ಸಣ್ಣ ಕಥೆಗಳು: ಮಗನ ಸಮಾಧಿ

ಶಿಕ್ಷಕರ ಮಡದಿಯ ಆಸ್ಪತ್ರೆ ಖರ್ಚಿಗೆಂದು ನೀಡಿ, ಗುರುವಿನ ಅನುಗ್ರಹಕ್ಕೆ ಪಾತ್ರನಾದ.

Team Udayavani, Jul 31, 2023, 1:55 PM IST

ಸಣ್ಣ ಕಥೆಗಳು: ಮಗನ ಸಮಾಧಿ

                                                                                         ಅನುಗ್ರಹ
ನಾನು ಏನೇ ಮಾಡಿದರೂ ಅದರಲ್ಲೊಂದು ವಿಶೇಷತೆ ಇರಬೇಕು. ಅದಕ್ಕಾಗಿ ತಾನು ಗಳಿಸಿಟ್ಟ ಹಣವೆಲ್ಲಾ ಖರ್ಚಾದರೂ ಚಿಂತೆಯಿಲ್ಲ ಎಂಬುದು ಸುಧಾಕರನ ವಾದವಾಗಿತ್ತು. ಭಾರೀ ಸಂಬಳದ ಉದ್ಯೋಗವಿದ್ದ ಕಾರಣ, ಅದ್ದೂರಿಯಾಗಿ ಮದುವೆಯಾಗಬೇಕೆಂಬುದು ಅವನ ಬಹುದಿನದ ಆಸೆಯಾಗಿತ್ತು.

ಹೀಗಿದ್ದಾಗಲೇ ಒಮ್ಮೆ ದಾರಿಯಲ್ಲಿ ಅವನ ಶಾಲಾ ಶಿಕ್ಷಕರು ಸಿಕ್ಕರು. ದುಡಿಯುವಾಗ ಉಳಿತಾಯ ಮಾಡದೇ ಬಂದ ಹಣವನ್ನೆಲ್ಲಾ ಖರ್ಚುಮಾಡಿ, ಈಗ ಹೆಂಡತಿಯ ಆಸ್ಪತ್ರೆ ಖರ್ಚಿಗಾಗಿ ಇಳಿ ವಯಸ್ಸಿ­ ನಲ್ಲೂ ದುಡಿಯಬೇಕಾದ ಅನಿವಾರ್ಯ ಸ್ಥಿತಿಯಲ್ಲಿರುವು­ದನ್ನು ಸಂಕಟದಿಂದ ಹೇಳಿ­ಕೊಂಡರು.

ಗುರುಗಳ ಆ ಅವಸ್ಥೆ, ಸುಧಾಕರನ ಕಣ್ಣು ತೆರೆಸಿತು. ಬಹಳಷ್ಟು ಚಿಂತಿಸಿದ ಆತ, ಕಡಿಮೆ ಖರ್ಚಿನಲ್ಲಿ ದೇವಸ್ಥಾನವೊಂದರಲ್ಲಿ ಸರಳವಾಗಿ ವಿವಾಹವಾಗಿ, ಅದರಿಂದ ಉಳಿದ ಹಣವನ್ನು ತಮ್ಮ ಶಿಕ್ಷಕರ ಮಡದಿಯ ಆಸ್ಪತ್ರೆ ಖರ್ಚಿಗೆಂದು ನೀಡಿ, ಗುರುವಿನ ಅನುಗ್ರಹಕ್ಕೆ ಪಾತ್ರನಾದ.

