ಕನ್ನಡ ಸಿನಿಮಾಗಳ ಯಶಸ್ಸಿಗೆ ಪೈರಸಿ ಮುಳ್ಳಾಗುತ್ತಿದೆಯೇ ? ನಿಮ್ಮ ಅಭಿಪ್ರಾಯವೇನು ?


Team Udayavani, Sep 21, 2019, 4:04 PM IST

pairacy

ಮಣಿಪಾಲ: ಸಿನಿಮಾ ಪೈರಸಿ ಎಂಬುದು ಇತ್ತೀಚಿಗಿನ ಅತೀ ಹೆಚ್ಚು ಚರ್ಚಿತ ವಿಷಯಗಳಲ್ಲಿ ಒಂದು. ಹೊಸದಾಗಿ ಬಿಡುಗಡೆಯಾದ ಸಿನಿಮಾಗಳನ್ನು ಚಿತ್ರಮಂದಿರದಿಂದಲೇ ವಿಡಿಯೋ ರೆಕಾರ್ಡ್ ಮಾಡಿ ವಿವಿಧ ಮೂಲಗಳ ಮೂಲಕ ಹರಿಯಬಿಡುವ ವ್ಯವಸ್ಥಿತ ಜಾಲವನ್ನು ಇಂದು ಕಾಣಬಹುದು.  ಈ ಹಿನ್ನಲೆಯನ್ನಿಟ್ಟುಕೊಂಡು ಉದಯವಾಣಿ ತನ್ನ ಓದುಗರಿಗೆ ಕನ್ನಡ ಸಿನಿಮಾಗಳ ಯಶಸ್ಸಿಗೆ ಪೈರಸಿ ಮುಳ್ಳಾಗುತ್ತಿದೆಯೇ ? ನಿಮ್ಮ ಅಭಿಪ್ರಾಯವೇನು ? ಎಂಬ ಪ್ರಶ್ನೆಯನ್ನು ಕೇಳಿತ್ತು. ಇದಕ್ಕೆ ಉತ್ತಮ ಪ್ರತಿಕ್ರಿಯೆ ಬಂದಿದ್ದು ಆಯ್ದ ಕೆಲವು ಅಭಿಪ್ರಾಯಗಳು ಇಲ್ಲಿವೆ .

ಕೀರ್ತನ ಮಿತ್ಯಾಂತ ಹಾಲಾಡಿ: ಇಂದು ಒಳ್ಳೆಯ ನಿರ್ದೇಶಕರು ಬರಬೇಕಾಗಿದೆ. ಸ್ಪಷ್ಟ ಕನ್ನಡ ಮಾತನಾಡುವ ನಟರು ಬೇಕು. ಡಾ.ರಾಜ್ ಕುಮಾರ್ , ಕೆ.ಎಸ್.ಅಶ್ವಥ್, ಚಿ.ಉದಯ ಶಂಕರ್, ಪುಟ್ಟಣ್ಣ, ಹಂಸಲೇಖ, ಡಾ.ವಿಷ್ಣುವರ್ಧನ್ , ಅನಂತ್ ನಾಗ್, ಶಂಕರ್ ನಾಗ್  ಮುಂತಾದವರ ಚಿತ್ರಗಳು ಯಶಸ್ಸನ್ನು ಕಾಣುತ್ತಿದ್ದವು . ಈಗೀನ ಸಿನಿಮಾಗಳು ಮೊದಲ ವಾರ ಮಾತ್ರ ಆಕರ್ಷಣೆ ಪಡೆದರುತ್ತದೆ. ಅದರಲ್ಲಿ ಯಾವ ಮೌಲ್ಯವೂ ಇರುವುದಿಲ್ಲ. ಕೇವಲ  ನಾಯಕ ನಟನನ್ನು ವೈಭವೀಕರಿಸುವ ಡೈಲಾಗ್ ಗಳು  ಮಾತ್ರ ಕಾಣುತ್ತೇವೆ. ಈ ವ್ವವಸ್ಥೆ ಮೊದಲು ಸರಿ ಹೋದರೆ ಪೈರಸಿ ಎಂಬುದು ತಪ್ಪುತ್ತದೆ.

