ಅಖಂಡ ಬಳ್ಳಾರಿ ಜಿಲ್ಲೆ, ವಿರೂಪಾಕ್ಷನ ದರ್ಶನ-ತುಂಗಭದ್ರಾ ತಟದಲ್ಲಿ ಜನಾರ್ದನರೆಡ್ಡಿ ಪ್ರಾರ್ಥನೆ
Team Udayavani, Nov 6, 2023, 3:51 PM IST
ಗಂಗಾವತಿ:ಮೊದಲಿನಂತೆ ಬಳ್ಳಾರಿ ಅಖಂಡ ಜಿಲ್ಲೆ ಹಾಗೂ ಕಾನೂನು ಸಮಸ್ಯೆಗಳು ಬೇಗ ಇತ್ಯಾರ್ಥವಾಗಿ ಬೇಗನೆ ಹಂಪಿ ವಿರೂಪಾಕ್ಷನವಾಗಲೆಂದು ಪ್ರಾರ್ಥಿಸಿ ತಾಲೂಕಿನ ವಿರೂಪಾಪೂರಗಡ್ಡಿಯ ತುಂಗಭದ್ರಾ ನದಿಯ ತಟದಲ್ಲಿ ಕುಳಿತು ಪ್ರಾರ್ಥಿಸಿದ ಪೊಟೊ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ʻತನ್ನ ಪ್ರಾರ್ಥನೆ ಕುರಿತು ಬರೆದುಕೊಂಡಿದ್ದು ಅಖಂಡ ಬಳ್ಳಾರಿ ಜಿಲ್ಲೆಯ ಭಾಗವಾಗಿರುವ, ನನಗೆ ಅತ್ಯಂತ ಪ್ರೀತಿ ಪಾತ್ರವಾದ ವಿಶ್ವ ವಿಖ್ಯಾತ ಹಂಪಿಗೆ ನಿರ್ಬಂಧವಿರುವ ಕಾರಣ ನಿನ್ನೆ ನನ್ನ ಮತಕ್ಷೇತ್ರವಾದ ಗಂಗಾವತಿ ಆನೆಗೊಂದಿ, ವಿರೂಪಾಪೂರಗಡ್ಡಿಯ ಪ್ರಕೃತಿಯ ಮಡಿಲಲ್ಲಿ ಹರಿಯುವ ತುಂಗಭದ್ರ ನದಿ ತೀರದ ಕಲ್ಲು ಬಂಡೆಯ ಮೇಲೆ ಕೂತು ಶ್ರೀ ಪಂಪಾ ವಿರೂಪಾಕ್ಷೇಶ್ವರ ಸ್ವಾಮಿಯನ್ನು ನನ್ನ ಕ್ಷೇತ್ರ, ನಾಡು ಹಾಗೂ ದೇಶದ ಒಳಿತಿಗಾಗಿ ಪ್ರಾರ್ಥಿಸಿ, ಶೀಘ್ರವೇ ನನ್ನೆಲ್ಲಾ ಕಷ್ಟಗಳನ್ನು ಪರಿಹರಿಸಿ ನನ್ನ ತವರು ಜಿಲ್ಲೆಯಾದ ಬಳ್ಳಾರಿಗೆ ಮತ್ತೆ ಪಾದಾರ್ಪಣೆ ಮಾಡಲು ಆಶೀರ್ವದಿಸಲಿ ಎಂದು ಭಕ್ತಿಯಿಂದ ಪ್ರಾರ್ಥಿಸಿದೆ ಎಂದಿದ್ದಾರೆ.
ಇದನ್ನೂ ಓದಿ: Politics; ಒಳ್ಳೆಯ ಕೆಲಸ ಮಾಡುವುದಾದರೆ ಎಲ್ಲಾ ಎಂಎಲ್ಎಗಳನ್ನು ಕಳುಹಿಸುತ್ತೇನೆ: ಕುಮಾರಸ್ವಾಮಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
BJP ಶ್ರೀರಾಮುಲುಗೆ ಗೆಲುವು ಅನಿವಾರ್ಯ; ಕ್ಷೇತ್ರ ವಶಕ್ಕೆ ಕೈ ತವಕ
ಭಾರತೀಯ ಚೊಂಬು ಪಕ್ಷದಿಂದ ಕರ್ನಾಟಕಕ್ಕೆ ಚೊಂಬು: ರಾಹುಲ್
Bellary; ಲೋಕಾಯುಕ್ತ ಬಲೆಗೆ ಬಿದ್ದ 6 ಮಂದಿ ಭ್ರಷ್ಟ ಅಧಿಕಾರಿಗಳು: ಲಕ್ಷ ಲಕ್ಷ ರೂ. ಲಂಚ!
ರಾಹುಲ್ ಗಾಂಧಿ ಹೋದಲ್ಲೆಲ್ಲಾ ನಾವು ಗೆದ್ದಿದೀವಿ: ಬಳ್ಳಾರಿಯಲ್ಲಿ ನಮ್ಮ ಗೆಲುವು ನಿಶ್ಚಿತ
ಹಗರಿಬೊಮ್ಮನಹಳ್ಳಿ: ಶುದ್ಧ ನೀರಿನ ಘಟಕಕ್ಕೆ ಉದ್ಘಾಟನೆ ಭಾಗ್ಯವೆಂದು?