ಮುಂಬಯಿ ಪ್ರಯಾಣಿಕರ ಗಮನಕ್ಕೆ ರೈಲು ಸಂಚಾರ ರದ್ದು, ವಿಳಂಬ
Team Udayavani, Feb 3, 2022, 8:05 AM IST
ಉಡುಪಿ: ರೈಲ್ವೇ ಇಲಾಖೆಯ ನಿರ್ಧಾರದಂತೆ ಮುಂಬಯಿ ವಿಭಾಗದ ಥಾಣೆ-ದಿವಾ ಜಂಕ್ಷನ್ನ 5 ಮತ್ತು 6ನೇ ಪಥದ ಉನ್ನತೀಕರಣ ಕಾಮಗಾರಿ ನಡೆಯುತ್ತಿರುವುದರಿಂದ ಫೆ. 5ರಿಂದ 7ರ ಅವಧಿಯಲ್ಲಿ ಕೆಲವು ರೈಲು ಸಂಚಾರ ರದ್ದು ಮಾಡಿ, ಇನ್ನು ಕೆಲವು ರೈಲುಗಳು ವಿಳಂಬವಾಗಿ ಸಂಚರಿಸುವಂತೆ ವೇಳಾಪಟ್ಟಿ ರೂಪಿಸಲಾಗಿದೆ.
ಫೆ. 5ರಂದು ಹೊರಡುವ ರೈಲು ಸಂಖ್ಯೆ-22113 ಲೋಕಮಾನ್ಯ ತಿಲಕ್(ಟಿ)- ಕೊಚ್ಚುವೇಲಿ ಎಕ್ಸ್ಪ್ರೆಸ್, ಫೆ. 7ರಂದು ಹೊರಡುವ ರೈ.ಸಂ.-22114 ಕೊಚ್ಚುವೇಲಿ- ಲೋಕಮಾನ್ಯ ತಿಲಕ್(ಟಿ) ಎಕ್ಸ್ಪ್ರೆಸ್, ಫೆ. 2 ಮತ್ತು ಫೆ. 6ರಂದು ಹೊರಡುವ ರೈ.ಸಂ.-12224 ಎರ್ನಾಕುಲಂ ಜೆ.- ಲೋಕಮಾನ್ಯ ತಿಲಕ್ (ಟಿ) ಎಕ್ಸ್ಪ್ರೆಸ್, ಫೆ. 5 ಮತ್ತು ಫೆ. 8ರಂದು ಹೊರಡುವ ರೈ.ಸಂ.-12223 ಲೋಕಮಾನ್ಯ ತಿಲಕ್ (ಟಿ)- ಎರ್ನಾಕುಲಂ ಎಕ್ಸ್ಪ್ರೆಸ್, ಫೆ. 4ರಿಂದ ಫೆ. 7ರ ವರೆಗೆ ಹೊರಡುವ ರೈ.ಸಂ.-12133 ಮುಂಬಯಿ ಸಿಎಸ್ಎಂಟಿ- ಮಂಗಳೂರು ಜಂಕ್ಷನ್ ಎಕ್ಸ್ಪ್ರೆಸ್, ರೈ.ಸಂ.-12134 ಮಂಗಳೂರು ಜಂಕ್ಷನ್-ಮುಂಬಯಿ ಸಿಎಸ್ಎಂಟಿ ರೈಲುಗಳ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ.
ಇದನ್ನೂ ಓದಿ:ವಂದೇ ಭಾರತ್ ರೈಲು ಓಡಿಸಿ: ಕಾಂಗ್ರೆಸ್ ಸಂಸದ ಶಶಿ ತರೂರ್ ಒತ್ತಾಯ
ಫೆ. 6ರಂದು ಹೊರಡುವ ರೈ.ಸಂ.-12202 ಕೊಚ್ಚುವೇಲಿ-ಲೋಕಮಾನ್ಯ ತಿಲಕ್ (ಟಿ) ಎಕ್ಸ್ಪ್ರೆಸ್ ಹಾಗೂ ಫೆ. 4, 5, 6ರಂದು ಹೊರಡುವ ರೈ.ಸಂ.-16346 ತಿರುವನಂತಪುರ ಸೆಂಟ್ರಲ್-ಲೋಕಮಾನ್ಯ ತಿಲಕ್(ಟಿ) ಎಕ್ಸ್ ಪ್ರಸ್ ಮತ್ತು ರೈ.ಸಂ.-12620 ಮಂಗಳೂರು ಸೆಂಟ್ರಲ್- ಲೋಕಮಾನ್ಯ ತಿಲಕ್ (ಟಿ) ಎಕ್ಸ್ಪ್ರೆಸ್ ಪನ್ವೇಲ್ನಲ್ಲಿ ಕೊನೆಯಾಗಿ ಅಲ್ಲಿಂದಲೇ ಪುನಃ ಹೊರಡಲಿದೆ ಎಂದು ಪ್ರಕಟನೆ ತಿಳಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Padubidri: ಹೆದ್ದಾರಿ ಮಧ್ಯೆ ಕೆಟ್ಟು ನಿಂತ ಲಾರಿ; ಸಂಚಾರಕ್ಕೆ ಅಡಚಣೆ
Lok Sabha Election 2024; ಉಡುಪಿ-ಚಿಕ್ಕಮಗಳೂರು: ಅಭ್ಯರ್ಥಿಗಳ ದಿನಚರಿ
Kapu Assembly constituency: ನಕಲಿ ಮತದಾನ;ಆರೋಪ
Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು
Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ
MUST WATCH
ಹೊಸ ಸೇರ್ಪಡೆ
Kalaburagi; ಪ್ರಧಾನಿ ಮೋದಿ ಸುಳ್ಳು ಮಾರಾಟ ಮಾಡುವ ವ್ಯಾಪಾರಿ: ಸಿಎಂ ಸಿದ್ದರಾಮಯ್ಯ
ʼರಾಮಾಯಣʼ ಸೆಟ್ನಿಂದ ʼರಾಮ – ಸೀತೆʼಯಾದ ರಣ್ಬೀರ್- ಸಾಯಿಪಲ್ಲವಿ ಪಾತ್ರದ ಫೋಟೋ ಲೀಕ್
ಇದು ದೇಶದ ಚುನಾವಣೆ, ಸಿಎಂ ಸ್ಥಾನದ ಮಾಧ್ಯಮಗಳ ಚರ್ಚೆ ಅಪ್ರಸ್ತುತ: ಬಿ.ಕೆ.ಹರಿಪ್ರಸಾದ್
ಪ್ರಹ್ಲಾದ ಜೋಶಿ ವೀರಶೈವ ಲಿಂಗಾಯತರ ಅವನತಿಗಾಗಿ ಹುಟ್ಟಿಕೊಂಡವರು: ದಿಂಗಾಲೇಶ್ವರ ಸ್ವಾಮೀಜಿ
April 28 ರಂದು ರಾಜ್ಯಮಟ್ಟದ ವಿದ್ಯಾರ್ಥಿ ಸಮಾವೇಶಕ್ಕೆ ಚಿತ್ರನಟ ಪ್ರಕಾಶ ರೈ ಆಗಮನ