ಕನ್ನಡ ಸಿನಿಮಾಗಳ ಯಶಸ್ಸಿಗೆ ಪೈರಸಿ ಮುಳ್ಳಾಗುತ್ತಿದೆಯೇ ? ನಿಮ್ಮ ಅಭಿಪ್ರಾಯವೇನು ?


Team Udayavani, Sep 21, 2019, 4:04 PM IST

pairacy

ಮಣಿಪಾಲ: ಸಿನಿಮಾ ಪೈರಸಿ ಎಂಬುದು ಇತ್ತೀಚಿಗಿನ ಅತೀ ಹೆಚ್ಚು ಚರ್ಚಿತ ವಿಷಯಗಳಲ್ಲಿ ಒಂದು. ಹೊಸದಾಗಿ ಬಿಡುಗಡೆಯಾದ ಸಿನಿಮಾಗಳನ್ನು ಚಿತ್ರಮಂದಿರದಿಂದಲೇ ವಿಡಿಯೋ ರೆಕಾರ್ಡ್ ಮಾಡಿ ವಿವಿಧ ಮೂಲಗಳ ಮೂಲಕ ಹರಿಯಬಿಡುವ ವ್ಯವಸ್ಥಿತ ಜಾಲವನ್ನು ಇಂದು ಕಾಣಬಹುದು.  ಈ ಹಿನ್ನಲೆಯನ್ನಿಟ್ಟುಕೊಂಡು ಉದಯವಾಣಿ ತನ್ನ ಓದುಗರಿಗೆ ಕನ್ನಡ ಸಿನಿಮಾಗಳ ಯಶಸ್ಸಿಗೆ ಪೈರಸಿ ಮುಳ್ಳಾಗುತ್ತಿದೆಯೇ ? ನಿಮ್ಮ ಅಭಿಪ್ರಾಯವೇನು ? ಎಂಬ ಪ್ರಶ್ನೆಯನ್ನು ಕೇಳಿತ್ತು. ಇದಕ್ಕೆ ಉತ್ತಮ ಪ್ರತಿಕ್ರಿಯೆ ಬಂದಿದ್ದು ಆಯ್ದ ಕೆಲವು ಅಭಿಪ್ರಾಯಗಳು ಇಲ್ಲಿವೆ .

ಕೀರ್ತನ ಮಿತ್ಯಾಂತ ಹಾಲಾಡಿ: ಇಂದು ಒಳ್ಳೆಯ ನಿರ್ದೇಶಕರು ಬರಬೇಕಾಗಿದೆ. ಸ್ಪಷ್ಟ ಕನ್ನಡ ಮಾತನಾಡುವ ನಟರು ಬೇಕು. ಡಾ.ರಾಜ್ ಕುಮಾರ್ , ಕೆ.ಎಸ್.ಅಶ್ವಥ್, ಚಿ.ಉದಯ ಶಂಕರ್, ಪುಟ್ಟಣ್ಣ, ಹಂಸಲೇಖ, ಡಾ.ವಿಷ್ಣುವರ್ಧನ್ , ಅನಂತ್ ನಾಗ್, ಶಂಕರ್ ನಾಗ್  ಮುಂತಾದವರ ಚಿತ್ರಗಳು ಯಶಸ್ಸನ್ನು ಕಾಣುತ್ತಿದ್ದವು . ಈಗೀನ ಸಿನಿಮಾಗಳು ಮೊದಲ ವಾರ ಮಾತ್ರ ಆಕರ್ಷಣೆ ಪಡೆದರುತ್ತದೆ. ಅದರಲ್ಲಿ ಯಾವ ಮೌಲ್ಯವೂ ಇರುವುದಿಲ್ಲ. ಕೇವಲ  ನಾಯಕ ನಟನನ್ನು ವೈಭವೀಕರಿಸುವ ಡೈಲಾಗ್ ಗಳು  ಮಾತ್ರ ಕಾಣುತ್ತೇವೆ. ಈ ವ್ವವಸ್ಥೆ ಮೊದಲು ಸರಿ ಹೋದರೆ ಪೈರಸಿ ಎಂಬುದು ತಪ್ಪುತ್ತದೆ.

ಗಂಗಾಧರ್ ಉಡುಪ:  ಉತ್ತಮ ಸಿನೆಮಾ ನೀಡಿದರೆ ಅದು ಎಂದೂ ಪೈರಸಿಗೆ ಒಳಗಾಗವುದಿಲ್ಲ.  ಮೊದಲು ಉತ್ತಮ ಚಿತ್ರಗಳು ಬರಲಿ.

