ಗೋವು ರಕ್ಷಣೆಗೆ ಮುಂದಾಗಿ


Team Udayavani, Feb 19, 2019, 10:52 AM IST

yad-2.jpg

ಯಾದಗಿರಿ: ಭೂಲೋಕದ ಒಡೆಯ ಶಿವ ಪರಮಾತ್ಮನಿಗೆ ಪ್ರಿಯಾವಾದದು ಕಲ್ಪಭಸ್ಮ ತಯಾರಿಸಲು ಕಳೆದ ಒಂದು ವಾರದಿಂದ ಯಲ್ಹೇರಿ ವಾರಣಾಸಿ ಹಿರೇಮಠದ ತಪಸ್ವಿ ಗುರು ಗಂಗಾಧರ ಶ್ರೀಗಳು ಖಾಸಗಿ ಜಮೀನಿನಲ್ಲಿ ಲೋಕ ಕಲ್ಯಾಣಕ್ಕಾಗಿ ತಮ್ಮ ಶಿಷ್ಯ ಬಳಗ ಹಾಗೂ ಭಕ್ತರೊಂದಿಗೆ ಹಗಲಿರುಳು ಗೋವುಗಳೊಂದಿಗೆ ಜೀವನ ನಡೆಸುತ್ತಿದ್ದಾರೆ.

ಶ್ರೀಗಳು ಪಂಚವರ್ಣಗಳ ಒಟ್ಟು 25 ಗೋವುಗಳಿಗೆ ಸ್ನಾನ ಮಾಡಿಸಿ ವಿಶೇಷ ಪೂಜೆ ಕೈಂಕರ್ಯ ನೇರವೆರಿಸಿ, ಲಿಂಗ ಧಾರಣೆ ಮಾಡಿ ಮಂತ್ರೋಪದೇಶಗಳೊಂದಿಗೆ ಪೂಜೆ ಮಾಡಿ, ಗೋವುಗಳಿಗೆ ನಂದಾ, ಭದ್ರ, ಸುರಭಿ, ಸುಮನಾ, ಸುಶೀಲಾ ಎಂದು ನಾಮಕರಣ ಮಾಡಿ ಪ್ರತಿಯೊಂದು ವರ್ಣದ ಐದು ಗೋವುಗಳಂತೆ ತಂಡ ರಚಿಸಿದ್ದಾರೆ.

ನಿತ್ಯ ಶ್ರೀಗಳು ತಮ್ಮ ಶಿಷ್ಯ ಬಳಗ ಸ್ನಾನ ಮಾಡಿ ಗೋವುಗಳ ಗೋ ಮೂತ್ರ ಹಾಗೂ ಸಗಣಿಯನ್ನು ಭೂಮಿಗೆ ಸ್ಪರ್ಶವಾಗದಂತೆ ಮಂತ್ರೋಚ್ಯಾರದೊಂದಿಗೆ ತಮ್ಮ ಕೈಗಳಲ್ಲಿ ಸಂಗ್ರಹಿಸಿ ಪ್ರತ್ಯೇಕ ಹಾಸುಗೆ ಮೇಲೆ ಹಾಕಿ 16 ಬಾರಿ ತಟ್ಟಿ ಸಂಸ್ಕರಿಸಿ, ಕುಳ್ಳು ಮಾಡಿದ ನಂತರ ಒಣಗಿಸಲಾಗುತ್ತಿದೆ. ಈ ಪ್ರಕ್ರಿಯೆ 21 ದಿನಗಳ ಕಾಲ ನಡೆದು ಫೆ. 26ರಂದು ಮಂಗಲಗೊಳ್ಳಲಿದೆ ಎಂದರು.

