ಭಾರತ-ಪಾಕ್‌ ಗಡಿಯಲ್ಲೀಗ ನೀರವತೆ: ಆದರೆ ಸಜೀವ ಶೆಲ್‌ಗ‌ಳ ಭಯ


Team Udayavani, Jan 24, 2018, 11:24 AM IST

Indian-Army-revenge-700.jpg

ಆರ್ನಿಯ, ಜಮು ಕಾಶ್ಮೀರ : ಪಾಕ್‌ ಸೇನೆಯ ನಿರಂತರ ಗಂಡಿನ ದಾಳಿಗೆ ಭಾರೀ ಪ್ರತೀಕಾರದ ದಾಳಿಯನ್ನು ಭಾರತೀಯ ಯೋಧರು ಈಚೆಗೆ ಕೈಗೊಂಡ ಬಳಿಕ ಭಾರತ – ಪಾಕಿಸ್ಥಾನ ಗಡಿಯಲ್ಲಿ ಈಗ ಬಂದೂಕುಗಳ ಸದ್ದು ನಿಂತಿದೆ. ಆದರೆ ಆದರೆ ಭಾರತದ ಗಡಿಯೊಳಗೆ ಪಾಕ್‌ ಪಡೆಗಳು ಹಾರಿಸಿದ ಮತ್ತು ಸ್ಫೋಟಗೊಳ್ಳದೆ ಸಜೀವವಾಗಿ ಬಿದ್ದುಕೊಂಡಿರುವ ನೂರಾರು ಮಾರ್ಟರ್‌ ಶೆಲ್‌ಗ‌ಳು ಗಡಿ ಗ್ರಾಮಗಳ ನಿವಾಸಿಗಳಿಗೆ ಮತ್ತು ಹೊಲ ಗದ್ದೆಗಳಲ್ಲಿ ದುಡಿಯುವ ರೈತಾಪಿ ಜನರಿಗೆ ವಸ್ತುತಃ ಸಾವಿನ ಕರಿನೆರಳಿನಂತೆ ಕಾಡುತ್ತಿವೆ. 

ಗಡಿಯಲ್ಲಿ ಅಲ್ಲಲ್ಲಿ ಬಿದ್ದುಕೊಂಡಿರುವ ಸಜೀವ ಮಾರ್ಟರ್‌ ಶೆಲ್‌ಗ‌ಳನ್ನು ಮುಟ್ಟದಂತೆ ಭಾರತೀಯ ಯೋಧರು ಜನರಿಗೆ ಎಚ್ಚರಿಕೆ ನೀಡುತ್ತಿದ್ದಾರೆ. ಮುಖ್ಯವಾಗಿ ಜಮ್ಮು, ಸಾಂಬಾ, ಕಥುವಾ ಮತ್ತು ಅಂತಾರಾಷ್ಟ್ರೀಯ ಗಡಿಯಲ್ಲಿರುವ ಅವಳಿ ಜಿಲ್ಲೆಗಳಾದ ರಾಜೋರಿಮತ್ತು ಪೂಂಚ್‌ ಜಿಲ್ಲೆಗಳ ಜನರಿಗೆ ಈ ಸಜೀವ ಶೆಲ್‌ಗ‌ಳು ಅತ್ಯಂತ ಮಾರಣಾಂತಿಕವಾಗಿವೆ. 

ಗಡಿ ಗ್ರಾಮಗಳಲ್ಲಿನ ಜನರ ಮನೆ ಅಂಗಣದಲ್ಲೇ ಸಜೀವ ಮಾರ್ಟರ್‌ ಶೆಲ್‌ಗ‌ಳು ಬಿದ್ದುಕೊಂಡಿವೆ. ಈ ರೀತಿಯ ಸಜೀವ ಶೆಲ್‌ ತನ್ನ ಮನೆಯಂಗಳದಲ್ಲಿ ಬಿದ್ದುಕೊಂಡಿರುವುದನ್ನು ಕಂಡು ಗಾಬರಿಗೊಂಡ ಚಾಂದ್‌ ಎಂಬ ನಿವಾಸಿ ಸೇನೆಗೆ ಫೋನಾಯಿಸಿದಾಗ ಅವರು ಬಂದು ಆ ಶೆಲ್‌ ಅನ್ನು ನಿರ್ಜೀವ ಗೊಳಿಸಿದರು. 