                                                                                       ಮಗನ ಸಮಾಧಿ

ಆಕೆ ಅನಕ್ಷರಸ್ಥೆ, ಬಡವಿ. ಮನೆಯ ಮುಂದಿನ ರಸ್ತೆಬದಿಯಲ್ಲಿ ಆಲದ ಸಸಿಯನ್ನು ನೆಟ್ಟು ಬೆಳೆಸಿದಳು. ಅವಳೂ ಬೆಳೆದು ದೊಡ್ಡವಳಾದಾಗ ಮದುವೆಯೂ ಆಗಿ ತವರೂರಿನಿಂದ ದೂರ ಹೋದಳು. ಇತ್ತ ಸರ್ಕಾರ ರಸ್ತೆ ಅಗಲೀಕರಣದ ನೆಪವೊಡ್ಡಿ ಆಲದ ಮರವನ್ನು ಕಡಿದುಹಾಕಿತು.

ಅತ್ತ ಅವಳ ಗಂಡ ಮತ್ತು ಇದ್ದೊಬ್ಬ ಮಗನೂ ಸಹ ರಸ್ತೆ ಅಪಘಾತವೊಂದರಲ್ಲಿ ಸಾವನ್ನಪ್ಪಿದರು. ಬೇಸರಗೊಂಡ ಆಕೆ ಗಂಡನ ಮನೆಯ ಋಣ ಕಳೆದುಕೊಂಡು ತವರೂರಿಗೆ ಬಂದಳು. ಈಗ, ದಿನವೂ ಬೆಳಗ್ಗೆ ತಾನು ನೆಟ್ಟ ಮರವಿದ್ದ ಜಾಗಕ್ಕೆ ತೆರಳಿ ಡಾಂಬರು ರಸ್ತೆಯ ಮೇಲೆ ಹೂವನ್ನಿಟ್ಟು ಕೈಮುಗಿಯುತ್ತಾಳೆ. ಅದನ್ನು ತನ್ನ ಮಗನ ಸಮಾಧಿ ಎಂದು ಹೇಳಿಕೊಂಡು ತಿರುಗುತ್ತಾಳೆ.

ಟಾಪ್ ನ್ಯೂಸ್

Mudigere; ಈಜಲು ಹೋಗಿದ್ದ ಎಂಜಿನಿಯರಿಂಗ್‌ ವಿದ್ಯಾರ್ಥಿ ಸಾವು

Mudigere; ಈಜಲು ಹೋಗಿದ್ದ ಎಂಜಿನಿಯರಿಂಗ್‌ ವಿದ್ಯಾರ್ಥಿ ಸಾವು

PM ಮೋದಿ ಸ್ಟೇಟ್ಸ್‌ ಮ್ಯಾನ್‌ ಅಲ್ಲ, ಸೇಲ್ಸ್‌ಮ್ಯಾನ್‌: ಬಿ.ಕೆ ಹರಿಪ್ರಸಾದ್‌

PM ಮೋದಿ ಸ್ಟೇಟ್ಸ್‌ ಮ್ಯಾನ್‌ ಅಲ್ಲ, ಸೇಲ್ಸ್‌ಮ್ಯಾನ್‌: ಬಿ.ಕೆ ಹರಿಪ್ರಸಾದ್‌

ಬಿಜೆಪಿ-ಜೆಡಿಎಸ್‌ ಮೈತ್ರಿ ಮುಂದುವರಿಯುತ್ತದಾ?: ತೇಜಸ್ವಿನಿ ಗೌಡ

BJP-JDS ಮೈತ್ರಿ ಮುಂದುವರಿಯುತ್ತದಾ?: ತೇಜಸ್ವಿನಿ ಗೌಡ

Hassan Pen Drive Case: ಕಾಂಗ್ರೆಸ್‌ ಪ್ರತಿಭಟನಕಾರರ ವಿರುದ್ಧ ಜೆಡಿಎಸ್‌ ದೂರು

Hassan Pen Drive Case: ಕಾಂಗ್ರೆಸ್‌ ಪ್ರತಿಭಟನಕಾರರ ವಿರುದ್ಧ ಜೆಡಿಎಸ್‌ ದೂರು

SIT ತನಿಖೆ ಆರಂಭ: ಇಬ್ಬರು ಸಂತ್ರಸ್ತೆಯರ ಹೇಳಿಕೆ ದಾಖಲು

SIT ತನಿಖೆ ಆರಂಭ: ಇಬ್ಬರು ಸಂತ್ರಸ್ತೆಯರ ಹೇಳಿಕೆ ದಾಖಲು

BCCI

T20 World Cup: ಇಂದು ಭಾರತ ತಂಡ ಪ್ರಕಟ?

