ನೀರವ್ ಮೋದಿ ಬಂಗಲೆ ನೆಲಸಮ?
Team Udayavani, Aug 22, 2018, 10:14 AM IST
ಮುಂಬೈ: ಬ್ಯಾಂಕುಗಳಿಗೆ ವಂಚಿಸಿ ಪರಾರಿಯಾಗಿರುವ ಉದ್ಯಮಿ ನೀರವ್ ಮೋದಿ ಒಡೆತನದ ಅಕ್ರಮ ಬಂಗಲೆಗಳನ್ನು ನೆಲಸಮಗೊಳಿಸಲು ಪರಿಸರ ಸಚಿವ ರಾಮದಾಸ್ ಕದಂ ಸೂಚಿಸಿದ್ದಾರೆ. ಮಂಗಳವಾರ ಅಕ್ರಮ ಮನೆಗಳಿಗೆ ಸಂಬಂಧಿಸಿ ನಡೆದ ಪರಿಶೀಲನಾ ಸಭೆಯಲ್ಲಿ ಅಲಿಬಾಗ್ನಲ್ಲಿರುವ ನೀರವ್ ಬಂಗಲೆ ನೆಲಸಮಗೊಳಿಸಿ ಎಂದು ರಾಯಗಡ ಜಿಲ್ಲಾಧಿಕಾರಿಗೆ ಸಚಿವರು ಆದೇಶಿಸಿದ್ದಾರೆ.
ಒಟ್ಟಾರೆ ಅಲಿಬಾಗ್ನಲ್ಲಿ 121 ಮತ್ತು ರಾಯಗಡದಲ್ಲಿ 151 ಅಕ್ರಮ ಬಂಗಲೆಗಳಿದ್ದು, ಆ ಪೈಕಿ ಕೆಲವು ನೀರವ್ ಮೋದಿ, ಮೆಹುಲ್ ಚೋಕ್ಸಿ, ಸ್ಮಿತಾ ಗೋದ್ರೇಜ್, ಮಧುಕರ್ ಪರೇಖ್ ಮತ್ತಿತರರಿಗೆ ಸೇರಿದ್ದು ಎಂದೂ ಸಚಿವ ರಾಮದಾಸ್ ಹೇಳಿದ್ದಾರೆ. ಕಳೆದ ವಾರವಷ್ಟೇ ಅಕ್ರಮ ಬಂಗಲೆ ನೆಲಸಮಕ್ಕೆ ಸಂಬಂಧಿಸಿ ನಿರ್ಲಕ್ಷ್ಯ ವಹಿಸಿದ್ದಕ್ಕೆ ರಾಯಗಡ ಜಿಲ್ಲಾಧಿಕಾರಿಯನ್ನು ಬಾಂಬೆ ಹೈಕೋರ್ಟ್ ತರಾಟೆಗೆ ತೆಗೆದುಕೊಂಡಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ
Google ಜಾಹೀರಾತಿಗೆ ಬಿಜೆಪಿ ವೆಚ್ಚ ಮಾಡಿದ ಹಣವೆಷ್ಟು ಗೊತ್ತೆ?
Vijay Mallya ಹಸ್ತಾಂತರಕ್ಕೆ ಫ್ರಾನ್ಸ್ನೊಂದಿಗೆ ಭಾರತ ಮಾತುಕತೆ
VOTE; ನೋಟಾಗೆ ಬಹುಮತ ಬಂದರೆ ಏನು ಮಾಡಬೇಕು?:ಚುನಾವಣ ಆಯೋಗಕ್ಕೆ ಸುಪ್ರೀಂ ನೋಟಿಸ್
Muslim ಆದ್ಯತೆ ಹೇಳಿಕೆ ನೀಡಿಲ್ಲವೆಂದು ಸಾಬೀತುಪಡಿಸಿ: ‘ಕೈ’ಗೆ ಮೋದಿ ಸವಾಲು