ಇದೇ ರೀತಿ ಕೊರೋತನ ಗ್ರಾಮದ ನಿವಾಸಿ ದಲ್‌ಜೀತ್‌ ಸಿಂಗ್‌ ಎಂಬವರ ಭತ್ತದ ಗದ್ದೆಯಲ್ಲಿ ಬಿದ್ದುಕೊಂಡಿರುವ ಶೆಲ್‌ನಿಂದ ದೊಡ್ಡ ದೊಡ್ಡ ಕುಳಿಗಳು ಸೃಷ್ಟಿಯಾಗಿವೆ. ಇಲ್ಲೂ ಕೆಲವು ಸಜೀವ ಶೆಲ್‌ಗ‌ಳು ಪತ್ತೆಯಾಗಿವೆ ಎಂದು ಸೇನೆ ಹೇಳಿದೆ. 

ಟಾಪ್ ನ್ಯೂಸ್

1-visa

India VISA ನೀತಿ ಬಗ್ಗೆ ಅಲ್ಲಿನ ಸರಕಾರ ಮಾತನಾಡಲಿ: ಅಮೆರಿಕ

cbsc

CBSE ವರ್ಷಕ್ಕೆ 2 ಬಾರಿ ಪರೀಕ್ಷೆ:ರೂಪರೇಖೆಗೆ ಸೂಚನೆ

indi-1

Airbus; 30 ಏರ್‌ಬಸ್‌ ವಿಮಾನ ಖರೀದಿಗೆ ಮುಂದಾದ ಇಂಡಿಗೋ ಕಂಪೆನಿ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

1-weqwwqewq

ಬಾಂದ್ರಾ- ವರ್ಲಿ ಸೀ ಲಿಂಕ್‌ಗೆ 25,000 ಟನ್‌ ಗರ್ಡರ್‌ ಅಳವಡಿಕೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

ಶಿಬರೂರು ಕ್ಷೇತ್ರಕ್ಕೆ ಚಿತ್ರನಟಿ ಶಿಲ್ಪಾ ಶೆಟ್ಟಿ ಭೇಟಿ

ಶಿಬರೂರು ಕ್ಷೇತ್ರಕ್ಕೆ ಚಿತ್ರನಟಿ ಶಿಲ್ಪಾ ಶೆಟ್ಟಿ ಭೇಟಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

cbsc

CBSE ವರ್ಷಕ್ಕೆ 2 ಬಾರಿ ಪರೀಕ್ಷೆ:ರೂಪರೇಖೆಗೆ ಸೂಚನೆ

indi-1

Airbus; 30 ಏರ್‌ಬಸ್‌ ವಿಮಾನ ಖರೀದಿಗೆ ಮುಂದಾದ ಇಂಡಿಗೋ ಕಂಪೆನಿ

1-weqwwqewq

ಬಾಂದ್ರಾ- ವರ್ಲಿ ಸೀ ಲಿಂಕ್‌ಗೆ 25,000 ಟನ್‌ ಗರ್ಡರ್‌ ಅಳವಡಿಕೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

militry

Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-visa

India VISA ನೀತಿ ಬಗ್ಗೆ ಅಲ್ಲಿನ ಸರಕಾರ ಮಾತನಾಡಲಿ: ಅಮೆರಿಕ

cbsc

CBSE ವರ್ಷಕ್ಕೆ 2 ಬಾರಿ ಪರೀಕ್ಷೆ:ರೂಪರೇಖೆಗೆ ಸೂಚನೆ

indi-1

Airbus; 30 ಏರ್‌ಬಸ್‌ ವಿಮಾನ ಖರೀದಿಗೆ ಮುಂದಾದ ಇಂಡಿಗೋ ಕಂಪೆನಿ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

1-weqwwqewq

ಬಾಂದ್ರಾ- ವರ್ಲಿ ಸೀ ಲಿಂಕ್‌ಗೆ 25,000 ಟನ್‌ ಗರ್ಡರ್‌ ಅಳವಡಿಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.