ಮಿನಿ ಬಜೆಟ್‌ ಮಂಡನೆ ಪಾಕ್‌ಗೆ ದುಬಾರಿ ಬರೆ


Team Udayavani, Feb 16, 2023, 7:55 AM IST

ಮಿನಿ ಬಜೆಟ್‌ ಮಂಡನೆ ಪಾಕ್‌ಗೆ ದುಬಾರಿ ಬರೆ

ಇಸ್ಲಾಮಾಬಾದ್‌: ಅಂತಾರಾಷ್ಟ್ರೀಯ ಹಣಕಾಸು ನಿಧಿ(ಐಎಂಎಫ್)ಯ ಷರತ್ತನ್ನು ಪಾಲಿಸಲೇಬೇಕಾದ ಅನಿವಾರ್ಯತೆಗೆ ಬಿದ್ದಿರುವ ಪಾಕಿಸ್ಥಾನ ಬುಧವಾರ ದಿಢೀರನೆ ಸಂಸತ್‌ ಅಧಿವೇಶನ ಕರೆದು, 170 ಶತಕೋಟಿ ಪಾಕ್‌ ರೂಪಾಯಿ ತೆರಿಗೆ ಸಂಗ್ರಹಿ ಸುವ ನಿಟ್ಟಿನಲ್ಲಿ ಮಿನಿ ಬಜೆಟ್‌ ಮಂಡಿಸಿ ದ್ದಾರೆ. ಮಂಡನೆಯಾಗುತ್ತಿದ್ದಂತೆಯೇ, ಪಾಕ್‌ ಜನ ತೆಗೆ ಬೆಲೆಯೇರಿಕೆಯ ಶಾಕ್‌ ತಟ್ಟಲಾರಂಭಿಸಿದೆ.

ಐಎಂಎಫ್ ಆರ್ಥಿಕ ನೆರವಿನ ಪ್ಯಾಕೇಜ್‌ ದೊರೆಯಬೇಕೆಂದರೆ, ಪಾಕಿಸ್ಥಾನವು 4 ತಿಂಗಳೊಳ ಗಾಗಿ ಹೆಚ್ಚುವರಿ ಆದಾಯವನ್ನು ಸಂಗ್ರಹಿಸಬೇಕು. ಪಾಕ್‌ ದಿವಾಳಿಯಾಗುವುದನ್ನು ತಡೆಯಬೇಕೆಂದರೆ ಐಎಂಎಫ್ ವಿಧಿಸಿರುವ ಷರತ್ತನ್ನು ಪೂರ್ಣಗೊಳಿಸಬೇಕು.

ಅದಾಗಬೇಕೆಂದರೆ, ಅಧಿವೇಶನದಲ್ಲಿ ಹಣಕಾಸು ಮಸೂದೆ ಅಂಗೀಕಾರಗೊಳ್ಳಬೇಕು. ಈ ಎಲ್ಲ ಅನಿವಾರ್ಯತೆಗೆ ಕಟ್ಟುಬಿದ್ದು ಪಾಕ್‌ ಮಿನಿ ಬಜೆಟ್‌ ಮಂಡಿಸಿದೆ.

ಮಿನಿ ಬಜೆಟ್‌ನಲ್ಲಿ ಘೋಷಿಸಿರುವಂತೆ, ಜಿಎಸ್ಟಿ ದರವನ್ನು ಶೇ.17ರಿಂದ ಶೇ.18ಕ್ಕೇರಿಸಲಾಗಿದೆ. ಐಷಾರಾಮಿ ವಸ್ತುಗಳ ಮೇಲಿನ ತೆರಿಗೆಯನ್ನು ಶೇ.25ಕ್ಕೇರಿಸಲಾಗಿದೆ. ಸಿಗರೇಟು ಮತ್ತು ಸಕ್ಕರೆ ಯಿರುವ ಪಾನೀಯಗಳ ಮೇಲಿನ ಎಕ್ಸೆ„ಸ್‌ ಶುಲ್ಕ ಹೆಚ್ಚಳ ಮಾಡಲಾಗಿದೆ. ಎಲೆಕ್ಟ್ರಾನಿಕ್‌ ವಸ್ತುಗಳಿಗೆ ಶೇ.18 ತೆರಿಗೆ ವಿಧಿಸಲಾಗಿದೆ. ಸಿಮೆಂಟ್‌, ಮದುವೆ ಹಾಲ್‌ ಶುಲ್ಕ ಹೆಚ್ಚಳವಾಗಿದೆ.