ಮನು ಕೆ.ಬಿ: ಎಲ್ಲಾ ಚಿತ್ರರಂಗದಲ್ಲೂ ಈ ಪೈರಸಿ ಕಾಟ ಇದ್ದದ್ದೇ. ಚಿತ್ರದಲ್ಲಿರುವ ಕಂಟೆಂಟ್ ಮತ್ತು ಮೇಕಿಂಗ್ ಅತ್ಯುತ್ತಮವಾಗಿದ್ದಲ್ಲಿ ಯಾರೂ ಪೈರಸಿ ಸಿನಿಮಾ ನೋಡುವುದಿಲ್ಲ. ಉದಾಹರಣೆಗೆ: ಬಾಹುಬಲಿ – 2 ಸಿನಿಮಾವನ್ನು ಚಿತ್ರಮಂದಿರದಲ್ಲಿ ನೋಡುವ ಮಜವೇ ಬೇರೆ. ಕೆಜಿಎಫ್ ಸಿನಿಮಾದ ಮೇಕಿಂಗ್ ಚೆನ್ನಾಗಿತ್ತು ಹಾಗಾಗಿ ಜನ ಪೈರಸಿಯಲ್ಲಿ ಸಿನಿಮಾ ಸಿಕ್ಕರೂ ನೋಡುವುದಿಲ್ಲ.

ಮೊದಲಿಗೆ ಚಿತ್ರಮಂದಿರಗಳಲ್ಲಿ ಯಾರಾದರೂ ಪೈರಸಿ ಮಾಡುವುದು ಕಂಡುಬಂದರೆ ತಕ್ಷಣವೇ ಅದನ್ನು  ತಡೆಯಬೇಕು. ಇದು ಅಭಿಮಾನಿಗಳ ಕರ್ತವ್ಯ. ಅಂತೆಯೇ ಪೈರಸಿ ಇದೆ ಎಂದಾಗ ಅದನ್ನು ನೋಡುವ ಚಾಳಿಯನ್ನೂ ಮೊದಲು ಬಿಡಬೇಕಾಗಿದೆ.

ಶ್ಯಾಮ್ ಸಿಂಗನಮಲ್ಲಿ: ಖಂಡಿತ ಇಲ್ಲ. ಪೈರಸಿಯಿಂದ ಒಂದು ಚಲನಚಿತ್ರಕ್ಕೆ ಯಾವಾಗ ನಷ್ಟವಾಗುತ್ತೆ ಅಂದರೆ, ಪ್ರತಿಯೊಬ್ಬರೂ ಆ ಚಿತ್ರವನ್ನು ನೋಡಲೇಬೇಕೆಂದಾಗ ಮಾತ್ರ. ಆಕರ್ಷಣೆ, ಉತ್ತಮ ಕಥೆ, ನಿರೂಪಣೆ, ಉತ್ತಮ ತಾಂತ್ರಿಕತೆ, ಎಲ್ಲ ವಯೋಮಾನುಗಣಕ್ಕೆ ತಕ್ಕ ಮುಖ್ಯವಾಗಿ ಸಂದೇಶ ಎಲ್ಲ ಚಲನಚಿತ್ರಗಳಲ್ಲಿ ಇರುತ್ತದೆಯಾ?

ಪೈರಸಿ ಹಾವಳಿ ಇದ್ದಾಗಲೂ ಉತ್ತಮ ಚಿತ್ರಗಳು ಯಶಸ್ವಿಯಾಗಿವೆ. ಸಾಕಷ್ಟು ಹಣ ಗಳಿಕೆ ಮಾಡಿವೆ. ಉತ್ತಮ ದೃಶ್ಯ ಮಾಧ್ಯಮ, ಸಂಗೀತ, ಛಾಯಾಗ್ರಹಣ, ತಾಂತ್ರಿಕತೆ ಇರುವ ಸಿನಿಮಾವನ್ನು ಚಿತ್ರಮಂದಿರಗಳಲ್ಲಿ ನೋಡಿದ ಖುಷಿ ದೂರದರ್ಶದಲ್ಲಿ ಬರುವದಿಲ್ಲ.

ಟಾಪ್ ನ್ಯೂಸ್

2006ರ ನಕಲಿ ಎನ್‌ಕೌಂಟರ್ ಪ್ರಕರಣ: ಮುಂಬೈನ ಮಾಜಿ ಪೋಲೀಸ್ ಅಧಿಕಾರಿಗೆ ಜೀವಾವಧಿ ಶಿಕ್ಷೆ

2006ರ ನಕಲಿ ಎನ್‌ಕೌಂಟರ್ ಪ್ರಕರಣ: ಮುಂಬೈನ ಮಾಜಿ ಪೊಲೀಸ್ ಅಧಿಕಾರಿಗೆ ಜೀವಾವಧಿ ಶಿಕ್ಷೆ

Sparrows ಕಣ್ಮರೆಯಾಗುತ್ತಿರುವ ಗುಬ್ಬಚ್ಚಿಗಳು..ಆದರೆ ಇಲ್ಲಿವೆ ನೂರಾರು ಚಿಂವ್..ಚಿಂವ್ ಗಳು..

