ಅಪೊಲೋದಿಂದ ಇಂಟರ್ಯಾಕ್ಟಿವ್‌ ಕೊಲೊರೆಕ್ಟಲ್‌ ಶಸ್ತ್ರ ಚಿಕಿತ್ಸೆ


Team Udayavani, Jan 14, 2022, 12:42 PM IST

1-assads

ಬೆಂಗಳೂರು: ದೇಶದ ಅತ್ಯುತ್ತಮ ಖಾಸಗಿ ಕ್ಯಾನ್ಸರ್‌ ಆಸ್ಪತ್ರೆ ಎಂಬ ಹೆಸರುಗಳಿಸಿರುವ ಅಪೋಲೋ ಕ್ಯಾನ್ಸರ್‌ ಸೆಂಟರ್‌ ಸೆಂಟರ್ಸ್‌ (ಎಸಿಸಿ) ಬೆಂಗಳೂರಿನಲ್ಲಿ ಮೊಟ್ಟ ಮೊದಲ ನೇರ “ಇಂಟರ್ಯಾಕ್ಟಿವ್‌ ಕೊಲೊರೆಕ್ಟಲ್‌ ಶಸ್ತ್ರ ಚಿಕಿತ್ಸಾ ಕಾರ್ಯಾಗಾರ ನಡೆಸಿತು.

ಕೊಲೊರೆಕ್ಟಲ್‌ ಆಂಕೊಲಾಜಿ ಮತ್ತು ರೋಬೊಟಿಕ್‌ ಸರ್ಜರಿ, ಅಪೋಲೋ ಕ್ಯಾನ್ಸರ್‌ ಸೆಂಟರ್‌ ಬೆಂಗಳೂರು ಇದರ ಹಿರಿಯ ಸಲಹೆಗಾರ ಡಾ.ನರಸಿಂಹಯ್ಯ ಶ್ರೀನಿವಾಸಯ್ಯ, (ಎಂಡಿ, ಎಫ್ ಆರ್‌ಸಿಎಸ್‌, ಎಂಆರ್‌ಸಿಎಸ್‌, ಎಫ್ಇಬಿಎಸ್‌) ಮತ್ತು ಕೊಲೊರೆಕ್ಟಲ್‌ ಸರ್ಜರಿ, ಅಪೋಲೋ ಆಸ್ಪತ್ರೆಗಳು, ಚೆನ್ನೆçನ ಹಿರಿಯ ಸಮಾಲೋಚಕ ಡಾ.ವೆಂಕಟೇಶ್‌ ಮುನಿಕೃಷ್ಣನ್‌, ಎಂಬಿಬಿಎಸ್‌, ಎಂಆರ್‌ಸಿಎಸ್‌, ಎಫ್ಆರ್‌ಸಿಎಸ್‌ ಕಾರ್ಯಾ ಗಾರದಲ್ಲಿ ಭಾಗವಹಿಸಿದ್ದರು. ಭಾರತದಲ್ಲಿನ ಅತಿ ಹೆಚ್ಚು ರೋಬೊಟಿಕ್‌ ಕೊಲೊರೆಕ್ಟಲ್‌ ಸರ್ಜರಿಗಳನ್ನು ಮಾಡಿರುವ ಡಾ.ವೆಂಕಟೇಶ್‌ ಮುನಿಕೃಷ್ಣನ್‌ ಮತ್ತು ಡಾ. ನರಸಿಂಹಯ್ಯ ಶ್ರೀನಿವಾಸಯ್ಯ ಅವರ ಮಾರ್ಗ ದರ್ಶನದಲ್ಲಿ ನಿಷ್ಕ್ರಿಯ ಲೂಪ್‌ ಇಲಿಯೊ ಸ್ಟೊಮಿಯೊಂದಿಗೆ ಲೋ ಆಂಟೀರಿಯರ್‌ ರಿಸೆಕ್ಷನ್‌ ಶಸ್ತ್ರಚಿಕಿತ್ಸೆಯನ್ನು ನಡೆಸಲಾಯಿತು.

