ಎಲ್ಲೋ ಕಟ್ಟಿ ಇನ್ನೆಲ್ಲೋ ಜೋಡಿಸುವ ತಂತ್ರಜ್ಞಾನದಲ್ಲಿ ಕಟ್ಟಡ ನಿರ್ಮಾಣ

ಬಿಡಿ ಬಿಡಿಯಾಗಿ ಮನೆ ತಯಾರಿಸಿ, ಒಂದರ ಮೇಲೆ ಜೋಡಿಸಿ ಕಟ್ಟಡ ಕಟ್ಟಲು ಸಿದ್ಧತೆ

Team Udayavani, Aug 12, 2020, 2:08 PM IST

ಎಲ್ಲೋ ಕಟ್ಟಿ ಇನ್ನೆಲ್ಲೋ ಜೋಡಿಸುವ ತಂತ್ರಜ್ಞಾನದಲ್ಲಿ ಕಟ್ಟಡ ನಿರ್ಮಾಣ

ಹೊಸದಿಲ್ಲಿ: ಸಿಂಗಾಪುರದಲ್ಲಿ ಎರಡು ಗಗನಚುಂಬಿ ವಸತಿ ಸಂಕೀರ್ಣಗಳು ಇಷ್ಟರಲ್ಲೇ ತಲೆ ಎತ್ತಲಿವೆ. ಅದರಲ್ಲೇನು ವಿಶೇಷ ಅಂದ್ರೆ, ಆ ಕಟ್ಟಡಗಳು ಮಲೇಷ್ಯಾದಲ್ಲಿ ಬಿಡಿಭಾಗಗಳ ರೂಪದಲ್ಲಿ ತಯಾರಾಗುತ್ತಿದ್ದು, ಸಿಂಗಾಪುರದಲ್ಲಿ ಆ ಬಿಡಿಭಾಗಗಳನ್ನು ಜೋಡಿಸಿ ಕಟ್ಟಡವಾಗಿ ನಿರ್ಮಾಣ ಮಾಡಲಾಗುತ್ತದೆ.

ಅಚ್ಚರಿಯೆನಿಸಿದರೂ ಇದು ಸತ್ಯ. ಪ್ರೀ ಫ್ಯಾಬ್ರಿಕೇಟೆಡ್‌ ಪ್ರೀ ಫಿನಿಶ್ಡ್ ವಾಲ್ಯುಮೆಟ್ರಿಕ್‌ ಕನ್ಸ್ ಟ್ರಕ್ಷನ್’ (ಪಿಪಿವಿಸಿ) ಎಂಬ ತಂತ್ರಜ್ಞಾನದಡಿ ಮಲೇಷ್ಯಾದ ಎಡಿಡಿಪಿ ಆರ್ಕಿಟೆಸ್ಟ್ಸ್ ಸಂಸ್ಥೆಯ ಇಂಜಿನಿಯರ್ಗಳು ಈ ಕಟ್ಟಡಗಳ ಮನೆಗಳನ್ನು ಅಲ್ಲಿಯೇ ನಿರ್ಮಿಸುತ್ತಿದ್ದಾರೆ. ಆನಂತರ ಅವುಗಳನ್ನು ತಂದು ಸಿಂಗಾಪುರದಲ್ಲಿ ಜೋಡಿಸಲಾಗುತ್ತದೆ. ಅವೆನ್ಯೂ ಸೌತ್‌ ರೆಸಿಡೆನ್ಸಸ್’ ಎಂಬ ಹೆಸರಿನ ಈ ಅವಳಿ ಕಟ್ಟಡಗಳಲ್ಲಿ ಒಟ್ಟಾರೆ 988 ಫ್ಲಾಟ್ ಗಳು ಇರಲಿದ್ದು, ಪ್ರತಿಯೊಂದು ಟರ್ವ 630 ಅಡಿ ಎತ್ತರದಲ್ಲಿರಲಿವೆ.

