Ayodhya; ರಾಮಲಲ್ಲಾನಿಗೆ ಚಿನ್ನದ ಎಳೆಗಳ ವಸ್ತ್ರ
ಪುಣೆಯಲ್ಲಿ ಅಭಿಯಾನ ಆರಂಭ - ಸಾರ್ವಜನಿಕರಿಂದಲೇ ವಸ್ತ್ರಕ್ಕೆ ಚಿನ್ನದ ಎಳೆಗಳ ನೇಯ್ಗೆ
Team Udayavani, Dec 10, 2023, 10:16 PM IST
ಲಕ್ನೋ: ಅಯೋಧ್ಯೆಯಲ್ಲಿ ರಾಮಲಲ್ಲಾನ ಪ್ರಾಣಪ್ರತಿಷ್ಠಾಪನೆ ದಿನದಂದು ಪುಣೆಯಲ್ಲಿ ನೇಯ್ಗೆ ಮಾಡಲಾಗುವ ಚಿನ್ನದ ವಸ್ತ್ರ ಬಳಕೆ ಮಾಡಲಾಗುತ್ತದೆ. ಅದಕ್ಕಾಗಿ ಭಾನುವಾರದಿಂದ ಕೆಲಸವೂ ಶುರುವಾಗಿದೆ.
ರಾಮ ಮಂದಿರ ಟ್ರಸ್ಟ್ನ ಅಧಿಕಾರಿ ಗೋವಿಂದ್ ದೇವ್ ಗಿರಿ ನೀಡಿರುವ ಮಾಹಿತಿಗಳ ಪ್ರಕಾರ, ಪ್ರಾಣ ಪ್ರತಿಷ್ಠಾಪನೆಯ ದಿನದಂದು ರಾಮ ಧರಿಸುವ ಬಟ್ಟೆ ವಿಶೇಷವಾಗಿರಲಿದೆ. ಅದು ಚಿನ್ನದ ಎಳೆಗಳಿಂದ ನೇಯ್ದಿರುವುದು ಮಾತ್ರವಲ್ಲದೆ, ಸಾರ್ವಜನಿಕರೇ ನೇಯ್ಗೆ ಮಾಡುವುದು ಮತ್ತೂಂದು ವಿಶೇಷ.
ದೇಶದ ಪ್ರತಿಯೊಂದು ರಾಜ್ಯದಿಂದಲೂ ಕೈಮಗ್ಗದಲ್ಲಿ ನೇಯ್ದಿರುವ ವಸ್ತ್ರಗಳನ್ನು ಹಾಗೂ ಅವುಗಳಿಗೆ ಒಪ್ಪುವ ಚಿನ್ನದ ಎಳೆಗಳನ್ನು ಪುಣೆಗೆ ತಂದು 13 ದಿನಗಳ ಅಭಿಯಾನ ಆರಂಭಿಸಲಾಗಿದೆ. ಅದರಲ್ಲಿ ಸಾರ್ವಜನಿಕರೆಲ್ಲರೂ ಭಾಗಿಯಾಗಿ, ವಸ್ತ್ರಗಳ ಮೇಲೆ ಚಿನ್ನದ ಎಳೆಗಳ ನೇಯ್ಗೆ ಹಾಕುವಲ್ಲಿ ಕೈ ಜೋಡಿಸುತ್ತಿದ್ದಾರೆ. ಡಿ.22ಕ್ಕೆ ವಸ್ತ್ರಗಳು ಸಿದ್ದಗೊಳ್ಳಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mumbai 26/11 ದಾಳಿಯ ವಕೀಲ ಉಜ್ವಲ್ ನಿಕಮ್ ಗೆ ಬಿಜೆಪಿ ಟಿಕೆಟ್, ಪೂನಮ್ ಗೆ ಕೊಕ್
Interim Bail: ಹೇಮಂತ್ ಸೋರೆನ್ ಗೆ ಮಧ್ಯಂತರ ಜಾಮೀನು ನಿರಾಕರಿಸಿದ ನ್ಯಾಯಾಲಯ
Mamata Banerjee: ಮತ್ತೆ ಎಡವಿ ಬಿದ್ದ ಮಮತಾ ಬ್ಯಾನರ್ಜಿ… ಕಾಲಿಗೆ ಸಣ್ಣ ಗಾಯ
‘ತಾರಕ್ ಮೆಹ್ತಾ ಕಾ ಉಲ್ಟಾ ಚಶ್ಮಾ’ ನಟ ಗುರುಚರಣ್ ಸಿಂಗ್ ನಾಪತ್ತೆ… ಮೊಬೈಲ್ ಸ್ವಿಚ್ ಆಫ್
W.Bengal; ಟಿಎಂಸಿ ಪಕ್ಷವನ್ನು ಭಯೋತ್ಪಾದಕ ಸಂಘಟನೆ ಎಂದು ಘೋಷಿಸಿ: ಸುವೇಂದು ಅಧಿಕಾರಿ
MUST WATCH
ಹೊಸ ಸೇರ್ಪಡೆ
ರಾಜ್ಯ ಸರ್ಕಾರ ರೈತರಿಗೆ ಪ್ರಾಮಾಣಿಕವಾಗಿ ಹಣ ತಲುಪಿಸುವ ಕೆಲಸ ಮಾಡಲಿ: ಸಿ.ಟಿ ರವಿ
Ranveer Singh : ʼಹನುಮಾನ್ʼ ನಿರ್ದೇಶಕನ ಸಿನಿಮಾದಲ್ಲಿ ರಣ್ವೀರ್ ಸಿಂಗ್ ನಟನೆ?
Yadagiri: ದೇಶದಲ್ಲಿ ಕಾಂಗ್ರೆಸ್ ನೆಲ ಕಚ್ಚಿದೆ: ಯತ್ನಾಳ ಟೀಕೆ
ಭಾರತದ ಹಿರಿಮೆ ಹೆಚ್ಚಿಸಿದ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗಲಿ: ಶಾಸಕ ಜನಾರ್ದನ ರೆಡ್ಡಿ
Central Govt ನಾಲ್ಕಾನೆಯಷ್ಟೂ ಬರ ಪರಿಹಾರ ನೀಡಿಲ್ಲ: ಸಿಎಂ ಸಿದ್ದರಾಮಯ್ಯ