ನಗರಸಭೆ ಕರಡು ಮೀಸಲಾತಿ ಪ್ರಕಟ : ದೊಡ್ಡಬಳ್ಳಾಪುರದಲ್ಲಿ ಗರಿಗೆದರಿದ ರಾಜಕೀಯ ಚಟುವಟಿಕೆ


Team Udayavani, Jan 24, 2021, 12:29 PM IST

ನಗರಸಭೆ ಕರಡು ಮೀಸಲಾತಿ ಪ್ರಕಟ : ದೊಡ್ಡಬಳ್ಳಾಪುರದಲ್ಲಿ ಗರಿಗೆದರಿದ ರಾಜಕೀಯ ಚಟುವಟಿಕೆ

ದೊಡ್ಡಬಳ್ಳಾಪುರ: ನ್ಯಾಯಾಲಯದ ಆದೇಶದಂತೆ ಜ.21 ರಂದು ರಾಜ್ಯ ಪತ್ರದಲ್ಲಿ ನಗರಸಭೆ ವಾರ್ಡ್‌ಗಳ ಕರಡು ಮೀಸಲಾತಿ ಪಟ್ಟಿ ಪ್ರಕಟವಾಗಿದ್ದು, ಒಂದೆರೆಡು ವಾರ್ಡ್‌ ಮೀಸಲಾತಿ ಪುನರಾವರ್ತನೆ ಆಗಿದೆ ಎಂಬ ದೂರುಗಳ ನಡುವೆ ನಗರದಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ.

ನಿಯಮದ ಅನ್ವಯ ಮೀಸಲಾತಿ ಮಾಡಿಲ್ಲವೆಂಬ ಕಾರಣ ಹಾಗೂ ವಾರ್ಡ್‌ ಗಳ ಗಡಿ ಗುರುತಿಸುವಿಕೆ ಗೊಂದಲದ ಕುರಿತು ಸ್ಥಳೀಯರೊಬ್ಬರು ನ್ಯಾಯಾಲಯದ ಮೊರೆ ಹೋಗಿದ್ದರು. ಈ ಹಿನ್ನೆಲೆಯಲ್ಲಿ ಆಡಳಿತ ಅವದಿ ಮುಗಿದು ಎರಡು ವರ್ಷ ಕಳೆದರೂ ನಗರಸಭೆಗೆ ಇನ್ನೂ ಚುನಾವಣೆ ನಡೆದಿಲ್ಲ.

ಆಕ್ಷೇಪಣೆಗೆ ಅವಕಾಶ: ಪ್ರಸ್ತುತ ನ್ಯಾಯಾಲಯದ ಆದೇಶದಂತೆ ಮೀಸಲಾತಿ ಕರಡು ಪಟ್ಟಿ ಬಿಡುಗಡೆ ಮಾಡಲಾಗಿದೆ.
ಆಕ್ಷೇಪಣೆ 7 ದಿನಗಳ ಒಳಗಾಗಿ ಕಾರಣಗಳನ್ನು ಒಳಗೊಂಡಂತೆ ಜಿಲ್ಲಾಧಿಕಾರಿಗಳಿಗೆ ಆಕ್ಷೇಪಣೆ ಸಲ್ಲಿಸಲು ಅವಕಾಶ ನೀಡಲಾಗಿದೆ. ಈ ಕರಡು ಮೀಸಲಾತಿಯನ್ನು ಸಾರ್ವಜನಿಕರ ಮಾಹಿತಿಗಾಗಿ ಪಕ್ರಟಿಸಲಾದ್ದು, 7 ದಿನಗಳ ನಂತರ ಈ ಅಧಿಸೂಚನೆ ಪರಿಗಣನೆಗೆ ಒಳಪಡಲಿದೆ. ವಾರ್ಡ್‌ಗಳ ಗಡಿ ಗುರುತಿಸುವಿಕೆ ಗೊಂದಲದ ಕುರಿತು ಇದೇ ತಿಂಗಳ 27 ರಂದು ನ್ಯಾಯಾಲಯದ ಮುಂದೆ
ಪ್ರಕರಣ ಬರಲಿದ್ದು, ಅಂದಿನ ಆದೇಶವನ್ನು ಕಾದುನೋಡಬೇಕಿದೆ.