ಮಂತ್ರ ಪಠಣದೊಂದಿಗೆ ಯಜ್ಞ ಕುಂಡದಲ್ಲಿ ಸಗಣಿ ಕುಳ್ಳುಗಳನ್ನು ಸುಟ್ಟ ನಂತರ ತೆಗೆದು ಈಶ್ಯಾನ ಮಂತ್ರದಿಂದ ಅದನ್ನು ಸೋಧಿಸಿ ತಾಮ್ರ, ಬೆಳ್ಳಿ, ಬಂಗಾರ ಪಾತ್ರೆಗಳಲ್ಲಿ ತುಂಬುವ ಮೂಲಕ ಅದನ್ನು ಎಚ್ಚರಿಕೆಯಿಂದ ಕಾಪಾಡಿಕೊಂಡು ಐದು ಬಟ್ಟಲುಗಳಲ್ಲಿ ಕಲ್ಪ ಭಸ್ಮಹಾಕಿ ಪಾದೋದಕ ಮಿಶ್ರಣಮಾಡಿ ಜನತೆ ದಿನಾಲು ತಪ್ಪದೇ ಧರಿಸಿದಲ್ಲಿ ಅವರ ಸಕಲ ಇಷ್ಟಾರ್ಥಗಳು ಈಡೇರುತ್ತವೆ ಎಂದು ಗಂಗಾಧರ ಶ್ರೀಗಳು ಮಾಹಿತಿ ನೀಡಿದರು.
 
ಭಾರತ ಧರ್ಮ ಹಾಗೂ ಕೃಷಿ ಆಧಾರಿತ ದೇಶವಾಗಿದ್ದು, ಗೋ ಮಾತೆ ಇದರ ಮೂಲವಾಗಿದ್ದಾಳೆ. ಯುವ ಜನತೆ ಕೃಷಿ ಕಾರ್ಯದ ಬಗ್ಗೆ ನಿರ್ಲಕ್ಷ್ಯ ಮನೋಭಾವನೆ ತೊರೆದು, ದೇಶಿ ಗೋವುಗಳನ್ನು ರಕ್ಷಿಸಿ ಅದರ ಲಾಭ ಎಲ್ಲರೂ ಪಡೆಯಬೇಕು ಎಂದು ಹಾರೈಸಿದರು. ಈ ಸಂದರ್ಭದಲ್ಲಿ ಕಿರಿಯ
ಶ್ರೀಗಳು ಶಿವಯೋಗಿಸ್ವಾಮಿ ತಂಗಡಮಲ್ಲಿ ನೀಲಕಂಠರಾಯ ಯಲ್ಹೆರಿ, ಶರಣಗೌಡ ಮಾಲಿಪಾಟೀಲ ಇದ್ದರು.

ಟಾಪ್ ನ್ಯೂಸ್

ಉಡುಪಿ-ಚಿಕ್ಕಮಗಳೂರು: ಅಭ್ಯರ್ಥಿಗಳ ದಿನಚರಿ

Lok Sabha Election 2024; ಉಡುಪಿ-ಚಿಕ್ಕಮಗಳೂರು: ಅಭ್ಯರ್ಥಿಗಳ ದಿನಚರಿ

varun gandhi

BJP; ರಾಯ್‌ಬರೇಲಿಯಲ್ಲಿ ಸ್ಪರ್ಧಿಸಲು ವರುಣ್‌ ಗಾಂಧಿ ನಕಾರ?

ಮೂರನೇ ಬಾರಿ ನರೇಂದ್ರ ಮೋದಿ ಪ್ರಧಾನಿಯಾಗಲು ದಿನಗಣನೆ: ನಳಿನ್‌

ಮೂರನೇ ಬಾರಿ ನರೇಂದ್ರ ಮೋದಿ ಪ್ರಧಾನಿಯಾಗಲು ದಿನಗಣನೆ: ನಳಿನ್‌

Lok Sabha Election: ಪ್ರವಾಸಿ ತಾಣಗಳಲ್ಲಿ ಜನ ಕಡಿಮೆ

Lok Sabha Election: ಪ್ರವಾಸಿ ತಾಣಗಳಲ್ಲಿ ಜನ ಕಡಿಮೆ

Kapu Assembly constituency: ನಕಲಿ ಮತದಾನ;ಆರೋಪ

Kapu Assembly constituency: ನಕಲಿ ಮತದಾನ;ಆರೋಪ

Elections ನಡುವೆಯೇ ಸಾಲು ಸಾಲು ಮದುವೆ, ಸಮಾರಂಭಗಳು!

