ನಾನೂ ದಾವೂದ್ನಂತೆ ಆಗಬೇಕೆಂದಿದ್ದೆ: ಚೌಧರಿ
Team Udayavani, Jun 12, 2017, 12:53 PM IST
ಹೊಸದಿಲ್ಲಿ: ‘ನಾನು ಮತ್ತೂಬ್ಬ ಮೋಸ್ಟ್ ವಾಂಟೆಡ್ ಭೂಗತಪಾತಕಿ ದಾವೂದ್ ಇಬ್ರಾಹಿಂ ರೀತಿ ಆಗಿ ಮೆರೆಯಬೇಕು ಎಂದಿದ್ದೆ’. ಹೀಗೆಂದು ಹೇಳಿರುವುದು ಕೆನಡಾ ಮೂಲದ ಲೇಖಕ ತಾರೇಕ್ ಫತಾಹ್ರನ್ನು ಕೊಲ್ಲಲು ಸಂಚು ರೂಪಿಸಿ, ದಿಲ್ಲಿಯಲ್ಲಿ ಬಂಧನಕ್ಕೊಳಗಾದ ಗ್ಯಾಂಗ್ಸ್ಟರ್ ಛೋಟಾ ಶಕೀಲ್ನ ಸಹಚರ, ಹಾಲು ಮಾರುವವನ ಮಗ ಜುನೈದ್ ಚೌಧರಿ. ಫತಾಹ್ರನ್ನು ಕೊಂದರೆ ತಿಹಾರ್ ಜೈಲಿಗೆ ಹಾಕುತ್ತಾರೆ. ಅಲ್ಲಿ ಛೋಟಾ ರಾಜನ್ನನ್ನು ಕೊಲ್ಲಬಹುದು ಎಂದು ನಾನು ಸ್ಕೆಚ್ ಹಾಕಿದ್ದೆ. ಅದಕ್ಕಾಗಿ 1.5 ಲಕ್ಷ ರೂ. ಮುಂಗಡವನ್ನೂ ಪಡೆದಿದ್ದೆ ಎಂದು ವಿಚಾರಣೆ ವೇಳೆ ಬಾಯಿಬಿಟ್ಟಿದ್ದಾನೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ
CBI ತನಿಖೆ; ಸಂದೇಶಖಾಲಿಯಲ್ಲಿ ಬೀಡುಬಿಟ್ಟ ಕಮಾಂಡೋಗಳು; ಸುಪ್ರೀಂ ಮೆಟ್ಟಿಲೇರಿದ ಸರಕಾರ
ಏ.26ರಂದು 2ನೇ ಹಂತದ ಚುನಾವಣೆ;ರಾಹುಲ್, ತರೂರ್, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ
EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್…ಆದರೆ…
Singapore ಏರ್ ಲೈನ್ಸ್ ಪೈಲಟ್ ನಂತೆ ಪೋಸ್ ಕೊಟ್ಟ ಉತ್ತರಪ್ರದೇಶ ಯುವಕನ ಬಂಧನ!