ವಾರ್ಡ್‌ವಾರು ಮೀಸಲಾತಿ ಪಟ್ಟಿ:
1.ಆಶ್ರಯ ಬಡಾವಣೆ: ಬಿಸಿಎಂ – ಎ (ಮಹಿಳೆ), 2.ಬಸವೇಶ್ವರ ನಗರ: ಸಾಮಾನ್ಯ.  3.ಮುತ್ಸಂದ್ರ: ಬಿಸಿಎಂ – ಬಿ (ಮಹಿಳೆ), 4.ವಿನಾಯಕನಗರ: ಸಾಮಾನ್ಯ.  5.ಸಿದ್ದೇನಾಯಕನಹಳ್ಳಿ: ಸಾಮಾನ್ಯ (ಮಹಿಳೆ). 6.ಮುತ್ತೂರು: ಪರಿಶಿಷ್ಟ ಪಂಗಡ. 7.ಶ್ರೀನಗರ: ಹಿಂದುಳಿದ ವರ್ಗ – ಬಿ. 8.ಖಾಸ್‌ ಬಾಗ್‌, ದರ್ಗಾಪುರ: ಹಿಂದುಳಿದ ವರ್ಗ – ಎ. 9.ಸಂಜಯನಗರ: ಸಾಮಾನ್ಯ, 10.ವಿದ್ಯಾನಗರ: ಹಿಂದುಳಿದ ವರ್ಗ – ಎ (ಮಹಿಳೆ), 11.ಕರೇನಹಳ್ಳಿ-1: ಸಾಮಾನ್ಯ, 12.ಕನಕದಾಸನಗರ: ಪ.ಜಾತಿ, 13.ಭುವನೇಶ್ವರಿ ನಗರ: ಹಿಂದುಳಿದ ವರ್ಗ – ಎ. 14.ನೇಯ್ಗೆಬೀದಿ: ಸಾಮಾನ್ಯ (ಮಹಿಳೆ), 15.ತೂಬಗೆರೆಪೇಟೆ: ಹಿಂದುಳಿದ ವರ್ಗ – ಎ (ಮಹಿಳೆ),
16.ಗಾಂಧಿನಗರ: ಸಾಮಾನ್ಯ, 17.ಕುಚ್ಚಪ್ಪನಪೇಟೆ: ಸಾಮಾನ್ಯ, 18.ವೀರಭದ್ರನಪಾಳ್ಯ-ಕಲ್ಲುಪೇಟೆ: ಪ.ಜಾತಿ, 19.ದೇವರಾಜನಗರ: ಹಿಂದುಳಿದ ವರ್ಗ – ಎ, 20.ತ್ಯಾಗರಾಜನಗರ: ಸಾಮಾನ್ಯ (ಮಹಿಳೆ), 21.ಹೇಮಾವತಿಪೇಟೆ: ಸಾಮಾನ್ಯ, 22.ಚಿಕ್ಕಪೇಟೆ:
ಹಿಂದುಳಿದ ವರ್ಗ – ಎ (ಮಹಿಳೆ). 23.ಗಾಣಿಗರಪೇಟೆ: ಸಾಮಾನ್ಯ, 24.ಎಲೇಪೇಟೆ: ಹಿಂದುಳಿದ ವರ್ಗ – ಎ, 25.ಮಾರುತಿನಗರ: ಸಾಮಾನ್ಯ (ಮಹಿಳೆ), 26.ರೋಜಿಪುರ,ಗಂಗಾಧರಪುರ: ಸಾಮಾನ್ಯ, 27.ಸೋಮೇಶ್ವರ ಬಡಾವಣೆ: ಸಾಮಾನ್ಯ (ಮಹಿಳೆ),
28.ಕಛೇರಿಪಾಳ್ಯ: ಪ.ಜಾತಿ(ಮಹಿಳೆ), 29.ಶಾಂತಿನಗರ: ಸಾಮಾನ್ಯ (ಮಹಿಳೆ), 30.ಇಸ್ಲಾಂಪುರ: ಸಾಮಾನ್ಯ (ಮಹಿಳೆ), 31.ಕರೇನಹಳ್ಳಿ-2: ಸಾಮಾನ್ಯ (ಮಹಿಳೆ).