ನಿರ್ಮಾಣ ಹೇಗೆ?: ಪ್ರತಿಯೊಂದು ಮನೆಯ ಬಾಹ್ಯ ಹಾಗೂ ಒಳಾಂಗಣಗಳ ಮೂಲ ಕಟ್ಟಡವನ್ನು ಬಾಕ್ಸ್ ಗಳ ರೀತಿಯಲ್ಲಿ ಮೊದಲು ತಯಾರಿಸಲಾಗುತ್ತದೆ. ಆನಂತರ ಅವುಗಳಿಗೆ ನೀರು, ವಿದ್ಯುತ್, ಅಡುಗೆ ಅನಿಲ ಮುಂತಾದ ಸಂಪರ್ಕಗಳಿಗೆ ಪೈಪುಗಳನ್ನು ಅಳವಡಿಸಿ ಜಾಗ ಬಿಟ್ಟಿರಲಾಗುತ್ತದೆ. ಆ ಬೇಸಿಕ್‌ ಮನೆಯನ್ನು ಸಿಂಗಾಪುರಕ್ಕೆ ರವಾನಿಸಲಾಗುತ್ತದೆ.

ಸಿಂಗಾಪುರಕ್ಕೆ ಆಗಮಿಸಿದ ಮೇಲೆ ಇಂಜಿನಿಯರ್ಗಳು ಇನ್ನಷ್ಟು ಸೌಕರ್ಯಗಳನ್ನು ಕಲ್ಪಿಸಿ ಅದನ್ನು ನಿರ್ಮಾಣದ ಸ್ಥಳಕ್ಕೆ ಕೊಂಡೊಯ್ಯುತ್ತಾರೆ. ಹಾಗೆ ಸಾಗುವ ಬಾಕ್ಸ್ ಮಾದರಿಯ ಮನೆಗಳು ಶೇ. 80ರಷ್ಟು ಪೂರ್ಣಗೊಂಡಿರುತ್ತವೆ. ಅಲ್ಲಿ ಅವುಗಳನ್ನು ಕ್ರೇನ್ಸ್ ಗಳ ಮೂಲಕ ಒಂದರ ಮೇಲೊಂದು ಜೋಡಿಸಿ ಕಾಂಕ್ರೀಟ್‌ ಸಹಾಯದಿಂದ ಗಟ್ಟಿಯಾಗಿ ನಿಲ್ಲಿಸಲಾಗುತ್ತದೆ. ಎಲ್ಲಾ ಮನೆಗಳನ್ನು ಜೋಡಿಸಿದ ನಂತರ ವಿದ್ಯುತ್, ನೀರು ಇತ್ಯಾದಿ ಸಂಪರ್ಕಗಳನ್ನು ನೀಡಿ ಒಳಾಂಗಣಗಳಲ್ಲಿ ಪೀಠೊಪಕರಣಗಳ, ಇತ್ಯಾದಿಗಳನ್ನು ಅಳವಡಿಸಿ ಅಂತಿಮ ಸ್ಪರ್ಶ ನೀಡಲಾಗುತ್ತದೆ.

