ಬ್ರಹ್ಮಾವರ: ಜನೌಷಧ ಕೇಂದ್ರದಲ್ಲಿ ಜನದಟ್ಟಣೆ
Team Udayavani, Apr 18, 2020, 4:54 AM IST
ಬ್ರಹ್ಮಾವರ: ಇಲ್ಲಿನ ಸಮುದಾಯ ಆರೋಗ್ಯ ಕೇಂದ್ರದ ಕಟ್ಟಡದಲ್ಲಿರುವ ಪ್ರಧಾನ ಮಂತ್ರಿ ಭಾರತೀಯ ಜನೌಷಧ ಕೇಂದ್ರದಲ್ಲಿ ದಿನದಿಂದ ದಿನಕ್ಕೆ ಜನದಟ್ಟಣೆ ಹೆಚ್ಚುತ್ತಿದೆ.
ಬ್ರಹ್ಮಾವರ ಜಯಂಟ್ಸ್ ಗ್ರೂಪ್ನ ವತಿಯಿಂದ ನಡೆಸಲ್ಪಡುವ ಈ ಕೇಂದ್ರದಲ್ಲಿ ಸಾರ್ವಜನಿಕ ಅನುಕೂಲಕ್ಕಾಗಿ ಶಾಮಿಯಾನ, ಆಸನದ ವ್ಯವಸ್ಥೆ, ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದೆ. ಸಿಬಂದಿಗಳಾದ ವಿಮಲ ನಾೖಕ್, ಪವಿತ್ರ ನಾೖಕ್, ಶಂಕರ ನಾೖಕ್, ಸಂಧ್ಯಾ ಭಂಡಾರಿ, ಫಾರ್ಮಾಸಿಸ್ಟ್ ವಿಲ್ಸನ್ ಡಿಸಿಲ್ವ ಅವರು ಸೇವೆ ಸಲ್ಲಿಸುತ್ತಿದ್ದು, ಆಡಳಿತ ನಿರ್ದೇಶಕ ಸುಂದರ್ ಪೂಜಾರಿ ಮೂಡುಕುಕ್ಕುಡೆ, ಗೌ. ಸಲಹೆ ಗಾರ ಮಧುಸೂದನ್ ಹೇರೂರು, ನಿರ್ದೇಶಕರಾದ ವಿವೇಕ್ ಕಾಮತ್, ಶ್ರೀನಾಥ್ ಕೋಟ, ಅಣ್ಣಯ್ಯದಾಸ್ ಸಂಘಟಿಸುತ್ತಿದ್ದಾರೆ. ಅಲ್ಲದೆ ಜನೌಷದಿ ಕೇಂದ್ರದ ವತಿಯಿಂದ ಬ್ರಹ್ಮಾವರದ ಎಸ್ಟಿ ಕಾಲೋನಿ ನಿವಾಸಿಗಳಿಗೆ, ಅಪ್ಪ ಅಮ್ಮ ಅನಾಥಾಶ್ರಮ ಮತ್ತು ಸ್ಪಂದನ ವಿಕಲ ಚೇತನ ಮಕ್ಕಳ ಶಾಲೆಗಳಿಗೆ ಸುಮಾರು ರೂ. 10,000 ಬೆಲೆಯ ತರಕಾರಿ ಪ್ಯಾಕೆಟ್ಗಳನ್ನು ವಿತರಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು
Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ
Election: ಮತದಾನ ಆರಂಭವಾದ 2 ಗಂಟೆಯಲ್ಲೇ ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ 12.82% ಮತದಾನ
LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ
Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