Sparrows ಕಣ್ಮರೆಯಾಗುತ್ತಿರುವ ಗುಬ್ಬಚ್ಚಿಗಳು..ಆದರೆ ಇಲ್ಲಿವೆ ನೂರಾರು ಚಿಂವ್..ಚಿಂವ್ ಗಳು..

Panaji; ಹೊಸ ದಾಖಲೆ ನಿರ್ಮಿಸಿದ ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್

Panaji; ಹೊಸ ದಾಖಲೆ ನಿರ್ಮಿಸಿದ ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್

Thirthahalli ಅಂಗನವಾಡಿ ಮಿಲೆಟ್ ಲಡ್ಡು ಮಿಶ್ರಣದಲ್ಲಿ ಹುಳು ಪ್ರತ್ಯಕ್ಷ !

Thirthahalli ಅಂಗನವಾಡಿ ಮಿಲೆಟ್ ಲಡ್ಡು ಮಿಶ್ರಣದಲ್ಲಿ ಹುಳು ಪ್ರತ್ಯಕ್ಷ !

CCTV: ಬೆಳಗಾವಿಯಲ್ಲಿ ಹುಲಿ ಓಡಾಟದ ವಿಡಿಯೋ ವೈರಲ್… ಸುಳ್ಳು ಸುದ್ದಿ ಎಂದ ಅರಣ್ಯ ಇಲಾಖೆ

CCTV: ಬೆಳಗಾವಿಯಲ್ಲಿ ಹುಲಿ ಓಡಾಟದ ವಿಡಿಯೋ ವೈರಲ್… ಸುಳ್ಳು ಸುದ್ದಿ ಎಂದ ಅರಣ್ಯ ಇಲಾಖೆ

Indi; ಕುಡಿಯುವ ನೀರಿಗಾಗಿ ಒತ್ತಾಯ; ಮೊಬೈಲ್‌ ಟವರ್‌ ಹತ್ತಿದ ಯುವಕ

Indi; ಕುಡಿಯುವ ನೀರಿಗಾಗಿ ಒತ್ತಾಯ; ಮೊಬೈಲ್‌ ಟವರ್‌ ಹತ್ತಿದ ಯುವಕ

SS Rajamouli:‌ ಬರಲಿದೆಯಾ ʼRRRʼ ಸೀಕ್ವೆಲ್?: ಜಪಾನ್‌ನಲ್ಲಿ ಸುಳಿವು ಕೊಟ್ಟ ರಾಜಮೌಳಿ

SS Rajamouli:‌ ಬರಲಿದೆಯಾ ʼRRRʼ ಸೀಕ್ವೆಲ್?: ಜಪಾನ್‌ನಲ್ಲಿ ಸುಳಿವು ಕೊಟ್ಟ ರಾಜಮೌಳಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಇವಿ ಬಳಕೆಯಲ್ಲಿ ಭಾರತ ನಂ.11 ನಾರ್ವೆ ಜನರಿಗೆ ವಿದ್ಯುತ್‌ಚಾಲಿತ ವಾಹನಗಳೇ ಫೇವರಿಟ್‌

ಇವಿ ಬಳಕೆಯಲ್ಲಿ ಭಾರತ ನಂ.11; ನಾರ್ವೆ ಜನರಿಗೆ ವಿದ್ಯುತ್‌ಚಾಲಿತ ವಾಹನಗಳೇ ಫೇವರಿಟ್‌

ಥಿಯೇಟರ್ ತೆರೆಯಲು ಅನಮತಿ ನೀಡಿರುವುದು ಉತ್ತಮ ಬೆಳವಣಿಗೆಯೇ?

ಥಿಯೇಟರ್ ತೆರೆಯಲು ಅನಮತಿ ನೀಡಿರುವುದು ಉತ್ತಮ ಬೆಳವಣಿಗೆಯೇ?

ಎಸ್ ಪಿಬಿ ಹೆಸರು ಕೇಳಿದಾಕ್ಷಣ ನಿಮ್ಮ ಮನಸ್ಸಿನಲ್ಲಿ ತಕ್ಷಣ ಮೂಡುವ 3 ಕನ್ನಡ ಹಾಡುಗಳು ಯಾವುವು b

ಎಸ್ ಪಿಬಿ ಹೆಸರು ಕೇಳಿದಾಕ್ಷಣ ನಿಮ್ಮ ಮನಸ್ಸಿನಲ್ಲಿ ತಕ್ಷಣ ಮೂಡುವ 3 ಕನ್ನಡ ಹಾಡುಗಳು ಯಾವುವು

ಸಾಹಸಸಿಂಹ ವಿಷ್ಣುವರ್ಧನ್ ರನ್ನು ನೀವು ಹೇಗೆ ನೆನಪಿಸಿಕೊಳ್ಳ ಬಯಸುತ್ತೀರಿ?