ಗಂಗಾಧರ್ ಉಡುಪ:  ಉತ್ತಮ ಸಿನೆಮಾ ನೀಡಿದರೆ ಅದು ಎಂದೂ ಪೈರಸಿಗೆ ಒಳಗಾಗವುದಿಲ್ಲ.  ಮೊದಲು ಉತ್ತಮ ಚಿತ್ರಗಳು ಬರಲಿ.

ಮನು ಕೆ.ಬಿ: ಎಲ್ಲಾ ಚಿತ್ರರಂಗದಲ್ಲೂ ಈ ಪೈರಸಿ ಕಾಟ ಇದ್ದದ್ದೇ. ಚಿತ್ರದಲ್ಲಿರುವ ಕಂಟೆಂಟ್ ಮತ್ತು ಮೇಕಿಂಗ್ ಅತ್ಯುತ್ತಮವಾಗಿದ್ದಲ್ಲಿ ಯಾರೂ ಪೈರಸಿ ಸಿನಿಮಾ ನೋಡುವುದಿಲ್ಲ. ಉದಾಹರಣೆಗೆ: ಬಾಹುಬಲಿ – 2 ಸಿನಿಮಾವನ್ನು ಚಿತ್ರಮಂದಿರದಲ್ಲಿ ನೋಡುವ ಮಜವೇ ಬೇರೆ. ಕೆಜಿಎಫ್ ಸಿನಿಮಾದ ಮೇಕಿಂಗ್ ಚೆನ್ನಾಗಿತ್ತು ಹಾಗಾಗಿ ಜನ ಪೈರಸಿಯಲ್ಲಿ ಸಿನಿಮಾ ಸಿಕ್ಕರೂ ನೋಡುವುದಿಲ್ಲ.

ಮೊದಲಿಗೆ ಚಿತ್ರಮಂದಿರಗಳಲ್ಲಿ ಯಾರಾದರೂ ಪೈರಸಿ ಮಾಡುವುದು ಕಂಡುಬಂದರೆ ತಕ್ಷಣವೇ ಅದನ್ನು  ತಡೆಯಬೇಕು. ಇದು ಅಭಿಮಾನಿಗಳ ಕರ್ತವ್ಯ. ಅಂತೆಯೇ ಪೈರಸಿ ಇದೆ ಎಂದಾಗ ಅದನ್ನು ನೋಡುವ ಚಾಳಿಯನ್ನೂ ಮೊದಲು ಬಿಡಬೇಕಾಗಿದೆ.

ಶ್ಯಾಮ್ ಸಿಂಗನಮಲ್ಲಿ: ಖಂಡಿತ ಇಲ್ಲ. ಪೈರಸಿಯಿಂದ ಒಂದು ಚಲನಚಿತ್ರಕ್ಕೆ ಯಾವಾಗ ನಷ್ಟವಾಗುತ್ತೆ ಅಂದರೆ, ಪ್ರತಿಯೊಬ್ಬರೂ ಆ ಚಿತ್ರವನ್ನು ನೋಡಲೇಬೇಕೆಂದಾಗ ಮಾತ್ರ. ಆಕರ್ಷಣೆ, ಉತ್ತಮ ಕಥೆ, ನಿರೂಪಣೆ, ಉತ್ತಮ ತಾಂತ್ರಿಕತೆ, ಎಲ್ಲ ವಯೋಮಾನುಗಣಕ್ಕೆ ತಕ್ಕ ಮುಖ್ಯವಾಗಿ ಸಂದೇಶ ಎಲ್ಲ ಚಲನಚಿತ್ರಗಳಲ್ಲಿ ಇರುತ್ತದೆಯಾ?

ಪೈರಸಿ ಹಾವಳಿ ಇದ್ದಾಗಲೂ ಉತ್ತಮ ಚಿತ್ರಗಳು ಯಶಸ್ವಿಯಾಗಿವೆ. ಸಾಕಷ್ಟು ಹಣ ಗಳಿಕೆ ಮಾಡಿವೆ. ಉತ್ತಮ ದೃಶ್ಯ ಮಾಧ್ಯಮ, ಸಂಗೀತ, ಛಾಯಾಗ್ರಹಣ, ತಾಂತ್ರಿಕತೆ ಇರುವ ಸಿನಿಮಾವನ್ನು ಚಿತ್ರಮಂದಿರಗಳಲ್ಲಿ ನೋಡಿದ ಖುಷಿ ದೂರದರ್ಶದಲ್ಲಿ ಬರುವದಿಲ್ಲ.

