Europe ದೇಶಗಳಿಗೆ ಅಕ್ರಮ ಮಾನವ ಸಾಗಾಟ: 4 ಬಾಂಗ್ಲಾ ಪ್ರಜೆಗಳು ಸೇರಿ 9 ಮಂದಿ ಅರೆಸ್ಟ್
ಬಾಂಗ್ಲಾದೇಶದ ಪ್ರಜೆಗಳು ದೆಹಲಿಯಲ್ಲಿ ಅಕ್ರಮವಾಗಿ ನೆಲೆಸಿದ್ದರು...!!
Team Udayavani, Jan 15, 2024, 8:18 PM IST
ಹೊಸದಿಲ್ಲಿ: ದೆಹಲಿ ಪೊಲೀಸರು ಸೋಮವಾರ ಅಕ್ರಮ ದಾಖಲೆಗಳ ಆಧಾರದ ಮೇಲೆ ಜನರನ್ನು ಯುರೋಪಿಯನ್ ದೇಶಗಳಿಗೆ ಕಳುಹಿಸುತ್ತಿದ್ದ ಅಂತಾರಾಷ್ಟ್ರೀಯ ದಂಧೆಯನ್ನು ಭೇದಿಸಿದ್ದು, ನಾಲ್ವರು ಬಾಂಗ್ಲಾದೇಶಿ ಪ್ರಜೆಗಳು ಸೇರಿದಂತೆ ಒಂಬತ್ತು ಜನರನ್ನು ಬಂಧಿಸುರುವುದಾಗಿ ಹೇಳಿದ್ದಾರೆ.
ಆರೋಪಿಗಳು ಕುಖ್ಯಾತ “ಕತ್ತೆ ಮಾರ್ಗ” ವನ್ನು ನಕಲಿ ಕೆಲಸದ ಪರವಾನಗಿಗಳನ್ನು ಪಡೆಯುವ ಮೂಲಕ ಬಳಸುತ್ತಿದ್ದರು ಮತ್ತು ಪ್ರಯಾಣಿಕರಿಂದ ತಲಾ 15 ಲಕ್ಷ ರೂ.ವರೆಗೆ ವಸೂಲಿ ಮಾಡುತ್ತಿದ್ದರು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಜನವರಿ 4 ರಂದು ಬಾಂಗ್ಲಾದೇಶದ ಪ್ರಜೆಗಳಾದ ಮೊಹಮ್ಮದ್ ಅನೋವರ್ ಕಾಜಿ (22) ಮತ್ತು ಮೊಹಮ್ಮದ್ ಖೋಲಿಲುರ್ ರೆಹಮಾನ್ (22) ಅವರನ್ನು ಬಂಧಿಸುವುದರೊಂದಿಗೆ ದಂಧೆಯನ್ನು ಭೇದಿಸಲಾಗಿದೆ. ಅಲಿ ಅಕ್ಬರ್, ಮೊಹಮ್ಮದ್ ಇಬ್ರಾಹಿಂ, ಮೊಹಮ್ಮದ್ ಮುದಾಸಿರ್ ಖಾನ್, ಬರೇಂದ್ರ ಆರ್ಯ, ಧೀರಜ್ ಬಿಷ್ಣೋಯ್, ಗೌರವ್ ಗುಲಾತಿ ಮತ್ತು ಮೊಹಮ್ಮದ್ ಯೂನಸ್ ಅವರನ್ನು ಕಾಜಿ ಮತ್ತು ರೆಹಮಾನ್ ಬಂಧನದ ನಂತರ ಬಂಧಿಸಲಾಯಿತು. ಬಾಂಗ್ಲಾದೇಶದ ಪ್ರಜೆಗಳು ದೆಹಲಿಯಲ್ಲಿ ಅಕ್ರಮವಾಗಿ ನೆಲೆಸಿದ್ದರು” ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Donkey route ಮಾರ್ಗವು ದೇಶಗಳಿಗೆ ಅನಧಿಕೃತ ಪ್ರವೇಶಕ್ಕಾಗಿ ಬಳಸಲಾಗುವ ಅಕ್ರಮ ವಲಸೆ ತಂತ್ರವಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mumbai 26/11 ದಾಳಿಯ ವಕೀಲ ಉಜ್ವಲ್ ನಿಕಮ್ ಗೆ ಬಿಜೆಪಿ ಟಿಕೆಟ್, ಪೂನಮ್ ಗೆ ಕೊಕ್
Interim Bail: ಹೇಮಂತ್ ಸೋರೆನ್ ಗೆ ಮಧ್ಯಂತರ ಜಾಮೀನು ನಿರಾಕರಿಸಿದ ನ್ಯಾಯಾಲಯ
Mamata Banerjee: ಮತ್ತೆ ಎಡವಿ ಬಿದ್ದ ಮಮತಾ ಬ್ಯಾನರ್ಜಿ… ಕಾಲಿಗೆ ಸಣ್ಣ ಗಾಯ
‘ತಾರಕ್ ಮೆಹ್ತಾ ಕಾ ಉಲ್ಟಾ ಚಶ್ಮಾ’ ನಟ ಗುರುಚರಣ್ ಸಿಂಗ್ ನಾಪತ್ತೆ… ಮೊಬೈಲ್ ಸ್ವಿಚ್ ಆಫ್
W.Bengal; ಟಿಎಂಸಿ ಪಕ್ಷವನ್ನು ಭಯೋತ್ಪಾದಕ ಸಂಘಟನೆ ಎಂದು ಘೋಷಿಸಿ: ಸುವೇಂದು ಅಧಿಕಾರಿ
MUST WATCH
ಹೊಸ ಸೇರ್ಪಡೆ
Chamarajanagar: ಅಪ್ರಾಪ್ತೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದವನಿಗೆ 20 ವರ್ಷ ಜೈಲು
Yellapur; ಬೊಲೆರೋ ಢಿಕ್ಕಿಯಾಗಿ ಬೈಕ್ ಸವಾರ ದುರ್ಮರಣ, ಹಿಂಬದಿ ಸವಾರ ಗಂಭೀರ
Ambedkar ಬರೆದ ಸಂವಿಧಾನ ಬದಲಿಸಲು ಅಷ್ಟು ಸುಲಭವಾಗಿ ಬಿಡುತ್ತೇವಾ: ಪ್ರಕಾಶ್ ರಾಜ್
IPL; ಮೆಕ್ಗುರ್ಕ್ ಅಬ್ಬರ : ಡೆಲ್ಲಿ ಎದುರು ಹೋರಾಡಿ ಸೋತ ಮುಂಬೈ
Yadgir; ಮೇ.1 ರಂದು ಕಾಂಗ್ರೆಸ್ ನಾಯಕರ ಸಮಾಗಮ