ಯುದ್ಧರಹಿತ ಪ್ರತೀಕಾರ: ಪೇಜಾವರ ಶ್ರೀ
Team Udayavani, Feb 16, 2019, 12:45 AM IST
ಉಡುಪಿ: ಭಾರತದ ಸೈನಿಕರನ್ನು ನಿರ್ದಯವಾಗಿ ಕೊಂದಿರುವುದಕ್ಕೆ ಯುದ್ಧವಿಲ್ಲದೆ ಬೇರೆ ಮಾರ್ಗದಿಂದ ಪ್ರತೀಕಾರ ತೀರಿಸಿಕೊಳ್ಳಬೇಕೆಂದು ಶ್ರೀ ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಶ್ರೀಪಾದರು ಕೇಂದ್ರ ಸರಕಾರಕ್ಕೆ ಸಲಹೆ ನೀಡಿದ್ದಾರೆ.
ಸುದ್ದಿಗಾರರ ಜತೆ ಮಾತನಾಡಿದ ಅವರು, ಯುದ್ಧ ಮಾಡಿದರೆ ಅನೇಕ ಜನರ ಜೀವ ಹಾನಿಯಾಗುತ್ತದೆ. ಆದ್ದರಿಂದ ಸೀಮಿತ ಮಾರ್ಗದಲ್ಲಿ ಶಾಸ್ತಿ ಮಾಡಬೇಕೆಂದರು. ಸರ್ಜಿಕಲ್ ಸ್ಟ್ರೈಕ್ ಆಗಬಹುದೇ ಎಂದಾಗ ಸರಕಾರ ಇದರ ಬಗ್ಗೆ ನಿರ್ಧರಿಸಬೇಕು ಎಂದರು.
ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ ಯೋಧರಿಗೆ ಉಪಾಸನೆ ಮಾಡಿದ ಯೋಗಿಗೆ ದೊರಕಿದ ಮೋಕ್ಷವೇ ದೊರಕುತ್ತದೆ ಎಂಬ ಮಾತು ಮಹಾಭಾರತದಲ್ಲಿದೆ. ಆದ್ದರಿಂದ ಇವರಿಬ್ಬರಿಗೂ ಶಾಸ್ತ್ರ ಸಮಾನ ಸ್ಥಾನ ನೀಡಿದೆ. ಹುತಾತ್ಮರಾದ ಸೈನಿಕರಿಗೆ ಚಿರಶಾಂತಿ ದೊರಕುವಂತೆ ದೇವರಲ್ಲಿ ಪ್ರಾರ್ಥಿಸಿದ್ದೇನೆ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Manipal ಕಸ್ತೂರ್ಬಾ ಆಸ್ಪತ್ರೆ ; ಡಾ| ರಾಮದಾಸ್ ಎಂ. ಪೈ ಬ್ಲಾಕ್ ಇಂದು ಲೋಕಾರ್ಪಣೆ
ಮಹೋಷದ ಕಲ್ಪ: ಅಮೆರಿಕದ ಪೇಟೆಂಟ್ ಹೊಂದಿರುವ ಕ್ಯಾನ್ಸರ್ ಚಿಕಿತ್ಸೆ ಕ್ರಮ
Manipal; ಕೌಶಲಾಧಾರಿತ ಮಾನವ ಶಕ್ತಿ ಇದ್ದರೆ ಸರ್ವ ಸಾಧನೆ: ಕೆ.ವಿ. ಕಾಮತ್
Karkala ಡಾ| ಟಿಎಂಎ ಪೈ ರೋಟರಿ ಆಸ್ಪತ್ರೆಗೆ ಡಯಾಲಿಸಿಸ್ ಯಂತ್ರ ಕೊಡುಗೆ
Karkala ಮಾಳ: ನಿಯಂತ್ರಣ ತಪ್ಪಿದ ಗೂಡ್ಸ್ ವಾಹನ ಅಪಘಾತ