Mathura ನನ್ನನ್ನು ಗೋಪಿಕೆಯೆಂದು ಭಾವಿಸುವೆ: ಬಿಜೆಪಿ ಅಭ್ಯರ್ಥಿ ಹೇಮಾ
Team Udayavani, Apr 19, 2024, 1:46 AM IST
ಲಕ್ನೋ: ನನ್ನನ್ನು ನಾನು ಶ್ರೀಕೃಷ್ಣನ ಗೋಪಿಕೆ ಎಂದೇ ಭಾವಿಸುತ್ತೇನೆ ಎಂದು ನಟಿ ಹಾಗೂ ಮಥುರಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಹೇಮಾಮಾಲಿನಿ ಹೇಳಿ ದ್ದಾರೆ. “ನಾನು ರಾಜಕೀಯಕ್ಕೆ ಬಂದದ್ದು ಹೆಸರು ಗಳಿಸಲೋ ಅಥವಾ ಇನ್ಯಾವುದೋ ರೀತಿ ಯ ವೈಯಕ್ತಿಕ ಲಾಭಕ್ಕಾ ಗಿಯೋ ಅಲ್ಲ. ಶ್ರೀ ಕೃಷ್ಣನು ಪ್ರೀತಿಸುವಂತಹ ಮಥುರಾ ನಿವಾಸಿಗಳ ಪ್ರಾಮಾಣಿಕ ಸೇವೆಯನ್ನು ಮಾಡಿದರೆ ಮಾತ್ರ ಆತನ ಆಶೀರ್ವಾದ ಸಿಗಲಿದೆ. ಹಾಗಾಗಿ ಮಥುರಾ ಜನರ ಸೇವೆ ಮಾಡುವ ಮೂಲಕ ಕೃಷ್ಣನ ಕೃಪೆಗೆ ಪಾತ್ರಳಾಗುತ್ತೇನೆ. ಕ್ಷೇತ್ರದಲ್ಲಿ ಮೂಲಸೌಕರ್ಯ ಅಭಿವೃದ್ಧಿಪಡಿಸುವ ಮೂಲಕ ಪ್ರವಾಸಿ ತಾಣವಾಗಿ ಪರಿವರ್ತಿಸಲಿದ್ದೇನೆ’ ಎಂದಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Congress ನಾಯಕರ ವಿರುದ್ಧ ಆಕ್ಷೇಪಾರ್ಹ ಹೇಳಿಕೆ: ಕೆಸಿಆರ್ಗೆ 48 ಗಂಟೆ ಪ್ರಚಾರ ನಿಷೇಧ
Rupali Ganguly : ʼಅನುಪಮಾʼ ಧಾರಾವಾಹಿ ಖ್ಯಾತಿಯ ನಟಿ ರೂಪಾಲಿ ಗಂಗೂಲಿ ಬಿಜೆಪಿ ಸೇರ್ಪಡೆ
Shivamogga; ಮಾಜಿ ಸಿಎಂಗಳ ಕುಟುಂಬ ಕಾಳಗಕ್ಕೆ ಈಶ್ವರಪ್ಪ ರಂಗು!
W.Bengal; ಮುಸ್ಲಿಂ ಮುನಿಸಿಗೆ ಮಂದಿರಕ್ಕೆ ಬಾರದ ಮಮತಾ: ಅಮಿತ್ ಶಾ
Loksabha; ಮುಸ್ಲಿಮರಿಗೆ ಅಷ್ಟೇ ಅಲ್ಲ, ನನಗೂ 5 ಮಕ್ಕಳಿದ್ದಾರೆ: ಮೋದಿಗೆ ಖರ್ಗೆ ಟಕ್ಕರ್