BSF: ಗಡಿರಕ್ಷಣೆಗೆ ಬಿಎಸ್ಎಫ್ ‘ಬೀ’
Team Udayavani, Nov 5, 2023, 10:44 PM IST
ಕೋಲ್ಕತ್ತಾ: ಭಾರತ ಹಾಗೂ ಬಾಂಗ್ಲಾ ಗಡಿಯಲ್ಲಿ ನಡೆಯುತ್ತಿರುವ ಒಳನುಸುಳುವಿಕೆ, ಜಾನುವಾರುಗಳ ಕಳ್ಳತನ, ಮಾದಕವಸ್ತುಗಳ ಕಳ್ಳಸಾಗಣೆಗಳ ಕಡಿವಾಣಕ್ಕೆ ಭಾರತೀಯ ಗಡಿ ಭದ್ರತಾಪಡೆ (ಬಿಎಸ್ಎಫ್) ಹೊಸ ಯೋಜನೆ ರೂಪಿಸಿದ್ದು, ಗಡಿಬೇಲಿಗಳಲ್ಲಿ ಜೇನುಸಾಕಾಣಿಕೆಗೆ ಮುಂದಾಗಿದೆ. ಇತ್ತೀಚೆಗಷ್ಟೇ ನಾದಿಯಾ ಜಿಲ್ಲೆಯ ಗಡಿಭಾಗದಲ್ಲಿ ಈ ಪ್ರಯೋಗವನ್ನು ಬಿಎಸ್ಎಫ್ನ 32ನೇ ಬೆಟಾಲಿಯನ್ ಕೈಗೊಂಡಿತ್ತು. ಇದೀಗ ಪಶ್ಚಿಮ ಬಂಗಾಳದ ಜತೆಗೆ ಹಂಚಿಕೊಂಡಿರುವ ಸಂಪೂರ್ಣ 2,217 ಕಿ.ಮೀ.ಗಡಿ ಭಾಗದಲ್ಲೂ ಇದೇ ಕ್ರಮ ಅನುಸರಿಸಲು ಯೋಜಿಸಲಾಗಿದೆ.
ಕೇಂದ್ರಸರ್ಕಾರ ಆಯುಷ್ ಸಚಿವಾಲಯ ಈ ಸಂಬಂಧಿಸಿದಂತೆ ಬಿಎಸ್ಎಫ್ ಜೊತೆಗೆ ಕೈಜೋಡಿಸಿದ್ದು “ವೈಬ್ರೆಂಟ್ ವಿಲೇಜ್ ಪ್ರೋಗ್ರಾಮ್’ ಅನ್ವಯ ಔಷಧಿಗುಣವುಳ್ಳ ಗಿಡಗಳನ್ನು ಬಿಎಸ್ಎಫ್ಗೆ ನೀಡಿದೆ. ಅವುಗಳನ್ನು ಗಡಿ ಬೇಲಿಗಳ ಪಕ್ಕ ನೆಟ್ಟು, ಬೇಲಿಗಳಿಗೆ ಜೇನು ಪೆಟ್ಟಿಗಗಳನ್ನ ಅಳವಡಿಸಲಾಗುತ್ತದೆ. ಗಡಿ ಪ್ರದೇಶದ ಸ್ಥಳೀಯ ಜೇನು ಸಾಕಣೆಗಾರರಿಗೆ ಲಭ್ಯವಾಗುವಂತೆ ಬಿಎಸ್ಎಫ್ ನೋಡಿಕೊಳ್ಳಲಿದೆ. ಈ ಮೂಲಕ ಗಡಿ ಬೇಲಿಗಳಲ್ಲಿ ಜೇನು ಸಾಕಾಣಿಕೆಯೂ ಆಗುತ್ತದೆ. ಜತೆಗೆ ಗಡಿ ನುಸುಳುವಿಕೆಯಂಥ ಅಪರಾಧಗಳಿಗೂ ಕಡಿವಾಣ ಬೀಳಲಿದೆ ಎಂದು ಬಿಎಸ್ಎಫ್ ಹೇಳಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಕಾಂಗ್ರೆಸ್ಗೆ ಶಾಕ್: ಕೊನೆ ಕ್ಷಣದಲ್ಲಿ ನಾಮಪತ್ರ ಹಿಂಪಡೆದು ಬಿಜೆಪಿ ಸೇರ್ಪಡೆಗೊಂಡ ಅಭ್ಯರ್ಥಿ
Food Poison; ಚಿಕನ್ ಶವರ್ಮಾ ಸೇವಿಸಿ ಆಸ್ಪತ್ರೆಗೆ ದಾಖಲಾದ 12 ಜನರು
ಮೀಸಲಾತಿ ಕುರಿತ ಅಮಿತ್ ಶಾ ಹೇಳಿಕೆಯ ನಕಲಿ ವಿಡಿಯೋ ವೈರಲ್… FIR ದಾಖಲು
ಗುಜರಾತ್ ಕರಾವಳಿ ಪ್ರದೇಶದಲ್ಲಿ 602 ಕೋಟಿ ಮೌಲ್ಯದ ಡ್ರಗ್ಸ್ ವಶ: 14 ಪಾಕ್ ಪ್ರಜೆಗಳ ಬಂಧನ
Spying: ಪಾಕಿಸ್ತಾನ ಪರ ಬೇಹುಗಾರಿಕೆ: ಒಂದು ವರ್ಷದಿಂದ ತಲೆಮರೆಸಿಕೊಂಡಿದ್ದ ವ್ಯಕ್ತಿಯ ಬಂಧನ
MUST WATCH
ಹೊಸ ಸೇರ್ಪಡೆ
ಬಿಗ್ಬಾಸ್ ವಿನ್ನರ್ ಯಾರು ಎನ್ನುವುದನ್ನು ಮೊದಲೇ ನಿರ್ಧರಿಸಿರುತ್ತಾರೆ: ಮಾಜಿ ಸ್ಪರ್ಧಿ
Yadgiri: ಪ್ರಜ್ವಲ್ ರೇವಣ್ಣ ಪ್ರಕರಣ… ದೇವೇಗೌಡರಿಗೆ ಪತ್ರ ಬರೆದ ಶಾಸಕ ಶರಣಗೌಡ ಕಂದಕೂರು
T20 World Cup; ರಿಷಭ್ ಪಂತ್ ಮೊದಲ ಆಯ್ಕೆಯ ವಿಕೆಟ್ ಕೀಪರ್ ಅಲ್ಲ: ವರದಿ
ಕಾಂಗ್ರೆಸ್ಗೆ ಶಾಕ್: ಕೊನೆ ಕ್ಷಣದಲ್ಲಿ ನಾಮಪತ್ರ ಹಿಂಪಡೆದು ಬಿಜೆಪಿ ಸೇರ್ಪಡೆಗೊಂಡ ಅಭ್ಯರ್ಥಿ
Haveri; ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ ಅಭ್ಯರ್ಥಿಗಳಿಗೆ ಸುಲಭ ಗೆಲುವು: ಪ್ರತಾಪ್ ಸಿಂಹ