ಸಾಹಸಸಿಂಹ ವಿಷ್ಣುವರ್ಧನ್ ರನ್ನು ನೀವು ಹೇಗೆ ನೆನಪಿಸಿಕೊಳ್ಳ ಬಯಸುತ್ತೀರಿ?

ಪ್ರಾದೇಶಿಕ ಭಾಷೆಗಳಿಗೆ ಅಧಿಕೃತ ಸ್ಥಾನಮಾನ ನೀಡಲು ಕೇಂದ್ರದ ನಿರಾಕರಣೆ: ನಿಮ್ಮ ಅಭಿಪ್ರಾಯವೇನು?

ಪ್ರಾದೇಶಿಕ ಭಾಷೆಗಳಿಗೆ ಅಧಿಕೃತ ಸ್ಥಾನಮಾನ ನೀಡಲು ಕೇಂದ್ರದ ನಿರಾಕರಣೆ: ನಿಮ್ಮ ಅಭಿಪ್ರಾಯವೇನು?

MUST WATCH

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

udayavani youtube

ಇಲ್ಲಿ ಗ್ರಾಹಕರನ್ನ ನೋಡಿಕೊಳ್ಳುವ ರೀತಿಗೆ ಎಂಥಹವರೂ ಫಿದಾ ಆಗ್ತಾರೆ

udayavani youtube

ಶ್ರೀ ಪಣಿಯಾಡಿ ಅನಂತಪದ್ಮನಾಭ ದೇವಸ್ಥಾನ,ಪಣಿಯಾಡಿ|

udayavani youtube

Rameshwaram Cafe: ಹೇಗಾಯ್ತು ಸ್ಫೋಟ? ಭಯಾನಕ ಸಿಸಿಟಿವಿ ದೃಶ್ಯ ನೋಡಿ

ಹೊಸ ಸೇರ್ಪಡೆ

2006ರ ನಕಲಿ ಎನ್‌ಕೌಂಟರ್ ಪ್ರಕರಣ: ಮುಂಬೈನ ಮಾಜಿ ಪೋಲೀಸ್ ಅಧಿಕಾರಿಗೆ ಜೀವಾವಧಿ ಶಿಕ್ಷೆ

2006ರ ನಕಲಿ ಎನ್‌ಕೌಂಟರ್ ಪ್ರಕರಣ: ಮುಂಬೈನ ಮಾಜಿ ಪೊಲೀಸ್ ಅಧಿಕಾರಿಗೆ ಜೀವಾವಧಿ ಶಿಕ್ಷೆ

Sparrows ಕಣ್ಮರೆಯಾಗುತ್ತಿರುವ ಗುಬ್ಬಚ್ಚಿಗಳು..ಆದರೆ ಇಲ್ಲಿವೆ ನೂರಾರು ಚಿಂವ್..ಚಿಂವ್ ಗಳು..

Sparrows ಕಣ್ಮರೆಯಾಗುತ್ತಿರುವ ಗುಬ್ಬಚ್ಚಿಗಳು..ಆದರೆ ಇಲ್ಲಿವೆ ನೂರಾರು ಚಿಂವ್..ಚಿಂವ್ ಗಳು..

ಉದ್ಯಾವರ-ಮರ್ಣೆ-ಬೆಳ್ಳೆ ರಸ್ತೆ ಅಭಿವೃದ್ಧಿ

ಉದ್ಯಾವರ-ಮರ್ಣೆ-ಬೆಳ್ಳೆ ರಸ್ತೆ ಅಭಿವೃದ್ಧಿ

Panaji; ಹೊಸ ದಾಖಲೆ ನಿರ್ಮಿಸಿದ ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್

Panaji; ಹೊಸ ದಾಖಲೆ ನಿರ್ಮಿಸಿದ ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್

ರಾಷ್ಟ್ರೀಯ ನಾಟ್ಯೋತ್ಸವ; ದೇಶವೇ ಕೆರೆಮನೆಯತ್ತ ನೋಡುವಂತಾಗಿದ್ದು ಸಾಧನೆ

ರಾಷ್ಟ್ರೀಯ ನಾಟ್ಯೋತ್ಸವ; ದೇಶವೇ ಕೆರೆಮನೆಯತ್ತ ನೋಡುವಂತಾಗಿದ್ದು ಸಾಧನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.