Elections ನಡುವೆಯೇ ಸಾಲು ಸಾಲು ಮದುವೆ, ಸಮಾರಂಭಗಳು!

1-ewqere

World Record;ಮಹಿಳಾ ಅಂತಾರಾಷ್ಟ್ರೀಯ ಟಿ20 ಪಂದ್ಯ: ರನ್‌ ನೀಡದೆ 7 ವಿಕೆಟ್‌!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-sadasd

Yadgir BJP ಬೃಹತ್ ರೋಡ್ ಶೋ; ದೇಶದ ರಕ್ಷಣೆಗಾಗಿ ಮತ್ತೆ ಬೆಂಬಲಿಸಿ: ನಡ್ಡಾ

1-wewewwqe

Hindu ಯುವಕ-ಯುವತಿಯರಿಗೆ ರಾಜ್ಯದಲ್ಲಿ ರಕ್ಷಣೆಯಿಲ್ಲ: ಅಮೀನರೆಡ್ಡಿ ಯಾಳಗಿ

Yadagiri; ರೊಟ್ಟಿ ಕೇಳಿದಕ್ಕೆ ಅನ್ಯಕೋಮಿನ ಯುವಕನಿಂದ ದಲಿತ ಯುವಕನ ಕೊಲೆ

Yadagiri; ರೊಟ್ಟಿ ಕೇಳಿದಕ್ಕೆ ಅನ್ಯಕೋಮಿನ ಯುವಕನಿಂದ ದಲಿತ ಯುವಕನ ಕೊಲೆ

1-adsdasd

NDA ಮೈತ್ರಿ ಧರ್ಮ ಪಾಲನೆ; ದೋಸ್ತಿಗಾಗಿ ಕಂದಕೂರ್‌ ನಿವಾಸಕ್ಕೆ ಬಂದ ಜಾಧವ್!

Surapura; ಬೆಳ್ಳಂಬೆಳಗ್ಗೆ ಮಾರಕಾಸ್ತ್ರಗಳಿಂದ ವ್ಯಕ್ತಿಯ ಕೊಲೆ

Surapura; ಬೆಳ್ಳಂಬೆಳಗ್ಗೆ ಮಾರಕಾಸ್ತ್ರಗಳಿಂದ ವ್ಯಕ್ತಿಯ ಕೊಲೆ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ಉಡುಪಿ-ಚಿಕ್ಕಮಗಳೂರು: ಅಭ್ಯರ್ಥಿಗಳ ದಿನಚರಿ

Lok Sabha Election 2024; ಉಡುಪಿ-ಚಿಕ್ಕಮಗಳೂರು: ಅಭ್ಯರ್ಥಿಗಳ ದಿನಚರಿ

varun gandhi

BJP; ರಾಯ್‌ಬರೇಲಿಯಲ್ಲಿ ಸ್ಪರ್ಧಿಸಲು ವರುಣ್‌ ಗಾಂಧಿ ನಕಾರ?

ಮೂರನೇ ಬಾರಿ ನರೇಂದ್ರ ಮೋದಿ ಪ್ರಧಾನಿಯಾಗಲು ದಿನಗಣನೆ: ನಳಿನ್‌

ಮೂರನೇ ಬಾರಿ ನರೇಂದ್ರ ಮೋದಿ ಪ್ರಧಾನಿಯಾಗಲು ದಿನಗಣನೆ: ನಳಿನ್‌

Lok Sabha Election: ಪ್ರವಾಸಿ ತಾಣಗಳಲ್ಲಿ ಜನ ಕಡಿಮೆ

Lok Sabha Election: ಪ್ರವಾಸಿ ತಾಣಗಳಲ್ಲಿ ಜನ ಕಡಿಮೆ

Kapu Assembly constituency: ನಕಲಿ ಮತದಾನ;ಆರೋಪ

Kapu Assembly constituency: ನಕಲಿ ಮತದಾನ;ಆರೋಪ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.