಿ ಕಂಡು ಬರುತ್ತಿತ್ತು. ಕುಡಿಯಲು ಟ ಇಟ್ಟರೆ ಕಾಣೆಯಾಗುತ್ತಿತ್ತು.

ಹೀಗಾಗಿ ಇಲ್ಲಿನ ಸೌಲಭ್ಯ ಹೆಚ್ಚಾಗಿ ಪ್ರಯಾಣಿಕರಿಗೆ ಸಿಗದೆ ಪಾಳು ಬಿದ್ದಿದೆ. ಇದರ ನಿರ್ವಹಣೆಯನ್ನು 2022ರ ವರೆಗೆ ಜೇಸಿಐ ಮಾಡಿತ್ತು. ಆದರೆ ಇದರ ಯಂತ್ರದ ದುರಸ್ತಿ ಕಷ್ಟಸಾಧ್ಯವಾದ ಕಾರಣ ಸಂಸ್ಥೆಯು ಕುದುರೆಮುಖ ಸಂಸ್ಥೆಗೆ ಪತ್ರಬರೆದು
ನಿರ್ವಹಣೆ ಸ್ವತಃ ತಾವೇ ಮಾಡಬೇಕೆಂದು  ಕೇಳಿಕೊಂಡಿತ್ತು. ಆ ಬಳಿಕ ಯಥಾ ಸ್ಥಿತಿ ಮುಂದುವರಿದಿದೆ. ಇದರ ಸೂಕ್ತ
ನಿರ್ವಹಣೆಯಾದಲ್ಲಿ ಬಿರು ಬಿಸಿಲ ಬೇಗೆಗೆ ಬಸವಳಿದು ಬರುವ ಪ್ರಯಾಣಿಕರಿಗೆ, ಸುತ್ತಮುತ್ತಲಿನ ಕಾರ್ಮಿಕ ವರ್ಗಕ್ಕೆ
ಪ್ರಯೋಜನಕಾರಿಯಾಗಬಹುದು.

ಸ್ವಚ್ಛತೆಯಿಂದ ಪುನರ್‌ ಸೌಲಭ್ಯ ಕಲ್ಪಿಸಿ ಹೆದ್ದಾರಿ 66ರ ಪ್ರಮುಖ ಸ್ಥಳದಲ್ಲಿದ್ದು ದೂರದ ಮಂಗಳೂರು, ಕಾವೂರು ಸಂಪರ್ಕದ ಪ್ರಮುಖ ಕೇಂದ್ರ. ಇಲ್ಲಿಂದಲೇ ನಿತ್ಯ ನೂರಾರು ಪ್ರಯಾಣಿಕರು ತಮ್ಮ ಕಾರ್ಯನಿಮಿತ್ತ ತೆರಳುತ್ತಾರೆ. ಎಕ್ಸ್‌ಪ್ರೆಸ್‌ ಬಸ್‌ ನಿಲ್ದಾಣವೂ ಇದೆ. ಅತ್ಯಾಧುನಿಕ ಶೈಲಿ ಯಲ್ಲಿ ಕುಡಿಯುವ ನೀರು ಪೋಲಾಗದಂತೆ ಇಂತಿಷ್ಟೇ ನೀರು ತಂತ್ರಾಂಶ ಬಳಸಿ ನಿರ್ಮಿಸಿದಲ್ಲಿ ಉಪಯೋಗ ಸಿಗಬಹುದು.ಇಲ್ಲದೇ ಹೋದಲ್ಲಿ ದುರ್ಬಳಕೆ, ಪೈಪ್‌ ಕಳವು ಮತ್ತಿತರ ಸಮಸ್ಯೆ ಎದುರಾಗಬಹುದು.
-ಮಮತಾ, ಬಂಗ್ರಕೂಳೂರು

ಟಾಪ್ ನ್ಯೂಸ್

Veerappa Moily ಯುಪಿಎ ಬರ ಪರಿಹಾರ ಬಾಕಿ ಇಟ್ಟಿರಲಿಲ್ಲ

Veerappa Moily ಯುಪಿಎ ಬರ ಪರಿಹಾರ ಬಾಕಿ ಇಟ್ಟಿರಲಿಲ್ಲ

Dakshina Kannada ಚೆಕ್‌ಪೋಸ್ಟ್‌ ಕಾರ್ಯ ನಿರ್ವಹಣೆಗೆ ಡಿಸಿ ಸೂಚನೆ

Modi (2)

