ಚಿಂಚೋಳಿ: ವಿಜೇತರ ಮೆರವಣಿಗೆ
Team Udayavani, Jan 1, 2022, 12:24 PM IST
ಚಿಂಚೋಳಿ: ತಾಲೂಕಿನ ಕರ್ಚಖೇಡ ಮತ್ತು ಗರಗಪಳ್ಳಿ ಗ್ರಾಪಂಗಳಿಗೆ ಕಳೆದ ಏಳು ವರ್ಷದ ನಂತರ ನಡೆದ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಅಭ್ಯರ್ಥಿಗಳಿಗೆ ಆಯಾ ಗ್ರಾಮಗಳಲ್ಲಿ ಬೆಂಬಲಿಗರು ಆರತಿ ಬೆಳಗಿಸಿ ಮೆರವಣಿಗೆ ನಡೆಸಿ, ಪಟಾಕಿ ಸಿಡಿಸಿ ಸಂಭ್ರಮಿಸಿದರು.
ಗರಗಪಳ್ಳಿ, ಕರ್ಚಖೇಡ, ಚತ್ರಸಾಲ, ಬುರುಗಪಳ್ಳಿ, ಗಣಾಪುರ, ಭಕ್ತಂಪಳ್ಳಿ, ಪರದಾರ ಮೋತಕಪಳ್ಳಿ, ರಾಮತೀರ್ಥ, ಬೆಡಕಪಳ್ಳಿ, ಇರಗಪಳ್ಳಿ ಗ್ರಾಮಗಳಲ್ಲಿ ಗ್ರಾಪಂ ಚುನಾವಣೆಯಲ್ಲಿ ಗೆಲುವು ಸಾಧಿ ಸಿದವರಿಗೆ ಗ್ರಾಮಸ್ಥರು ಪೇಟ ತೊಡಿಸಿ ಹರ್ಷ ವ್ಯಕ್ತಪಡಿಸಿದರು.
ಪರದಾರ ಮೋತಕಪಳ್ಳಿ ಗ್ರಾಮದಲ್ಲಿ ನಡೆದ ಗೆಲುವಿನ ಸಂಭ್ರಮಾಚರಣೆಯಲ್ಲಿ ಮಹೆಬೂಬ್ ಪಟೇಲ, ಜಗದೀಶ ಪಾಟೀಲ, ರಾಮಶೆಟ್ಟಿ ಸೇರಿಕಾರ, ಜಗದೀಶ್ವರಯ್ಯ ಸ್ವಾಮಿ, ರುಕುಂ ಪಟೇಲ, ಚಾಂದಪಟೇಲ, ಮಾರುತಿ ಶರ್ಮಾ, ಮೈನೋದ್ದೀನ್ ಪಟೇಲ, ಚಂದ್ರಪ್ಪ ಪೂಜಾರಿ, ಮಾರುತಿ ಹಳಿಮನಿ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kalaburagi; ಪ್ರಜ್ವಲ್ ಪರ ಮತಯಾಚನೆ ಮಾಡಿದ್ದ ಮೋದಿ-ಶಾ ಈಗ ಉತ್ತರಿಸಲಿ: ಪ್ರಿಯಾಂಕ ವಾದ್ರಾ
Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್
Congress ಸರ್ಕಾರದಿಂದ ‘ಧರ್ಮ; ಸಂಕಷ್ಟ ನಿವಾರಣೆ: ಪ್ರಿಯಾಂಕ್ ಖರ್ಗೆ
PM ಮೋದಿ ಮಾತು ನಂಬಿ ಮತ ಹಾಕಬೇಡಿ: ಸಿಎಂ ಸಿದ್ದರಾಮಯ್ಯ
Ambedkar ಬರೆದ ಸಂವಿಧಾನ ಬದಲಿಸಲು ಅಷ್ಟು ಸುಲಭವಾಗಿ ಬಿಡುತ್ತೇವಾ: ಪ್ರಕಾಶ್ ರಾಜ್