ಟಾಪ್ ನ್ಯೂಸ್

cbsc

CBSE ವರ್ಷಕ್ಕೆ 2 ಬಾರಿ ಪರೀಕ್ಷೆ:ರೂಪರೇಖೆಗೆ ಸೂಚನೆ

indi-1

Airbus; 30 ಏರ್‌ಬಸ್‌ ವಿಮಾನ ಖರೀದಿಗೆ ಮುಂದಾದ ಇಂಡಿಗೋ ಕಂಪೆನಿ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

1-weqwwqewq

ಬಾಂದ್ರಾ- ವರ್ಲಿ ಸೀ ಲಿಂಕ್‌ಗೆ 25,000 ಟನ್‌ ಗರ್ಡರ್‌ ಅಳವಡಿಕೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

ಶಿಬರೂರು ಕ್ಷೇತ್ರಕ್ಕೆ ಚಿತ್ರನಟಿ ಶಿಲ್ಪಾ ಶೆಟ್ಟಿ ಭೇಟಿ

ಶಿಬರೂರು ಕ್ಷೇತ್ರಕ್ಕೆ ಚಿತ್ರನಟಿ ಶಿಲ್ಪಾ ಶೆಟ್ಟಿ ಭೇಟಿ

Dakshina Kannada ಅಭ್ಯರ್ಥಿಗಳ ದಿನಚರಿ

Dakshina Kannada ಅಭ್ಯರ್ಥಿಗಳ ದಿನಚರಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Lok Sabha Election ಮುಗಿದ ಮತದಾನ, ಈಗ ಸೋಲು-ಗೆಲುವಿನ ಲೆಕ್ಕಾಚಾರ

Lok Sabha Election ಮುಗಿದ ಮತದಾನ, ಈಗ ಸೋಲು-ಗೆಲುವಿನ ಲೆಕ್ಕಾಚಾರ

ಕೆಲವೆಡೆ ಹಿಂಸಾಚಾರ, ಕೈ ಕೊಟ್ಟ ಮತಯಂತ್ರ; ಬಿಸಿಲಿನಿಂದ ತಡವಾಗಿ ಬಂದ ಮತದಾರರು

ಕೆಲವೆಡೆ ಹಿಂಸಾಚಾರ, ಕೈ ಕೊಟ್ಟ ಮತಯಂತ್ರ; ಬಿಸಿಲಿನಿಂದ ತಡವಾಗಿ ಬಂದ ಮತದಾರರು

Lok Sabha Election; ಮತದಾನ ಮಾಡಿದ ಬಳಿಕ 7 ಮಂದಿ ಸಾವು

Lok Sabha Election; ಮತದಾನ ಮಾಡಿದ ಬಳಿಕ 7 ಮಂದಿ ಸಾವು

1-wqeqqwe

Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ

shettar

Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

cbsc

CBSE ವರ್ಷಕ್ಕೆ 2 ಬಾರಿ ಪರೀಕ್ಷೆ:ರೂಪರೇಖೆಗೆ ಸೂಚನೆ

indi-1

Airbus; 30 ಏರ್‌ಬಸ್‌ ವಿಮಾನ ಖರೀದಿಗೆ ಮುಂದಾದ ಇಂಡಿಗೋ ಕಂಪೆನಿ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

1-weqwwqewq

ಬಾಂದ್ರಾ- ವರ್ಲಿ ಸೀ ಲಿಂಕ್‌ಗೆ 25,000 ಟನ್‌ ಗರ್ಡರ್‌ ಅಳವಡಿಕೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.