ಟಾಪ್ ನ್ಯೂಸ್

aravind

Lok Sabha ಚುನಾವಣೆಗೆ ಸಮಯದಲ್ಲೇ ಕೇಜ್ರಿವಾಲ್ ಬಂಧಿಸಿದ್ಯಾಕೆ..?; ಇ.ಡಿಗೆ ಸುಪ್ರೀಂ ಪ್ರಶ್ನೆ

Gokarna; 7 ವರ್ಷಗಳಿಂದ ಆಮೆಗತಿಯಲ್ಲಿ ನಡೆಯುತ್ತಿರುವ ಮಂಜಗುಣಿ-ಗಂಗಾವಳಿ ಸೇತುವೆ

Gokarna; 7 ವರ್ಷಗಳಿಂದ ಆಮೆಗತಿಯಲ್ಲಿ ಸಾಗುತ್ತಿರುವ ಮಂಜಗುಣಿ-ಗಂಗಾವಳಿ ಸೇತುವೆ

4-

Thirthahalli: ಚುನಾವಣಾ ಬಹಿಷ್ಕಾರ; ಸ್ವ-ಇಚ್ಛೆಯಿಂದ ಸಾವಿರಕ್ಕೂ ಅಧಿಕ ಮಂದಿಯಿಂದ ನಿರ್ಧಾರ !

ಬಿಜೆಪಿ ಅಧಿಕಾರಕ್ಕೆ ಬಂದರೆ ಗ್ಯಾರಂಟಿ ಯೋಜನೆ ರದ್ದು ಕಾನೂನು ತರುತ್ತಾರೆ: ಕೃಷ್ಣ ಬೈರೇಗೌಡ

ಬಿಜೆಪಿ ಅಧಿಕಾರಕ್ಕೆ ಬಂದರೆ ಗ್ಯಾರಂಟಿ ಯೋಜನೆ ರದ್ದು ಕಾನೂನು ತರುತ್ತಾರೆ: ಕೃಷ್ಣ ಬೈರೇಗೌಡ

3-kmc

Kasturba ಆಸ್ಪತ್ರೆಯಲ್ಲಿ ನೂತನವಾಗಿ ನಿರ್ಮಿಸಲಾದ ಡಾ| ರಾಮದಾಸ್ ಎಂ.ಪೈ ಬ್ಲಾಕ್ ಉದ್ಘಾಟನೆ

hdk

Hubli; ಅಧಿಕಾರ-ಹಣದ ದುರಹಂಕಾರ ಬಹಳ ದಿನ ಉಳಿಯುವುದಿಲ್ಲ..: ಡಿಕೆ ವಿರುದ್ಧ ಎಚ್ಡಿಕೆ ಗುಡುಗು

Haveri; ಕಾಗಿನೆಲೆ ಗುರುಪೀಠಕ್ಕೆ ಬಿಜೆಪಿ ಅಧ್ಯಕ್ಷ ಜೆ.ಪಿ ನಡ್ಡಾ ಭೇಟಿ

Haveri; ಕಾಗಿನೆಲೆ ಗುರುಪೀಠಕ್ಕೆ ಬಿಜೆಪಿ ಅಧ್ಯಕ್ಷ ಜೆ.ಪಿ ನಡ್ಡಾ ಭೇಟಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಇವಿ ಬಳಕೆಯಲ್ಲಿ ಭಾರತ ನಂ.11 ನಾರ್ವೆ ಜನರಿಗೆ ವಿದ್ಯುತ್‌ಚಾಲಿತ ವಾಹನಗಳೇ ಫೇವರಿಟ್‌

ಇವಿ ಬಳಕೆಯಲ್ಲಿ ಭಾರತ ನಂ.11; ನಾರ್ವೆ ಜನರಿಗೆ ವಿದ್ಯುತ್‌ಚಾಲಿತ ವಾಹನಗಳೇ ಫೇವರಿಟ್‌

ಥಿಯೇಟರ್ ತೆರೆಯಲು ಅನಮತಿ ನೀಡಿರುವುದು ಉತ್ತಮ ಬೆಳವಣಿಗೆಯೇ?

