ಸ್ಲೇಟಿನಲ್ಲಿ ನಾಟ್ಯ ಭಂಗಿಯ ಗಣಪತಿ ಕಲಾಕೃತಿ ರಚನೆ
Team Udayavani, Sep 13, 2018, 4:30 AM IST
ಉಡುಪಿ: ಗಣೇಶೋತ್ಸವ ಸಂದರ್ಭ ಪ್ರತೀ ವರ್ಷ ಹೊಸತನ್ನು ಮಾಡುತ್ತ ಬರುತ್ತಿರುವ ಮರ್ಣೆ ಶ್ರೀಧರ ಆಚಾರ್ಯ, ಲಲಿತಾ ದಂಪತಿಯ ಪುತ್ರ ಮಹೇಶ್ ಮರ್ಣೆ ಅವರು ಮರದ ಪಟ್ಟಿ ಹಾಕಿರುವ ಸ್ಲೇಟಿನಲ್ಲಿ ನಾಜೂಕಿನಿಂದ ಕೆತ್ತಿ ಅತ್ಯಾಕರ್ಷಕವಾಗಿ ನಾಟ್ಯ ಭಂಗಿಯ ಗಣಪತಿಯನ್ನು ರಚಿಸಿದ್ದಾರೆ.
ಅನೇಕ ವರ್ಷಗಳಿಂದ ಗಣಪತಿ ಹಬ್ಬದಂದು ತರಕಾರಿ, ಚಾಕ್ ಪೀಸ್, ಸೋಪು ಹೀಗೆ ಅನೇಕ ವಸ್ತುಗಳಲ್ಲಿ ಗಣೇಶನ ಕಲಾಕೃತಿಗಳನ್ನು ರಚಿಸಿದ ಅವರು ಕಳೆದ ವರ್ಷ 3,500 ಐಸ್ಕ್ರೀಂ ಕಡ್ಡಿ ಮತ್ತು ಬೆಂಕಿಕಡ್ಡಿಗಳಿಂದ ರಚಿಸಲಾದ ಗಣೇಶನ ಕಲಾಕೃತಿಯು ಇಂಡಿಯಾ ಬುಕ್ ಆಫ್ ರೆಕಾರ್ಡ್ಗೆ ಸೇರ್ಪಡೆಯಾಗಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Padubidri: ಹೆದ್ದಾರಿ ಮಧ್ಯೆ ಕೆಟ್ಟು ನಿಂತ ಲಾರಿ; ಸಂಚಾರಕ್ಕೆ ಅಡಚಣೆ
Lok Sabha Election 2024; ಉಡುಪಿ-ಚಿಕ್ಕಮಗಳೂರು: ಅಭ್ಯರ್ಥಿಗಳ ದಿನಚರಿ
Kapu Assembly constituency: ನಕಲಿ ಮತದಾನ;ಆರೋಪ
Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು
Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ
MUST WATCH
ಹೊಸ ಸೇರ್ಪಡೆ
Lok Sabha Election: ಬಿಜೆಪಿ ಸರ್ಕಾರದಿಂದ ಕ್ರೀಡೆಗೆ ಆದ್ಯತೆ: ಬಿ.ವೈ.ರಾಘವೇಂದ್ರ
Manipura: ಉಗ್ರರ ದಾಳಿಗೆ ಇಬ್ಬರು CRPF ಯೋಧರು ಹತ… ಉಗ್ರರ ಪತ್ತೆಗೆ ಶೋಧ ಕಾರ್ಯಾಚರಣೆ
Lok Sabha Election: ತಾಂತ್ರಿಕ-ಉನ್ನತ ಶಿಕ್ಷಣಕ್ಕೆ ಆದ್ಯತೆ: ಗಾಯತ್ರಿ ಸಿದ್ದೇಶ್ವರ್
ಹೊಳೆಹೊನ್ನೂರು: ಕೂಡಲಿ ಶೃಂಗೇರಿ ಮಠದಲ್ಲಿ ವಂಚನೆ ಪ್ರಕರಣ: FIR ದಾಖಲು
Padubidri: ಹೆದ್ದಾರಿ ಮಧ್ಯೆ ಕೆಟ್ಟು ನಿಂತ ಲಾರಿ; ಸಂಚಾರಕ್ಕೆ ಅಡಚಣೆ