ಹಿರಿಯರ ಆಣೆ ಪ್ರಮಾಣ ಪದ್ಧತಿಯಿಂದ ರಾಜಕೀಯ ಮೌಲ್ಯ ಮರುಸ್ಥಾಪನೆ ಸಾಧ್ಯವೇ ?


Team Udayavani, Oct 18, 2019, 4:16 PM IST

oath

ಮಣಿಪಾಲ: ರಾಜಕೀಯದಲ್ಲಿ ಆಣೆ ಪ್ರಮಾಣದ ಪದ್ಧತಿ ಹೆಚ್ಚಾಗುತ್ತಿರುವ ಸಂದರ್ಭದಲ್ಲಿ ”ಹಿರಿಯರ ಆಣೆ ಪ್ರಮಾಣ ಪದ್ಧತಿಯಿಂದ ರಾಜಕೀಯ ಮೌಲ್ಯ ಮರುಸ್ಥಾಪನೆ ಸಾಧ್ಯವೇ ” ಎಂಬ ಪ್ರಶ್ನೆಯನ್ನು ಉದಯವಾಣಿ ಓದುಗರಿಗೆ ಕೇಳಿತ್ತು. ಇದಕ್ಕೆ ಉತ್ತಮ ಪ್ರತಿಕ್ರಿಯೆ ಬಂದಿದ್ದು ಆಯ್ದ ಕೆಲವು ಇಲ್ಲಿದೆ.

ರೋಹಿಂದ್ರನಾಥ್ ಕೋಡಿಕಲ್: ಹುಚ್ಚುತನದ ಪರಮಾವಧಿ. ಇದನ್ನು ಪುನ ಪುನ ಪ್ರಚಾರ ಮಾಡಿ ನಮ್ಮನ್ನು ಮಂಕುದಿನ್ನೆ ಗಳಾಗಿ ಮಾಡುತ್ತಾರಲ್ಲ ಅದು ಇನ್ನೊಂದು ಹುಚ್ಚು.

ಸೂರಜ್ ಬಿರಾದಾರ್: ಆತ್ಮಸಾಕ್ಷಿಯ ಅನುಗುಣವಾಗಿ ಇದ್ದರೆ ಯಾವುದೇ ಆಣೆ ಪ್ರಮಾಣದ ಅಗತ್ಯ ಇರುವುದಿಲ್ಲ, ಆತ್ಮ ವಂಚನೆಯ ಕುರುಹುಗಳು ಏನಾದರೂ ಕಂಡು ಬಂದಾಗ ಆಣೆ ಪ್ರಮಾಣದ ಅಗತ್ಯತೆ ತುಸು ಹೆಚ್ಚಾಗಿ ಕಾಣಬಹುದು.

ಮೋಹನ್ ದಾಸ್ ಕಿಣಿ: ದೈವದ, ದೇವರ ಬಗ್ಗೆ ಪ್ರಾಮಾಣಿಕ ಭಕ್ತಿ ಇರುವವರಿಗೆ ಮಾತ್ರ ಆಣೆ ಪ್ರಮಾಣ. ರಾಜಕೀಯದಲ್ಲಿ ಅದೆಲ್ಲಿದೆ?

ಫ್ರಾನ್ಸಿಸ್ ಡಿಸೋಜಾ: ರಾಜಕೀಯದಲ್ಲಿ ಆಣೆ ಮತ್ತು ಪ್ರಮಾಣ ಸುಮ್ನೆ ನಾಟಕಕ್ಕೊಸ್ಕರ ಮಾತ್ರ ಸೀಮಿತ, ಮತ್ತು ಅದರ ಅಗತ್ಯ ಇಲ್ಲ ಅಂತ ನನಗನಿಸುತ್ತೆ. ರಾಜಕೀಯದಲ್ಲಿ ಪವಿತ್ರ ಗ್ರಂಥದ ಮೇಲೆ ಪ್ರಮಾಣ ಮಾಡುವುದು ಆ ಗ್ರಂಥಕ್ಕೆ ಅವಮಾನ ಮಾಡಿದ ಹಾಗೆ.