ಕೈಬಿಟ್ಟ ಚೀನ: ಬುಧವಾರ “ತಾಂತ್ರಿಕ ಕಾರಣ’ಗಳ ನೆಪವೊಡ್ಡಿ ಪಾಕಿಸ್ಥಾನದಲ್ಲಿರುವ ತನ್ನ ರಾಯಭಾರ ಕಚೇರಿಯ ಕಾನ್ಸುಲರ್‌ ವಿಭಾಗವನ್ನು ಏಕಾಏಕಿ ಮುಚ್ಚಲು ಆದೇಶಿಸಿದೆ. ಪಾಕ್‌ನಲ್ಲಿ ಭದ್ರತಾ ಪರಿಸ್ಥಿತಿ ಹದಗೆಡುತ್ತಿರುವ ಕಾರಣ ಎಚ್ಚರಿಕೆಯಿಂದ ಇರುವಂತೆ ತನ್ನ ನಾಗರಿಕರಿಗೆ ಸೂಚಿಸಿದ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ.

ತೈಲ ಬೆಲೆ ಮತ್ತೆ ಲೀ.ಗೆ 32 ರೂ. ಏರಿಕೆ?: ಬೆಲೆ ಯೇರಿಕೆಯಿಂದ ಕಂಗೆಟ್ಟಿರುವ ಪಾಕ್‌ ಜನತೆಗೆ ಸರಕಾರ ಮತ್ತೂಂದು ಬರೆ ಹಾಕಲು ಸಜ್ಜಾಗಿದೆ. ಫೆ.16ರಿಂದ ಪೆಟ್ರೋಲ್‌, ಡೀಸೆಲ್‌ ಬೆಲೆ ಲೀ.ಗೆ

ಬಜೆಟ್‌ನಲ್ಲಿ ಘೋಷಿಸಿದ್ದು
ಜಿಎಸ್‌ಟಿ ಶೇ.18ಕ್ಕೇರಿಕೆ
ಐಷಾರಾಮಿ ವಸ್ತುಗಳ ಮೇಲೆ ಶೇ.25 ತೆರಿಗೆ
ಸುಗಂಧದ್ರವ್ಯಗಳ ಮೇಲೆ ಶೇ.18 ಮಾರಾಟ ತೆರಿಗೆ
ಲ್ಯಾಪ್‌ಟಾಪ್‌, ಎಲ್‌ಸಿಡಿ ಟಿವಿ, ಸ್ಮಾರ್ಟ್‌ ಫೋನ್‌, ಐಪ್ಯಾಡ್‌, ಎಲೆಕ್ಟ್ರಾನಿಕ್‌ ವಸ್ತುಗಳು ದುಬಾರಿ
ಕಾರಿನ ಶಾಂಪೂ, ಪಾಲಿಶಿಂಗ್‌ ಕ್ರೀಮ್‌ ತೆರಿಗೆ ಶೇ.18ಕ್ಕೇರಿಕೆ

ಟಾಪ್ ನ್ಯೂಸ್

16-summer-palace-1

Summer Palace: ಷಾಹಿ ಸುಲ್ತಾನರ ಬೇಸಗೆ ಅರಮನೆ

ಗ್ಯಾರಂಟಿಗಳಿಂದ ಜನ ಭ್ರಷ್ಟರಾಗುತ್ತಾರೆ ಎನ್ನಲಾಗದು: ಹೈಕೋರ್ಟ್‌ ತೀರ್ಪು

ಗ್ಯಾರಂಟಿಗಳಿಂದ ಜನ ಭ್ರಷ್ಟರಾಗುತ್ತಾರೆ ಎನ್ನಲಾಗದು: ಹೈಕೋರ್ಟ್‌ ತೀರ್ಪು

Lok Sabha Elections: ರಾಜ್ಯಕ್ಕೆ ಮೋದಿ ಆಗಮನ: ಇಂದು ನಾಲ್ಕು ಕಡೆ ಪ್ರಚಾರ

Lok Sabha Elections: ರಾಜ್ಯಕ್ಕೆ ಮೋದಿ ಆಗಮನ: ಇಂದು ನಾಲ್ಕು ಕಡೆ ಪ್ರಚಾರ

1-wewewqe

Beauty; ಈ 60ರ ಚೆಲುವೆ ಬ್ಯೂನಸ್‌ ಐರಿಸ್‌ ಮಿಸ್‌ ಯುನಿವರ್ಸ್‌!