ಹೂಗ್ಲಿಯ 30 ವರ್ಷದ ರೋಗಿಯ ಗುದನಾಳದ ರೋಗ ಲಕ್ಷಣಗಳು ಮತ್ತು ಮಧ್ಯ ಗುದನಾಳದಲ್ಲಿ ಮುಂದುವರಿದ ಹಂತದ ಕ್ಯಾನ್ಸರ್‌ ಅನ್ನು ಹೊಂದಿದ್ದರು. ಕ್ಯಾನ್ಸರ್‌ ಸಿಗ್ನೆಟ್‌ ಕೋಶಗಳೊಂದಿಗೆ ಮ್ಯೂಸಿನಸ್‌ ಆಗಿತ್ತು. ಟ್ಯೂಮರ್‌ ಬೋರ್ಡ್‌ನಲ್ಲಿ ಅವರ ಸ್ಥಿತಿಯ ಬಗ್ಗೆ ಕೂಲಂಕಷವಾಗಿ ಚರ್ಚಿಸಿದ ನಂತರ, ಅವರು ವೀರ್ಯ ಸಂರಕ್ಷಣೆ ಮತ್ತು ರೇಡಿಯೊಥೆರಪಿಯ ಸಣ್ಣ ಅವಧಿಯ ಚಿಕಿತ್ಸೆ ಮತ್ತು ಕೀಮೋ ಥೆರಪಿಗೆ ಮೂರು ಬಾರಿ ಒಳಗಾದರು. ಯಶಸ್ವಿ ಶಸ್ತ್ರಚಿಕಿತ್ಸೆಯ ಕುರಿತು ಪ್ರತಿಕ್ರಿಯಿಸಿದ, ಡಾ. ನರಸಿಂಹಯ್ಯ ಶ್ರೀನಿವಾಸಯ್ಯ, ರೋಗಿಯ ಮೇಲೆ ನಡೆಸಿದ ಶಸ್ತ್ರಚಿಕಿತ್ಸೆಯು ಸೂಕ್ಷ¾ ಮತ್ತು ಸಂಕೀರ್ಣವಾಗಿತ್ತು, ರೋಗಲಕ್ಷಣಗಳು ಮುಂದು ವರಿದ ಹಂತದಲ್ಲಿದ್ದವು. ಮ್ಯೂಸಿನಸ್‌ ಮತ್ತು ಸಿಗ್ನೆಟ್‌ ಕೋಶಗಳು ಅವರ ಚಿಕಿತ್ಸೆಗೆ ಬೇರೆಯದೇ ಸವಾಲೊಡಿತು. ಈ ವೇಳೆ ರೋಗಿಗೆ ಸರಿಯಾದ ವಿಧಾನ ಮತ್ತು ಚಿಕಿತ್ಸೆಯನ್ನು ನಿರ್ಧರಿಸಿ ಟ್ಯೂಮರ್‌ ಬೋರ್ಡ್‌ ಸಲಹೆ ಪಡೆದು ಚಿಕಿತ್ಸೆ ನೀಡಿದೆವು. ಅಪೋಲೋದಲ್ಲಿ, ನಾವು ಸುಧಾರಿತ ರೋಬೋಟ್‌ ಸಹಾಯಕ ಶಸ್ತ್ರಚಿಕಿತ್ಸಾ ಸೌಲಭ್ಯವನ್ನು ಹೊಂದಿ ದ್ದೇವೆ, ಇದು ಕಡಿಮೆ ತಂತ್ರಗಳನ್ನು ಒಳಗೊಂಡಿ ರುತ್ತದೆ, ವೇಗವಾಗಿ ಚೇತರಿಸಿಕೊಳ್ಳಲು ಸಹಾಯಕ ಮತ್ತು ಚಿಕಿತ್ಸೆಯ ನಂತರ ಶೀಘ್ರ ಗುಣಮುಖ ರಾಗುತ್ತಾರೆ. ನಮ್ಮ ರೋಗಿಗೆ ಪ್ರತಿ ಚಿಕಿತ್ಸೆಯ ವಿಶೇಷ ಹಂತದಲ್ಲಿ ಮತ್ತು ಚೇತರಿಕೆಯ ಉದ್ದಕ್ಕೂ ಸಂಪೂರ್ಣ ಆರೈಕೆ ಮತ್ತು ಬೆಂಬಲವಿದೆ ಎಂದರು.