PM Modi ಭಾಷಣ ತಿರುಚಿದ ಆರೋಪ: ಪ್ರಿಯಾಂಕ್‌ ವಿರುದ್ಧ ಬಿಜೆಪಿ ದೂರು

PM Modi ಭಾಷಣ ತಿರುಚಿದ ಆರೋಪ: ಪ್ರಿಯಾಂಕ್‌ ವಿರುದ್ಧ ಬಿಜೆಪಿ ದೂರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Netherlands Trip: ಹೀಗೊಂದು ನಿಶ್ಶಬ್ದ ಪಯಣ!

Netherlands Trip: ಹೀಗೊಂದು ನಿಶ್ಶಬ್ದ ಪಯಣ!

10

ಕುತ್ತಿಗೆಗೇ ಬಂತು… ಕುತ್ತಿಗೆ ಸ್ಪ್ರಿಂಗ್‌ ಇದ್ದಂತೆ…

Subrahmanya Dhareshwar: ಗಾಯನ ಮುಗಿಸಿದ ಗಾನ ಕೋಗಿಲೆ

Subrahmanya Dhareshwar: ಗಾಯನ ಮುಗಿಸಿದ ಗಾನ ಕೋಗಿಲೆ

4

IPL: ಆಟ ಮೆರೆದಾಟ; ಬ್ಯಾಟಿಂಗ್‌ ಅಷ್ಟೇ ಕ್ರಿಕೆಟ್ಟಾ?

World earth day: ಇರುವುದೊಂದೇ ಭೂಮಿ

World earth day: ಇರುವುದೊಂದೇ ಭೂಮಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-wqqwqwqeqwe

Kodava Hockey: ಚೇಂದಂಡಕ್ಕೆ 3ನೇ ಪ್ರಶಸ್ತಿ

Mudigere; ಈಜಲು ಹೋಗಿದ್ದ ಎಂಜಿನಿಯರಿಂಗ್‌ ವಿದ್ಯಾರ್ಥಿ ಸಾವು

Mudigere; ಈಜಲು ಹೋಗಿದ್ದ ಎಂಜಿನಿಯರಿಂಗ್‌ ವಿದ್ಯಾರ್ಥಿ ಸಾವು

1-wwwewqe

IPL; ವಿಲ್‌ ಜಾಕ್ಸ್‌ ಭಾರೀ ಸಂಚಲನ: ಆರೇ ನಿಮಿಷದಲ್ಲಿ ಅರ್ಧ ಶತಕ!

PM ಮೋದಿ ಸ್ಟೇಟ್ಸ್‌ ಮ್ಯಾನ್‌ ಅಲ್ಲ, ಸೇಲ್ಸ್‌ಮ್ಯಾನ್‌: ಬಿ.ಕೆ ಹರಿಪ್ರಸಾದ್‌

PM ಮೋದಿ ಸ್ಟೇಟ್ಸ್‌ ಮ್ಯಾನ್‌ ಅಲ್ಲ, ಸೇಲ್ಸ್‌ಮ್ಯಾನ್‌: ಬಿ.ಕೆ ಹರಿಪ್ರಸಾದ್‌

ಬಿಜೆಪಿ-ಜೆಡಿಎಸ್‌ ಮೈತ್ರಿ ಮುಂದುವರಿಯುತ್ತದಾ?: ತೇಜಸ್ವಿನಿ ಗೌಡ

BJP-JDS ಮೈತ್ರಿ ಮುಂದುವರಿಯುತ್ತದಾ?: ತೇಜಸ್ವಿನಿ ಗೌಡ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.