ಅಂತೂ ಬಂತು ಬರ ಪರಿಹಾರ: ರಾಜ್ಯಕ್ಕೆ 3,454 ಕೋ.ರೂ. ಬರ ಪರಿಹಾರ ಬಿಡುಗಡೆ

ಅಂತೂ ಬಂತು ಬರ ಪರಿಹಾರ: ರಾಜ್ಯಕ್ಕೆ 3,454 ಕೋ.ರೂ. ಬರ ಪರಿಹಾರ ಬಿಡುಗಡೆ

Hassan ವೀಡಿಯೋ ಪ್ರಕರಣ ಎಸ್‌ಐಟಿ ತನಿಖೆಗೆ

1-cuba

Cuba ನಗದು ಕೊರತೆ: ಎಟಿಎಂ ಮುಂದೆ ಜನರ ಕ್ಯೂ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-wewewqe

Beauty; ಈ 60ರ ಚೆಲುವೆ ಬ್ಯೂನಸ್‌ ಐರಿಸ್‌ ಮಿಸ್‌ ಯುನಿವರ್ಸ್‌!

1-cuba

Cuba ನಗದು ಕೊರತೆ: ಎಟಿಎಂ ಮುಂದೆ ಜನರ ಕ್ಯೂ

accident

ಅಮೆರಿಕದಲ್ಲಿ ಅಪಘಾತ: 3 ಭಾರತೀಯರ ದುರ್ಮರಣ

Thai model: ಒಂದು ವರ್ಷದಿಂದ ನಾಪತ್ತೆಯಾಗಿದ್ದ ಥಾಯ್ ಮಾಡೆಲ್ ಶವ ಬಹ್ರೈನ್‌ ನಲ್ಲಿ ಪತ್ತೆ!

Thai model: ಒಂದು ವರ್ಷದಿಂದ ನಾಪತ್ತೆಯಾಗಿದ್ದ ಥಾಯ್ ಮಾಡೆಲ್ ಶವ ಬಹ್ರೈನ್‌ ನಲ್ಲಿ ಪತ್ತೆ!

Akki

Report; 2023ರಲ್ಲಿ 28.2 ಕೋಟಿ ಜನರಿಗೆ ತೀವ್ರ ಆಹಾರ ಬಿಕ್ಕಟ್ಟು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

16-summer-palace-1

Summer Palace: ಷಾಹಿ ಸುಲ್ತಾನರ ಬೇಸಗೆ ಅರಮನೆ

ಗ್ಯಾರಂಟಿಗಳಿಂದ ಜನ ಭ್ರಷ್ಟರಾಗುತ್ತಾರೆ ಎನ್ನಲಾಗದು: ಹೈಕೋರ್ಟ್‌ ತೀರ್ಪು

ಗ್ಯಾರಂಟಿಗಳಿಂದ ಜನ ಭ್ರಷ್ಟರಾಗುತ್ತಾರೆ ಎನ್ನಲಾಗದು: ಹೈಕೋರ್ಟ್‌ ತೀರ್ಪು

Lok Sabha Elections: ರಾಜ್ಯಕ್ಕೆ ಮೋದಿ ಆಗಮನ: ಇಂದು ನಾಲ್ಕು ಕಡೆ ಪ್ರಚಾರ

Lok Sabha Elections: ರಾಜ್ಯಕ್ಕೆ ಮೋದಿ ಆಗಮನ: ಇಂದು ನಾಲ್ಕು ಕಡೆ ಪ್ರಚಾರ

1-wewewqe

Beauty; ಈ 60ರ ಚೆಲುವೆ ಬ್ಯೂನಸ್‌ ಐರಿಸ್‌ ಮಿಸ್‌ ಯುನಿವರ್ಸ್‌!

ಅಂತೂ ಬಂತು ಬರ ಪರಿಹಾರ: ರಾಜ್ಯಕ್ಕೆ 3,454 ಕೋ.ರೂ. ಬರ ಪರಿಹಾರ ಬಿಡುಗಡೆ

ಅಂತೂ ಬಂತು ಬರ ಪರಿಹಾರ: ರಾಜ್ಯಕ್ಕೆ 3,454 ಕೋ.ರೂ. ಬರ ಪರಿಹಾರ ಬಿಡುಗಡೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.