ಈ ಸಂದರ್ಭದಲ್ಲಿ ಪ್ರತಿಕ್ರಿಯಿಸಿದ ಅಪೋಲೋ ಆಸ್ಪತ್ರೆಗಳ, ಕರ್ನಾಟಕ ವಲಯದ ಸಿಇಒ ಡೇವಿಸನ್‌ ಕೆ.ಪಿ., ಭಾರತದಲ್ಲಿ ವೈದ್ಯಕೀಯ ಉದ್ಯಮದಲ್ಲಿ ತಾಂತ್ರಿಕ ಪ್ರಗತಿಯೊಂದಿಗೆ, ಕರ್ನಾಟಕದ ಮೊದಲ ಲೈವ್‌ ಇಂಟರ್ಯಾಕ್ಟಿವ್‌ ರೋಬೊಟಿಕ್‌ ಕೊಲೊರೆಕ್ಟಲ್‌ ಸರ್ಜರಿ ಕಾರ್ಯಾಗಾರವು ಬೆಂಗಳೂರಿನ ಅಪೋಲೋ ಕ್ಯಾನ್ಸರ್‌ ಕೇಂದ್ರದಲ್ಲಿ ನಡೆಯಿತು ಎಂದು ಹೇಳಲು ನಾನು ಹೆಮ್ಮೆಪಡುತ್ತೇನೆ. ನಮ್ಮದು ಬೆಂಗಳೂರಿನ ಮೊದಲ ಕೊಲೊರೆಕ್ಟಲ್‌ ಆಂಕೊಲಾಜಿ ಘಟಕವಾಗಿರುವುದರಿಂದ, ರೋಗಿಗಳಿಗೆ ಉತ್ತಮ ಚಿಕಿತ್ಸೆ ನೀಡಲು ಸಹಾಯ ಮಾಡಲು ನಮ್ಮ ಧ್ಯೇಯಕ್ಕೆ ಅನುಗುಣವಾಗಿ, ನಮ್ಮಲ್ಲಿ ನಂಬಿಕೆ ಇಟ್ಟಿರುವ ರೋಗಿಗಳಿಗೆ ಗರಿಷ್ಠ ಬೆಂಬಲ ಮತ್ತು ಸೌಕರ್ಯವನ್ನು ನೀಡಲು ನಾವು ನಮ್ಮ ಚಿಕಿತ್ಸೆಗಳ ಪೋರ್ಟ್ ಪೋಲಿಯೊಗೆ ವಿಶೇಷ ಘಟಕಗಳು ಮತ್ತು ಸುಧಾರಿತ ತಂತ್ರಜ್ಞಾನವನ್ನು ಬಳಕೆಯಾಗುತ್ತಿದೆ ಎಂದು ಹೇಳಿದರು.

ಟಾಪ್ ನ್ಯೂಸ್

Modi (2)

Belgavi; ಪ್ರಧಾನಿ ಮೋದಿ ವಾಸ್ತವ್ಯ: ಸಂಭ್ರಮದ ಸ್ವಾಗತ

arrested

Chamarajanagar: ಅಪ್ರಾಪ್ತೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದವನಿಗೆ 20 ವರ್ಷ ಜೈಲು

1-qewqeqwe

Ambedkar ಬರೆದ ಸಂವಿಧಾನ ಬದಲಿಸಲು ಅಷ್ಟು ಸುಲಭವಾಗಿ ಬಿಡುತ್ತೇವಾ: ಪ್ರಕಾಶ್ ರಾಜ್

1-wqewq

IPL; ಮೆಕ್‌ಗುರ್ಕ್ ಅಬ್ಬರ : ಡೆಲ್ಲಿ ಎದುರು ಹೋರಾಡಿ ಸೋತ ಮುಂಬೈ

1-ewqe

Minister ಜಮೀರ್ ಭಾಷಣದ ಅಬ್ಬರಕ್ಕೆ ಡಯಾಸ್ ನ ಗಾಜು ಪುಡಿ ಪುಡಿ!!