ಗಂಗಾಧರ್ ಉಡುಪ: ಇದರಿಂದ ಏನು ಸಾಧಿಸಲು ಸಾಧ್ಯವಿಲ್ಲ, ಯಾರೂ ಜನರ ಉದ್ಧಾರಕ್ಕಾಗಿ ಬಂದವರಲ್ಲ, ಅವರವರ ಉದ್ಧಾರಕ್ಕಾಗಿ ಅಣೆ ಪ್ರಮಾಣ ಮಾಡ್ತಾರೆ

ಮೋಹನ್ ಬೋರ್ಕಳ: ಅಣೆ ಪ್ರಮಾಣ ಎಂಬುದು ಭಕ್ತಿ ನಂಬಿಕೆ ದೈವ ಭಯ ದೈವ ನಿಷ್ಟೆ ಎಂಬುದರ ಮೇಲೆ ನಡೆಯೋ ಒಂದು ಸರ್ವಶಕ್ತ ಪ್ರಕ್ರಿಯೆ ರಾಜಕೀಯ ಮೌಲ್ಯ ಮರು ಸ್ಥಾಪನೆಗೆ ಅದನ್ನು ಬಳಸಿದರೆ ಅದು ತನ್ನ ಮಹತ್ವವನ್ನೇ ಕಳೆದುಕೊಳ್ಳಬಹುದು.

ದಯಾನಂದ ಕೊಯಿಲ : ದೈವೀವಿಶ್ವಾಸ ದ ಮೇಲೆ ಅವಲಂಬಿಸಿ ದೆ ನಾಸ್ತಿಕ ಕೇವಲ ಮಾತಿನಲ್ಲಿ ಆಣೆ ಪ್ರಮಾಣ ಬಳಸಿ ಆಸ್ತಿಕರನ್ನು ವಂಚಿಸಬಹುದು ನೈಜ ದೈವ ವಿಶ್ವಾಸಿಗಳು ಹಾಗೆ ಮಾಡುವುದಿಲ್ಲ ಯಾಕೆಂದರೆ ತಪ್ಪು ಮಾಡದ ಮನುಷ್ಯ ಮನುಷ್ಯ ನೇ ಅಲ್ಲ ,”ತಿದ್ದಿ ನಡೆಯುವುದು ಮನುಷತ್ವ ಎನಿಸಿಕೊಳ್ಳುತ್ತದೆ?

ದಿನೇಶ್ ಗೌಡ : ಅದೊಂದು ಕಾಲ ಇತ್ತು ತಾಯಿ ಆಣೆ ಅಂದ್ರೆ ಮುಗಿತಿತು ಈಗ ತಾಯಿಗೆ ಅನ್ನ ಹಾಕ್ದೆ ಹೊರ ಹಾಕೋರು ಇರ್ತಾರೆ.

ಟಾಪ್ ನ್ಯೂಸ್

chess

Chess; ಭಾರತದಲ್ಲೇ ವಿಶ್ವ ಚಾಂಪಿಯನ್‌ಶಿಪ್‌ ನಡೆಸಲು ಚಿಂತನೆ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ

Koravadi; ವಿವಾಹಿತೆ ಆತ್ಮಹತ್ಯೆ; ಪತಿ, ಮನೆಯವರಿಂದ ಕಿರುಕುಳ ಆರೋಪ

Koravadi; ವಿವಾಹಿತೆ ಆತ್ಮಹತ್ಯೆ; ಪತಿ, ಮನೆಯವರಿಂದ ಕಿರುಕುಳ ಆರೋಪ

1-wwewqe

Archery World Cup: ಭಾರತದ ರಿಕರ್ವ್‌ ತಂಡಕ್ಕೆ 14 ವರ್ಷಗಳ ಬಳಿಕ ಬಂಗಾರ

Charmadi Ghat ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ತೂಫಾನ್ ವಾಹನ

Charmadi Ghat ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ತೂಫಾನ್

Kundapura ಕಾರು ಡಿವೈಡರ್‌ ಏರಿ ಪಲ್ಟಿ; ಮೂವರಿಗೆ ಗಾಯ

Kundapura ಕಾರು ಡಿವೈಡರ್‌ ಏರಿ ಪಲ್ಟಿ; ಮೂವರಿಗೆ ಗಾಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಇವಿ ಬಳಕೆಯಲ್ಲಿ ಭಾರತ ನಂ.11 ನಾರ್ವೆ ಜನರಿಗೆ ವಿದ್ಯುತ್‌ಚಾಲಿತ ವಾಹನಗಳೇ ಫೇವರಿಟ್‌