ಟಾಪ್ ನ್ಯೂಸ್

1-qewqeqw

Tragedy; ಲಚ್ಯಾಣ ರಥೋತ್ಸವ ಗಾಯಾಳುವೂ ಸಾವು: ಮೃತರ ಸಂಖ್ಯೆ ಮೂರಕ್ಕೇರಿಕೆ

Karnataka ಮಾಜಿ ಮುಖ್ಯಮಂತ್ರಿ ಎಸ್‌.ಎಂ. ಕೃಷ್ಣ ಆಸ್ಪತ್ರೆಗೆ ದಾಖಲು

Karnataka ಮಾಜಿ ಮುಖ್ಯಮಂತ್ರಿ ಎಸ್‌.ಎಂ. ಕೃಷ್ಣ ಆಸ್ಪತ್ರೆಗೆ ದಾಖಲು

1-qeqwewqe

Hukkeri;ಧಾರ್ಮಿಕ ಕೇಂದ್ರದಲ್ಲಿ ಚುನಾವಣ ಪ್ರಚಾರ ಗಲಾಟೆ: ದೂರು ದಾಖಲು

1-qeqewewq

Vijayapura; 33 ಲಕ್ಷ ರೂ. ಮೌಲ್ಯದ ಮಾದಕ ವಸ್ತು, ವಾಹನ ವಶ : ದೆಹಲಿ ಮೂಲದ ವ್ಯಕ್ತಿ ಬಂಧನ

Temperature; ಕರಾವಳಿಯಲ್ಲಿ ಬಿಸಿಯ ವಾತಾವರಣ

Temperature; ಕರಾವಳಿಯಲ್ಲಿ ಬಿಸಿಯ ವಾತಾವರಣ

Supreme Court ಚಾಟಿ ಬೀಸಿದ್ದರಿಂದ ಕೇಂದ್ರದ ಪರಿಹಾರ: ಹರೀಶ್‌

Supreme Court ಚಾಟಿ ಬೀಸಿದ್ದರಿಂದ ಕೇಂದ್ರದ ಪರಿಹಾರ: ಹರೀಶ್‌

1-qwqweqwe

Navalgund:ರಾಜಾಹುಲಿ ಭರ್ಜರಿ ರೋಡ್ ಶೋ: ಜೋಶಿ ಗೆಲುವು ನಿಶ್ಚಿತ ಎಂದ ಮಾಜಿ ಸಿಎಂ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

3-Jio

Reliance Jio Profit; ರಿಲಯನ್ಸ್‌ ಜಿಯೊ ನಿವ್ವಳ ಲಾಭ ಶೇ 13ರಷ್ಟು ಹೆಚ್ಚಳ

History TV18ನಲ್ಲಿ ವಿಶ್ವದ ಮೊದಲ ಬ್ರೈಲ್‌ ಸಾಹಿತ್ಯ ಸಾಧನ “ಬೆಂಗಳೂರಿನ ಆನಿ” ಪ್ರಸಾರ

History TV18ನಲ್ಲಿ ವಿಶ್ವದ ಮೊದಲ ಬ್ರೈಲ್‌ ಸಾಹಿತ್ಯ ಸಾಧನ “ಬೆಂಗಳೂರಿನ ಆನಿ” ಪ್ರಸಾರ

1-wqeqeqwewq

HP ಯಿಂದ AI ಆಧಾರಿತ ಎರಡು ಹೊಸ ಲ್ಯಾಪ್ ಟಾಪ್ ಬಿಡುಗಡೆ

9-upi

Digital: ಇನ್ನು ಯುಪಿಐ ಮೂಲಕ ನಗದು ಜಮೆಗೆ ಅವಕಾಶ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-qewqeqw

Tragedy; ಲಚ್ಯಾಣ ರಥೋತ್ಸವ ಗಾಯಾಳುವೂ ಸಾವು: ಮೃತರ ಸಂಖ್ಯೆ ಮೂರಕ್ಕೇರಿಕೆ

Karnataka ಮಾಜಿ ಮುಖ್ಯಮಂತ್ರಿ ಎಸ್‌.ಎಂ. ಕೃಷ್ಣ ಆಸ್ಪತ್ರೆಗೆ ದಾಖಲು

Karnataka ಮಾಜಿ ಮುಖ್ಯಮಂತ್ರಿ ಎಸ್‌.ಎಂ. ಕೃಷ್ಣ ಆಸ್ಪತ್ರೆಗೆ ದಾಖಲು

1-qeqwewqe

Hukkeri;ಧಾರ್ಮಿಕ ಕೇಂದ್ರದಲ್ಲಿ ಚುನಾವಣ ಪ್ರಚಾರ ಗಲಾಟೆ: ದೂರು ದಾಖಲು

police

Bidar; ಹಣ ಹಂಚುವ ದೂರು: ನಾಗಮಾರಪಳ್ಳಿ‌ ಮನೆಯಲ್ಲಿ ಪರಿಶೀಲನೆ

1-qeqewewq

Vijayapura; 33 ಲಕ್ಷ ರೂ. ಮೌಲ್ಯದ ಮಾದಕ ವಸ್ತು, ವಾಹನ ವಶ : ದೆಹಲಿ ಮೂಲದ ವ್ಯಕ್ತಿ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.