PM Modi ಸ್ಪರ್ಧೆಗೆ ನಿರ್ಬಂಧ: ದಿಲ್ಲಿ ಹೈಕೋರ್ಟ್‌ ನಕಾರ

Ullal ಲೈಂಗಿಕ ಕಿರುಕುಳ: ಪೋಕ್ಸೋ ಪ್ರಕರಣ; ಇಬ್ಬರು ವಶಕ್ಕೆ

Ullal ಲೈಂಗಿಕ ಕಿರುಕುಳ: ಪೋಕ್ಸೋ ಪ್ರಕರಣ; ಇಬ್ಬರು ವಶಕ್ಕೆ

Kundapura: ಪಾದಚಾರಿಗೆ ಬೈಕ್‌ ಢಿಕ್ಕಿ

Kundapura: ಪಾದಚಾರಿಗೆ ಬೈಕ್‌ ಢಿಕ್ಕಿ

Mangaluru; ಪ್ರಯಾಣಿಕರ ಗಮನಕ್ಕೆ; ಹಲವು ರೈಲುಗಳ ಸೇವೆಯಲ್ಲಿ ವ್ಯತ್ಯಯ

Mangaluru; ಪ್ರಯಾಣಿಕರ ಗಮನಕ್ಕೆ; ಹಲವು ರೈಲುಗಳ ಸೇವೆಯಲ್ಲಿ ವ್ಯತ್ಯಯ

1-wewqwq-eqw

Amit Shah ನಕಲಿ ವೀಡಿಯೋ :ತೆಲಂಗಾಣ ಸಿಎಂಗೆ ಪೊಲೀಸ್‌ ಸಮನ್ಸ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

“ಕೃಷಿ ರಕ್ಷಣೆಗಾಗಿ ಆಯುಧ ಹಿಂಪಡೆಯಿರಿ’: ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್‌

“ಕೃಷಿ ರಕ್ಷಣೆಗಾಗಿ ಆಯುಧ ಹಿಂಪಡೆಯಿರಿ’: ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್‌

Dakshina Kannada ಚೆಕ್‌ಪೋಸ್ಟ್‌ ಕಾರ್ಯ ನಿರ್ವಹಣೆಗೆ ಡಿಸಿ ಸೂಚನೆ

Ullal ಲೈಂಗಿಕ ಕಿರುಕುಳ: ಪೋಕ್ಸೋ ಪ್ರಕರಣ; ಇಬ್ಬರು ವಶಕ್ಕೆ

Ullal ಲೈಂಗಿಕ ಕಿರುಕುಳ: ಪೋಕ್ಸೋ ಪ್ರಕರಣ; ಇಬ್ಬರು ವಶಕ್ಕೆ

Mangaluru; ಪ್ರಯಾಣಿಕರ ಗಮನಕ್ಕೆ; ಹಲವು ರೈಲುಗಳ ಸೇವೆಯಲ್ಲಿ ವ್ಯತ್ಯಯ

Mangaluru; ಪ್ರಯಾಣಿಕರ ಗಮನಕ್ಕೆ; ಹಲವು ರೈಲುಗಳ ಸೇವೆಯಲ್ಲಿ ವ್ಯತ್ಯಯ

MITE; ಎಐ ಜಗತ್ತಿನಲ್ಲಿ ಪ್ರತಿದಿನ ಕಲಿಯುವ ಅನಿವಾರ್ಯ: ಪ್ರೊ| ಬಿ. ರವಿ

MITE; ಎಐ ಜಗತ್ತಿನಲ್ಲಿ ಪ್ರತಿದಿನ ಕಲಿಯುವ ಅನಿವಾರ್ಯ: ಪ್ರೊ| ಬಿ. ರವಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Veerappa Moily ಯುಪಿಎ ಬರ ಪರಿಹಾರ ಬಾಕಿ ಇಟ್ಟಿರಲಿಲ್ಲ

Veerappa Moily ಯುಪಿಎ ಬರ ಪರಿಹಾರ ಬಾಕಿ ಇಟ್ಟಿರಲಿಲ್ಲ

anna 2

Hate speech: ಅಣ್ಣಾಮಲೈ ವಿಚಾರಣೆಗೆ ತಡೆ ವಿಸ್ತರಣೆ

“ಕೃಷಿ ರಕ್ಷಣೆಗಾಗಿ ಆಯುಧ ಹಿಂಪಡೆಯಿರಿ’: ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್‌

“ಕೃಷಿ ರಕ್ಷಣೆಗಾಗಿ ಆಯುಧ ಹಿಂಪಡೆಯಿರಿ’: ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್‌

UGC

UGC;ಉಪನ್ಯಾಸಕರ ಅರ್ಹತಾ ಪರೀಕ್ಷೆ ಜೂ.18ಕ್ಕೆ

drowned

Kenya; ಭಾರೀ ಮಳೆಗೆ ಒಡೆದ ಡ್ಯಾಮ್‌: ಕನಿಷ್ಠ 40 ಸಾವು!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.