ವಾಹನ ಕಳ್ಳನೆಂದು ಹೊಡೆದು ಹತ್ಯೆ: ನಾಲ್ವರು ಪೊಲೀಸರ ವಿರುದ್ದ ಕ್ರಮ
Team Udayavani, Sep 17, 2018, 12:16 PM IST
ಇಂಪಾಲ : ವಾಹನ ಕಳ್ಳನೆಂಬ ಶಂಕೆಯಲ್ಲಿ 26ರ ಹರೆಯದ ವ್ಯಕ್ತಿಯೋರ್ವನನ್ನು ಇಂಪಾಲ ಪಶ್ಚಿಮ ಜಿಲ್ಲೆಯಲ್ಲಿ ಹೊಡೆದು ಸಾಯಿಸಲಾದ ಘಟನೆ ನಡೆದ ಮೂರು ದಿನಗಳ ತರುವಾಯ ಪೊಲೀಸರು ಓರ್ವ ಎಸ್ಐ ಯನ್ನು ಅಮಾನತುಗೊಳಿಸಿರುವರಲ್ಲದೆ ಇತರ ಮೂವರು ಅಧಿಕಾರಿಗಳನ್ನು ಸೇವೆಯಿಂದ ಕಿತ್ತು ಹಾಕಿದ್ದಾರೆ.
ಘಟನೆಗೆ ಸಂಬಂಧಿಸಿದ ವಿಡಿಯೋ ಒಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು ಅದರಲ್ಲಿ ಕಂಡು ಬರುವಂತೆ ಮಾರಣಾಂತಿಕ ಹಲ್ಲೆಗೆ ಗುರಿಯಾಗಿದ್ದ ತರುಣನು ಇನ್ನೂ ಜೀವಂತವಾಗಿ ಬಿದ್ದುಕೊಂಡಿದ್ದಾಗ ನಾಲ್ವರು ಪೊಲೀಸರು ಯಾವುದೇ ನೆರವಿಗೆ ಮುಂದಾಗದೇ ಅಲ್ಲೇ ಇದ್ದುದು ಸ್ಪಷ್ಟವಾಗಿತ್ತು ಎಂದು ಇಂಪಾಲ ಪಶ್ಚಿಮ ಎಸ್ಪಿ ಜೋಗೇಶ್ವರ ಹಾವೋಬಿಜಾಂ ಮಾಧ್ಯಮಕ್ಕೆ ತಿಳಿಸಿದ್ದಾರೆ.
ತೌಬಾಲ್ ಜಿಲ್ಲೆಯ ನಿವಾಸಿ ಫಾರೂಕ್ ಖಾನ್ ಎಂಬಾತನನ್ನು ಪಶ್ಚಿಮ ಇಂಪಾಲದ ಥಾರೋಯಿಜಾಂ ಎಂಬ ಪ್ರದೇಶದಲ್ಲಿ ಕಳೆದ ಗುರುವಾರ ಉದ್ರಿಕ್ತ ಗುಂಪೊಂದು ವಾಹನ ಚೋರನೆಂಬ ಶಂಕೆಯಲ್ಲಿ ನಿರ್ದಯವಾಗಿ ಹೊಡೆದು ಸಾಯಿಸಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Food Poison; ಚಿಕನ್ ಶವರ್ಮಾ ಸೇವಿಸಿ ಆಸ್ಪತ್ರೆಗೆ ದಾಖಲಾದ 12 ಜನರು
ಮೀಸಲಾತಿ ಕುರಿತ ಅಮಿತ್ ಶಾ ಹೇಳಿಕೆಯ ನಕಲಿ ವಿಡಿಯೋ ವೈರಲ್… FIR ದಾಖಲು
ಗುಜರಾತ್ ಕರಾವಳಿ ಪ್ರದೇಶದಲ್ಲಿ 602 ಕೋಟಿ ಮೌಲ್ಯದ ಡ್ರಗ್ಸ್ ವಶ: 14 ಪಾಕ್ ಪ್ರಜೆಗಳ ಬಂಧನ
Spying: ಪಾಕಿಸ್ತಾನ ಪರ ಬೇಹುಗಾರಿಕೆ: ಒಂದು ವರ್ಷದಿಂದ ತಲೆಮರೆಸಿಕೊಂಡಿದ್ದ ವ್ಯಕ್ತಿಯ ಬಂಧನ
Tragedy: ಛತ್ತೀಸ್ಗಢದಲ್ಲಿ ಭೀಕರ ಅಪಘಾತ… ಮಕ್ಕಳು ಸೇರಿ 8 ಮಂದಿ ಮೃತ್ಯು, 22 ಮಂದಿಗೆ ಗಾಯ
MUST WATCH
ಹೊಸ ಸೇರ್ಪಡೆ
Bengaluru: ಕ್ರೈಂ ತಡೆಗೆ ರಾತ್ರಿ ಗಸ್ತು ಹೆಚ್ಚಳ; ದಯಾನಂದ್
Bengaluru: ಮೆಟ್ರೋ ಶೌಚದಲ್ಲಿ ಕ್ಯೂಆರ್ ಕೋಡ್ ಅಂಟಿಸಿದ್ದ ಉದ್ಯಮಿ ಸೆರೆ
Bengaluru: ಗ್ರಾಹಕನ ಗುಪ್ತಾಂಗ ಮುಟ್ಟಿ ಡೆಲಿವರಿ ಬಾಯ್ ನೀಚ ಕೃತ್ಯ
ಚಾಕೋಲೆಟ್ ಕೊಡ್ತೇನೆಂದು ಮನೆಗೆ ಕರೆದು ಬಾಲಕಿಗೆ ಲೈಂಗಿಕ ದೌರ್ಜನ್ಯ: ಇಬ್ಬರು ಬಂಧನ
Bengaluru: ಚೆಕ್ ದುರ್ಬಳಕೆ; ಕ್ಯಾಷಿಯರ್, ಎಲ್ಐಸಿ ಏಜೆಂಟ್ಗೆ ಜೈಲು