Ram Mandir: ಆಹ್ವಾನಿತರಿಗೆ ಮಂದಿರದ ವತಿಯಿಂದ ಪ್ರಸಾದದ ಡಬ್ಬಿ: ಪೆಟ್ಟಿಗೆಯಲ್ಲಿ ಏನೇನಿದೆ?
Team Udayavani, Jan 23, 2024, 12:34 AM IST
ಪ್ರಾಣ ಪ್ರತಿಷ್ಠೆಗೆ ಆಗಮಿಸಿದ್ದ ಆಹ್ವಾನಿತರಿಗೆ ಮಂದಿರದ ವತಿಯಿಂದ ಪ್ರಸಾದದ ಡಬ್ಬಿಯೊಂದನ್ನು ನೀಡಲಾಗಿದೆ. ಲಕ್ನೋದ ಖ್ಯಾತ ಸ್ವೀಟ್ ತಯಾರಿ ಸಂಸ್ಥೆ ಚಪ್ಪನ್ಭೋಗ್ ವತಿಯಿಂದ ತಯಾರಿ ಸಿದ ಸಿಹಿಗಳನ್ನೇ ಪ್ರಸಾದ ಡಬ್ಬಿಯಲ್ಲಿ ನೀಡಲಾಗಿದ್ದು, 8 ವಸ್ತುಗಳನ್ನು ಪ್ರತಿ ಬಾಕ್ಸ್ನಲ್ಲಿಯೂ ಇಡಲಾಗಿತ್ತು.
ಶುದ್ಧ ತುಪ್ಪ ಬಳಸಿ ಗೋದಿ ಹಿಟ್ಟಿನಿಂದ ತಯಾರಿಸಿದ ಉತೃಷ್ಟವಾದ ಗೋದಿ ಲಡ್ಡುಗಳು, ರಾಮನವಮಿಯಂದು ತಯಾರಿಸುವ ವಿಶೇಷ ಸಿಹಿ ರಾಮ್ ದಾನ ಚಿಕ್ಕಿ, ಎಳ್ಳು-ಬೆಲ್ಲದಿಂದ ಮಾಡುವ ವಿಶೇಷ ತಿನಿಸು ಗುರ್ ರೇವರಿ, ಪ್ರಾಚೀನ ಕಾಲದಿಂದಲೂ ದೇಗುಲಗಳಲ್ಲಿ ಪ್ರಸಾದವಾಗಿ ನಿಡುತ್ತಿರುವ ಎಲಾಚಿದಾನ್ (ಎಲಾಚಿ ಸಕ್ಕರೆ ಉಂಡೆ), ಅಕ್ಷತೆ ಮತ್ತು ಕುಂಕುಮ ಹಾಗೂ ಕೃಷ್ಣನಿಗೆ ಪ್ರಿಯವಾದ ತುಳಸಿದಳ, ರಾಮದೀಪ, ಮೌಲಿ ಕಾಲವ (ಕೆಂಪುದಾರ)ವನ್ನು ಪ್ರಸಾದದ ಡಬ್ಬಿ ಒಳಗೊಂಡಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mamata Banerjee: ಮತ್ತೆ ಎಡವಿ ಬಿದ್ದ ಮಮತಾ ಬ್ಯಾನರ್ಜಿ… ಕಾಲಿಗೆ ಸಣ್ಣ ಗಾಯ
‘ತಾರಕ್ ಮೆಹ್ತಾ ಕಾ ಉಲ್ಟಾ ಚಶ್ಮಾ’ ನಟ ಗುರುಚರಣ್ ಸಿಂಗ್ ನಾಪತ್ತೆ… ಮೊಬೈಲ್ ಸ್ವಿಚ್ ಆಫ್
W.Bengal; ಟಿಎಂಸಿ ಪಕ್ಷವನ್ನು ಭಯೋತ್ಪಾದಕ ಸಂಘಟನೆ ಎಂದು ಘೋಷಿಸಿ: ಸುವೇಂದು ಅಧಿಕಾರಿ
ಉತ್ತರಪತ್ರಿಕೆಯಲ್ಲಿ ಜೈಶ್ರೀರಾಮ್ ಘೋಷಣೆ ಬರೆದ ವಿದ್ಯಾರ್ಥಿ ಪಾಸ್: ಪ್ರಾಧ್ಯಾಪಕ ಅಮಾನತು!
ಸಲ್ಮಾನ್ ಮನೆ ಬಳಿ ಗುಂಡಿನ ದಾಳಿ: ಲಾರೆನ್ಸ್ ಬಿಷ್ಣೋಯ್ ಸಹೋದರನ ವಿರುದ್ಧ ಲುಕ್ ಔಟ್ ನೋಟಿಸ್
MUST WATCH
ಹೊಸ ಸೇರ್ಪಡೆ
Hubli; ಖರ್ಗೆ ಬ್ಲಾಕ್ಮೇಲ್ ಹೇಳಿಕೆಗಳಿಗೆ ಅಲ್ಲಿನ ಜನರು ಮರಳಾಗುವುದಿಲ್ಲ: ಪ್ರಹ್ಲಾದ ಜೋಶಿ
Desi Swara: ದುಬೈ ವರ್ಲ್ಡ್ ಕಪ್ 2024- ಗೆಲ್ಲುವ ಅರಬ್ ಕುದುರೆಗಳ ನಾಗಾಲೋಟ!
Kalaburagi; ಕಾಂಗ್ರೆಸ್ ಮುಖಂಡನಿಗೆ ಸೇರಿದ ಎರಡು ಕೋಟಿ ರೂಪಾಯಿ ಹಣ ಸೀಜ್
“ನಾನು ಬಟ್ಟೆ ಬದಲಾಯಿಸುವಾಗ ಬಾಗಿಲು..” ನಿರ್ಮಾಪಕರ ಕಿರುಕುಳದ ಬಗ್ಗೆ ಮೌನ ಮುರಿದ ನಟಿ
State Govt ದಿವಾಳಿ ಆಗಿದೆ:ಸರ್ಕಾರದಿಂದಲೇ ಲೂಟಿ ನಡೆಯುತ್ತಿದೆ: ಮಾಜಿ ಸಿಎಂ ಯಡಿಯೂರಪ್ಪ ಆರೋಪ