Road Mishap ರಾಮಲ್ಕಟ್ಟೆ: ಸ್ಕೂಟರ್ಗಳೆರಡು ಢಿಕ್ಕಿ; ಗಾಯ
Team Udayavani, Nov 10, 2023, 11:48 PM IST
ಬಂಟ್ವಾಳ: ರಾ.ಹೆ. 75ರ ತುಂಬೆ ಸಮೀಪದ ರಾಮಲ್ಕಟ್ಟೆಯಲ್ಲಿ ಸ್ಕೂಟರ್ಗಳೆರಡು ಢಿಕ್ಕಿ ಹೊಡೆದುಕೊಂಡು ಒಂದು ಸ್ಕೂಟರ್ ಸವಾರ ಗಾಯಗೊಂಡ ಘಟನೆ ನ. 8ರಂದು ನಡೆದಿದೆ.
ಸವಾರ ತುಂಬೆ ನಿವಾಸಿ ಬಾಲಚಂದ್ರ ಗಾಯಗೊಂಡು ತುಂಬೆ ಆಸ್ಪತ್ರೆಗೆ ದಾಖಲಿಸಲ್ಪಟ್ಟಿದ್ದಾರೆ.
ಮತ್ತೊಂದು ಸ್ಕೂಟರ್ ಸವಾರ ಪ್ರಭೇಶ್ ಅವರು ಢಿಕ್ಕಿ ಹೊಡೆದಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಬಂಟ್ವಾಳ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಾರು-ಬೈಕ್ ಢಿಕ್ಕಿ: ಸವಾರರಿಗೆ ಗಾಯ
ಬಂಟ್ವಾಳ: ಬಿ.ಸಿ.ರೋಡಿನ ತಲಪಾಡಿಯಲ್ಲಿ ಕಾರು ಹಾಗೂ ಬೈಕಿನ ಮಧ್ಯೆ ಢಿಕ್ಕಿ ಸಂಭವಿಸಿ ಸವಾರರು ಗಾಯಗೊಂಡ ಘಟನೆ ನ. 8ರಂದು ನಡೆದಿದೆ.
ಘಟನೆಯಲ್ಲಿ ಅಮ್ಮುಂಜೆ ಗ್ರಾಮ ನಿವಾಸಿಗಳಾದ ಸವಾರ ರವೀಂದ್ರ ಹಾಗೂ ಅವರ ಅಣ್ಣ ಶೇಖರ್ ಗಾಯಗೊಂಡು ಆಸ್ಪತ್ರೆಗೆ ದಾಖಲಿಸಲ್ಪಟ್ಟಿದ್ದಾರೆ.
ಕಾರು ಚಾಲಕ ಶ್ರೀನಿವಾಸ ಅವರು ಬೈಕಿಗೆ ಢಿಕ್ಕಿ ಹೊಡೆದಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಬಂಟ್ವಾಳ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Tragedy: ಛತ್ತೀಸ್ಗಢದಲ್ಲಿ ಭೀಕರ ಅಪಘಾತ… ಮಕ್ಕಳು ಸೇರಿ 8 ಮಂದಿ ಮೃತ್ಯು, 22 ಮಂದಿಗೆ ಗಾಯ
MP Srinivas Prasad: ಚಾಮರಾಜನಗರ ಸಂಸದ ಶ್ರೀನಿವಾಸ್ ಪ್ರಸಾದ್ ನಿಧನ
Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ
HD Revanna, ಪ್ರಜ್ವಲ್ ಮೇಲೆ ಲೈಂಗಿಕ ದೌರ್ಜನ್ಯ ಕೇಸ್!
CET ಮೌಲ್ಯಮಾಪನ: 50 ಪಠ್ಯೇತರ ಪ್ರಶ್ನೆಗೆ ಕೊಕ್; ಮರು ಪರೀಕ್ಷೆ ನಡೆಸದಿರಲು ನಿರ್ಧಾರ