ಇವಿ ಬಳಕೆಯಲ್ಲಿ ಭಾರತ ನಂ.11; ನಾರ್ವೆ ಜನರಿಗೆ ವಿದ್ಯುತ್‌ಚಾಲಿತ ವಾಹನಗಳೇ ಫೇವರಿಟ್‌

ಥಿಯೇಟರ್ ತೆರೆಯಲು ಅನಮತಿ ನೀಡಿರುವುದು ಉತ್ತಮ ಬೆಳವಣಿಗೆಯೇ?

ಥಿಯೇಟರ್ ತೆರೆಯಲು ಅನಮತಿ ನೀಡಿರುವುದು ಉತ್ತಮ ಬೆಳವಣಿಗೆಯೇ?

ಎಸ್ ಪಿಬಿ ಹೆಸರು ಕೇಳಿದಾಕ್ಷಣ ನಿಮ್ಮ ಮನಸ್ಸಿನಲ್ಲಿ ತಕ್ಷಣ ಮೂಡುವ 3 ಕನ್ನಡ ಹಾಡುಗಳು ಯಾವುವು b

ಎಸ್ ಪಿಬಿ ಹೆಸರು ಕೇಳಿದಾಕ್ಷಣ ನಿಮ್ಮ ಮನಸ್ಸಿನಲ್ಲಿ ತಕ್ಷಣ ಮೂಡುವ 3 ಕನ್ನಡ ಹಾಡುಗಳು ಯಾವುವು

ಸಾಹಸಸಿಂಹ ವಿಷ್ಣುವರ್ಧನ್ ರನ್ನು ನೀವು ಹೇಗೆ ನೆನಪಿಸಿಕೊಳ್ಳ ಬಯಸುತ್ತೀರಿ?

ಸಾಹಸಸಿಂಹ ವಿಷ್ಣುವರ್ಧನ್ ರನ್ನು ನೀವು ಹೇಗೆ ನೆನಪಿಸಿಕೊಳ್ಳ ಬಯಸುತ್ತೀರಿ?

ಪ್ರಾದೇಶಿಕ ಭಾಷೆಗಳಿಗೆ ಅಧಿಕೃತ ಸ್ಥಾನಮಾನ ನೀಡಲು ಕೇಂದ್ರದ ನಿರಾಕರಣೆ: ನಿಮ್ಮ ಅಭಿಪ್ರಾಯವೇನು?

ಪ್ರಾದೇಶಿಕ ಭಾಷೆಗಳಿಗೆ ಅಧಿಕೃತ ಸ್ಥಾನಮಾನ ನೀಡಲು ಕೇಂದ್ರದ ನಿರಾಕರಣೆ: ನಿಮ್ಮ ಅಭಿಪ್ರಾಯವೇನು?

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

chess

Chess; ಭಾರತದಲ್ಲೇ ವಿಶ್ವ ಚಾಂಪಿಯನ್‌ಶಿಪ್‌ ನಡೆಸಲು ಚಿಂತನೆ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ

Koravadi; ವಿವಾಹಿತೆ ಆತ್ಮಹತ್ಯೆ; ಪತಿ, ಮನೆಯವರಿಂದ ಕಿರುಕುಳ ಆರೋಪ

Koravadi; ವಿವಾಹಿತೆ ಆತ್ಮಹತ್ಯೆ; ಪತಿ, ಮನೆಯವರಿಂದ ಕಿರುಕುಳ ಆರೋಪ

1-wwewqe

Archery World Cup: ಭಾರತದ ರಿಕರ್ವ್‌ ತಂಡಕ್ಕೆ 14 ವರ್ಷಗಳ ಬಳಿಕ ಬಂಗಾರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.