ಸ್ವಚ್ಛ ಸರ್ವೇಕ್ಷಣೆ ಕರ್ನಾಟಕಕ್ಕಿದೆ ಸ್ಥಾನ
Team Udayavani, Jun 25, 2018, 8:15 AM IST
ಸ್ವಚ್ಛ ಭಾರತ ರ್ಯಾಂಕಿಂಗ್ ನಲ್ಲಿ ಇಂದೋರ್ ಸ್ವಚ್ಛ ನಗರ ಖ್ಯಾತಿಗೆ ಪಾತ್ರವಾಗಿದೆ. ರಾಜ್ಯಗಳ ಪೈಕಿ ಝಾರ್ಖಂಡ್ ಮೊದಲ ಸ್ಥಾನ ಪಡೆದಿದೆ. ಇನ್ನು ದೇಶದ 25 ಅತ್ಯಂತ ಕೊಳಚೆ ಜಿಲ್ಲೆಗಳ ಪೈಕಿ 19 ಪಶ್ಚಿಮ ಬಂಗಾಲದಲ್ಲಿಯೇ ಇವೆ. ಅದರಲ್ಲಿ ಡಾರ್ಜಿಲಿಂಗ್ ಮೊದಲ ಸ್ಥಾನದಲ್ಲಿದೆ. ಪ್ರಧಾನಿ ನರೇಂದ್ರ ಮೋದಿ ಶನಿವಾರ (ಜೂ.23) ಇಂದೋರ್ ನಲ್ಲಿ ಬಿಡುಗಡೆ ಮಾಡಿದ ‘ಸ್ವಚ್ಛ ಸರ್ವೇಕ್ಷಣಾ ವರದಿ 2018’ರಲ್ಲಿ ಈ ಅಂಶವಿದೆ.
ಮೈಸೂರು- ದೇಶದ ಅತ್ಯಂತ ಸ್ವಚ್ಛ ಮಧ್ಯಮ ಪ್ರಮಾಣದ ನಗರ
(3-10 ಲಕ್ಷ ಜನಸಂಖ್ಯೆ ಇರುವ ನಗರಗಳ ಪೈಕಿ)
08 – ಸ್ವಚ್ಛ ಸರ್ವೇಕ್ಷಣೆಯಲ್ಲಿ 2018ರ ರ್ಯಾಂಕಿಂಗ್
05 – ಸ್ವಚ್ಛ ಸರ್ವೇಕ್ಷಣೆಯಲ್ಲಿ 2017ರ ರ್ಯಾಂಕಿಂಗ್
ಮಂಗಳೂರು ಘನ ತ್ಯಾಜ್ಯ ನಿರ್ವಹಣೆಯಲ್ಲಿ ಮಧ್ಯಮ ಪ್ರಮಾಣ ನಗರಗಳಲ್ಲಿ ಉತ್ತಮ ನಗರ
(3-10 ಲಕ್ಷ ಜನಸಂಖ್ಯೆ ಇರುವ ನಗರಗಳ ಪೈಕಿ)
52 – 2018ರ ರ್ಯಾಂಕಿಂಗ್
63 – 2017ರ ರ್ಯಾಂಕಿಂಗ್
4ನೇ ಸ್ಥಾನ ಹುಣಸೂರಿಗೆ
ದಕ್ಷಿಣ ವಲಯದಲ್ಲಿ ಘನ ತ್ಯಾಜ್ಯ ವಿಲೇವಾರಿ-
(1 ಲಕ್ಷಕ್ಕಿಂತ ಕಡಿಮೆ ಜನಸಂಖ್ಯೆ ಇರುವ ಪಟ್ಟಣ/ನಗರಗಳು)
43ನೇ ಸ್ಥಾನ ಪಿರಿಯಾಪಟ್ಟಣ
(1 ಲಕ್ಷಕ್ಕಿಂತ ಕಡಿಮೆ ಜನಸಂಖ್ಯೆ ಇರುವ 100 ನಗರ ಸ್ಥಳೀಯ ಸಂಸ್ಥೆಗಳ ಪೈಕಿ)
ಉತ್ತಮ ಸಾಧನೆ ಮಾಡಿದ ರಾಜ್ಯಗಳು
1ನೇ ಸ್ಥಾನ, ಝಾರ್ಖಂಡ್
2ನೇ ಸ್ಥಾನ, ಮಹಾರಾಷ್ಟ್ರ
3ನೇ ಸ್ಥಾನ, ಛತ್ತೀಸ್ಗಢ
4ನೇ ಸ್ಥಾನ , ಮಧ್ಯಪ್ರದೇಶ
14ನೇ ಸ್ಥಾನ, ಕರ್ನಾಟಕ
ದೇಶದಲ್ಲಿರುವ ಅತ್ಯಂತ ಕೊಳಚೆ ಜಿಲ್ಲೆಗಳು: 25
ಪಶ್ಚಿಮ ಬಂಗಾಲದಲ್ಲಿ ಇರುವ ಜಿಲ್ಲೆಗಳು: 19
ಬಿಹಾರ: 03
ಉತ್ತರ ಪ್ರದೇಶ: 03
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Manipura: ಉಗ್ರರ ದಾಳಿಗೆ ಇಬ್ಬರು CRPF ಯೋಧರು ಹತ… ಉಗ್ರರ ಪತ್ತೆಗೆ ಶೋಧ ಕಾರ್ಯಾಚರಣೆ
Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ
Google ಜಾಹೀರಾತಿಗೆ ಬಿಜೆಪಿ ವೆಚ್ಚ ಮಾಡಿದ ಹಣವೆಷ್ಟು ಗೊತ್ತೆ?
Vijay Mallya ಹಸ್ತಾಂತರಕ್ಕೆ ಫ್ರಾನ್ಸ್ನೊಂದಿಗೆ ಭಾರತ ಮಾತುಕತೆ
VOTE; ನೋಟಾಗೆ ಬಹುಮತ ಬಂದರೆ ಏನು ಮಾಡಬೇಕು?:ಚುನಾವಣ ಆಯೋಗಕ್ಕೆ ಸುಪ್ರೀಂ ನೋಟಿಸ್
MUST WATCH
ಹೊಸ ಸೇರ್ಪಡೆ
Manipura: ಉಗ್ರರ ದಾಳಿಗೆ ಇಬ್ಬರು CRPF ಯೋಧರು ಹತ… ಉಗ್ರರ ಪತ್ತೆಗೆ ಶೋಧ ಕಾರ್ಯಾಚರಣೆ
Lok Sabha Election: ತಾಂತ್ರಿಕ-ಉನ್ನತ ಶಿಕ್ಷಣಕ್ಕೆ ಆದ್ಯತೆ: ಗಾಯತ್ರಿ ಸಿದ್ದೇಶ್ವರ್
ಹೊಳೆಹೊನ್ನೂರು: ಕೂಡಲಿ ಶೃಂಗೇರಿ ಮಠದಲ್ಲಿ ವಂಚನೆ ಪ್ರಕರಣ: FIR ದಾಖಲು
Padubidri: ಹೆದ್ದಾರಿ ಮಧ್ಯೆ ಕೆಟ್ಟು ನಿಂತ ಲಾರಿ; ಸಂಚಾರಕ್ಕೆ ಅಡಚಣೆ
Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