ಥಿಯೇಟರ್ ತೆರೆಯಲು ಅನಮತಿ ನೀಡಿರುವುದು ಉತ್ತಮ ಬೆಳವಣಿಗೆಯೇ?

ಎಸ್ ಪಿಬಿ ಹೆಸರು ಕೇಳಿದಾಕ್ಷಣ ನಿಮ್ಮ ಮನಸ್ಸಿನಲ್ಲಿ ತಕ್ಷಣ ಮೂಡುವ 3 ಕನ್ನಡ ಹಾಡುಗಳು ಯಾವುವು b

ಎಸ್ ಪಿಬಿ ಹೆಸರು ಕೇಳಿದಾಕ್ಷಣ ನಿಮ್ಮ ಮನಸ್ಸಿನಲ್ಲಿ ತಕ್ಷಣ ಮೂಡುವ 3 ಕನ್ನಡ ಹಾಡುಗಳು ಯಾವುವು

ಸಾಹಸಸಿಂಹ ವಿಷ್ಣುವರ್ಧನ್ ರನ್ನು ನೀವು ಹೇಗೆ ನೆನಪಿಸಿಕೊಳ್ಳ ಬಯಸುತ್ತೀರಿ?

ಸಾಹಸಸಿಂಹ ವಿಷ್ಣುವರ್ಧನ್ ರನ್ನು ನೀವು ಹೇಗೆ ನೆನಪಿಸಿಕೊಳ್ಳ ಬಯಸುತ್ತೀರಿ?

ಪ್ರಾದೇಶಿಕ ಭಾಷೆಗಳಿಗೆ ಅಧಿಕೃತ ಸ್ಥಾನಮಾನ ನೀಡಲು ಕೇಂದ್ರದ ನಿರಾಕರಣೆ: ನಿಮ್ಮ ಅಭಿಪ್ರಾಯವೇನು?

ಪ್ರಾದೇಶಿಕ ಭಾಷೆಗಳಿಗೆ ಅಧಿಕೃತ ಸ್ಥಾನಮಾನ ನೀಡಲು ಕೇಂದ್ರದ ನಿರಾಕರಣೆ: ನಿಮ್ಮ ಅಭಿಪ್ರಾಯವೇನು?

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

5

Panaji: ದೇಶದ ಅತ್ಯಂತ ಶ್ರೀಮಂತ ಅಭ್ಯರ್ಥಿ ಪಲ್ಲವಿ ಧೆಂಪೊ

aravind

Lok Sabha ಚುನಾವಣೆಗೆ ಸಮಯದಲ್ಲೇ ಕೇಜ್ರಿವಾಲ್ ಬಂಧಿಸಿದ್ಯಾಕೆ..?; ಇ.ಡಿಗೆ ಸುಪ್ರೀಂ ಪ್ರಶ್ನೆ

Gokarna; 7 ವರ್ಷಗಳಿಂದ ಆಮೆಗತಿಯಲ್ಲಿ ನಡೆಯುತ್ತಿರುವ ಮಂಜಗುಣಿ-ಗಂಗಾವಳಿ ಸೇತುವೆ

Gokarna; 7 ವರ್ಷಗಳಿಂದ ಆಮೆಗತಿಯಲ್ಲಿ ಸಾಗುತ್ತಿರುವ ಮಂಜಗುಣಿ-ಗಂಗಾವಳಿ ಸೇತುವೆ

4-

Thirthahalli: ಚುನಾವಣಾ ಬಹಿಷ್ಕಾರ; ಸ್ವ-ಇಚ್ಛೆಯಿಂದ ಸಾವಿರಕ್ಕೂ ಅಧಿಕ ಮಂದಿಯಿಂದ ನಿರ್ಧಾರ !

ಬಿಜೆಪಿ ಸುಳ್ಳು ಉತ್ಪಾದನೆ ಮಾಡುವ ಫ್ಯಾಕ್ಟರಿ: ಸಿಎಂ ಸಿದ್ದರಾಮಯ್ಯ

ಬಿಜೆಪಿ ಸುಳ್ಳು ಉತ್ಪಾದನೆ ಮಾಡುವ ಫ್ಯಾಕ್ಟರಿ: ಸಿಎಂ ಸಿದ್ದರಾಮಯ್ಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.