ರಾಜ್ಯ ಸರ್ಕಾರ ರೈತರಿಗೆ ಪ್ರಾಮಾಣಿಕವಾಗಿ ತಲುಪಿಸುವ ಕೆಲಸ ಮಾಡಲಿ: ಸಿ.ಟಿ ರವಿ

ರಾಜ್ಯ ಸರ್ಕಾರ ರೈತರಿಗೆ ಪ್ರಾಮಾಣಿಕವಾಗಿ ಹಣ ತಲುಪಿಸುವ ಕೆಲಸ ಮಾಡಲಿ: ಸಿ.ಟಿ ರವಿ

15

Ranveer Singh : ʼಹನುಮಾನ್‌ʼ ನಿರ್ದೇಶಕನ ಸಿನಿಮಾದಲ್ಲಿ ರಣ್ವೀರ್‌ ಸಿಂಗ್‌ ನಟನೆ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Bengaluru: ಬೂತ್‌ನಲ್ಲಿ ಕುಸಿದ ಮಹಿಳೆಗೆ ಜೀವದಾನ

Bengaluru: ಬೂತ್‌ನಲ್ಲಿ ಕುಸಿದ ಮಹಿಳೆಗೆ ಜೀವದಾನ

Traffic jam: ತುಮಕೂರು, ಮೈಸೂರು ರಸ್ತೇಲಿ ಟ್ರಾಫಿಕ್‌ ಜಾಮ್‌!

Traffic jam: ತುಮಕೂರು, ಮೈಸೂರು ರಸ್ತೇಲಿ ಟ್ರಾಫಿಕ್‌ ಜಾಮ್‌!

4

ವಿಚ್ಛೇದನ ನೀಡದಿದ್ದರೆ ತಲೆಯನ್ನು ಕಡಿದು ಕುಕ್ಕರ್‌ನಲ್ಲಿ ಬೇಯಿಸುವೆ ಎಂದ ಪತಿ ವಿರುದ್ಧ FIR

Bangalore: ಕೇಸರಿ ಶರ್ಟ್‌ ಧರಿಸಿದ್ದಕ್ಕೆ ಯುವಕನಿಗೆ ಹಲ್ಲೆ; ಆರೋಪ

Bangalore: ಕೇಸರಿ ಶರ್ಟ್‌ ಧರಿಸಿದ್ದಕ್ಕೆ ಯುವಕನಿಗೆ ಹಲ್ಲೆ; ಆರೋಪ

Voting: ರಾಜಧಾನಿಯಲ್ಲಿ ಶಾಂತಿಯುತ ಮತದಾನ; ಬಿ.ದಯಾನಂದ್‌

Voting: ರಾಜಧಾನಿಯಲ್ಲಿ ಶಾಂತಿಯುತ ಮತದಾನ; ಬಿ.ದಯಾನಂದ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Modi (2)

Belgavi; ಪ್ರಧಾನಿ ಮೋದಿ ವಾಸ್ತವ್ಯ: ಸಂಭ್ರಮದ ಸ್ವಾಗತ

arrested

Chamarajanagar: ಅಪ್ರಾಪ್ತೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದವನಿಗೆ 20 ವರ್ಷ ಜೈಲು

accident

Yellapur; ಬೊಲೆರೋ ಢಿಕ್ಕಿಯಾಗಿ ಬೈಕ್ ಸವಾರ ದುರ್ಮರಣ, ಹಿಂಬದಿ ಸವಾರ ಗಂಭೀರ

1-qewqeqwe

Ambedkar ಬರೆದ ಸಂವಿಧಾನ ಬದಲಿಸಲು ಅಷ್ಟು ಸುಲಭವಾಗಿ ಬಿಡುತ್ತೇವಾ: ಪ್ರಕಾಶ್ ರಾಜ್

1-wqewq

IPL; ಮೆಕ್‌ಗುರ್ಕ್ ಅಬ್ಬರ : ಡೆಲ್ಲಿ ಎದುರು ಹೋರಾಡಿ ಸೋತ ಮುಂಬೈ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.