Aadhaar: ಆಧಾರ್ ಸಲ್ಲಿಸದಿದ್ದರೆ ಸಣ್ಣ ಉಳಿತಾಯ ಖಾತೆ ಸ್ತಂಭನ!
ಆಧಾರ್ ವಿವರ ಸಲ್ಲಿಸಲು ಸೆ.30 ಕೊನೆಯ ದಿನ
Team Udayavani, Sep 15, 2023, 11:58 PM IST
ಹೊಸದಿಲ್ಲಿ: ನೀವು ಪಿಪಿಎಫ್(ಸಾರ್ವಜನಿಕ ಭವಿಷ್ಯ ನಿಧಿ), ಎನ್ಎಸ್ಸಿ(ರಾಷ್ಟ್ರೀಯ ಉಳಿತಾಯ ಪತ್ರ), ಎಸ್ಸಿಎಸ್ಎಸ್(ಹಿರಿಯ ನಾಗರಿಕರ ಉಳಿತಾಯ ಯೋಜನೆ) ಅಥವಾ ಅಂಚೆ ಕಚೇರಿಯಲ್ಲಿನ ಇತರೆ ಸಣ್ಣ ಉಳಿತಾಯ ಯೋಜನೆಗಳಲ್ಲಿ ಹಣ ಹೂಡಿಕೆ ಮಾಡಿದ್ದೀರಾ?
ಹಾಗಿದ್ದರೆ ಇದೇ ತಿಂಗಳ 30ರೊಳಗಾಗಿ ಅಂಚೆ ಕಚೇರಿ ಅಥವಾ ಬ್ಯಾಂಕ್ಗೆ ಹೋಗಿ ನಿಮ್ಮ ಆಧಾರ್ ಸಂಖ್ಯೆಯ ವಿವರಗಳನ್ನು ಸಲ್ಲಿಸಿ. ಇಲ್ಲದಿದ್ದರೆ, ಆಧಾರ್ ಸಂಖ್ಯೆ ಸಲ್ಲಿಕೆಯಾಗುವವರೆಗೂ ನಿಮ್ಮ ಸಣ್ಣ ಉಳಿತಾಯ ಖಾತೆಯನ್ನು ಸ್ತಂಭನಗೊಳಿಸಲಾಗುತ್ತದೆ. ಕೇಂದ್ರ ಹಣಕಾಸು ಸಚಿವಾಲಯವು ಪಿಪಿಎಫ್, ಎನ್ಎಸ್ಸಿ ಸೇರಿದಂತೆ ಎಲ್ಲ ಸಣ್ಣ ಉಳಿತಾಯ ಯೋಜನೆಗಳಿಗೂ ಆಧಾರ್ ಮತ್ತು ಪ್ಯಾನ್ ಸಂಖ್ಯೆಯನ್ನು ಕಡ್ಡಾಯಗೊಳಿಸಿ 2023ರ ಮಾ.31ರಂದೇ ಅಧಿಸೂಚನೆ ಹೊರಡಿಸಿದೆ.
ಖಾತೆ ಸ್ತಂಭನಗೊಂಡರೆ ಏನಾಗುತ್ತದೆ?
ನಿಮ್ಮ ಬ್ಯಾಂಕ್ ಖಾತೆಗೆ ಬಡ್ಡಿ ದರ ಜಮೆ ಆಗಲ್ಲ
ಪಿಪಿಎಫ್ ಅಥವಾ ಸುಕನ್ಯ ಸಮೃದ್ಧಿ ಯೋಜನೆಯಲ್ಲಿ ಠೇವಣಿಯಿಡಲು ಸಾಧ್ಯವಾಗುವುದಿಲ್ಲ
ಮೆಚೂರಿಟಿ ಅವಧಿ ಮುಗಿದರೂ ಖಾತೆಗೆ ಹಣ ಜಮೆಯಾಗುವುದಿಲ್ಲ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Anjali Ambigera; ಚಿಗಟೇರಿ ಆಸ್ಪತ್ರೆಯಿಂದಲೂ ತಪ್ಪಿಸಲು ಯತ್ನಿಸಿದ್ದ ಅಂಜಲಿ ಹಂತಕ ಗಿರೀಶ್
ಪ್ರಭಾಸ್ ಜೀವನಕ್ಕೆ ಬರಲಿದ್ದಾರೆ ವಿಶೇಷ ವ್ಯಕ್ತಿ.. ಮದುವೆ ಆಗಲಿದ್ದಾರಾ ʼಸಲಾರ್ʼ ನಟ?
Hubli; ಕರ್ನಾಟಕವು ಗೂಂಡಾ ರಾಜ್ಯವಾಗುತ್ತಿದೆ: ಜಗದೀಶ ಶೆಟ್ಟರ್
Anushka Shetty: ಕನ್ನಡದ ಖ್ಯಾತ ನಿರ್ಮಾಪಕನ ಜೊತೆ ಅನುಷ್ಕಾ ಶೆಟ್ಟಿ ಮದುವೆ?
ಯಾರಿಗೆ ಹೇಳೋಣ ನಮ್ ಪ್ರಾಬ್ಲಂ… ಸಿನಿಮಾ ಕೊರತೆಯಿಂದ ಥಿಯೇಟರ್ಗಳು ತಾತ್ಕಾಲಿಕ ಸ್ಥಗಿತ