ಮನ್ ಆಪ್ತರೊಂದಿಗೆ ಖಲಿಸ್ಥಾನ ಧ್ವಜ ರವಾನೆ
Team Udayavani, May 10, 2022, 12:14 AM IST
ಚಂಡೀಗಢ: ಹಿಮಾಚಲ ಪ್ರದೇಶದ ವಿಧಾನಸಭೆಯ ಗೇಟಿನ ಮೇಲೆ ಖಲಿಸ್ಥಾನ ಧ್ವಜವನ್ನಿಟ್ಟ ಬೆನ್ನಲ್ಲೇ, ನಿಷೇಧಿತ ಪ್ರತ್ಯೇಕತಾವಾದಿ ಗುಂಪಾಗಿರುವ “ಸಿಖ್ ಫಾರ್ ಜಸ್ಟೀಸ್’
(ಎಸ್ಎಫ್ಜೆ) ವಿಡಿಯೋವೊಂದನ್ನು ಹರಿಬಿಟ್ಟಿದೆ.
ಹಿಮಾಚಲದ ಮಂಡಿಯಲ್ಲಿ ನಡೆದ ಕೇಜ್ರಿವಾಲ್ ರ್ಯಾಲಿಯಲ್ಲಿ ಭಾಗವಹಿಸಿದ ಪಂಜಾಬ್ ಸಿಎಂ ಭಗವಂತ್ ಮಾನ್ ಅವರೊಂದಿಗೆ ತೆರಳಿದ ಜನರೊಂದಿಗೇ ಖಲಿಸ್ಥಾನದ ಧ್ವಜ ಕೊಟ್ಟು ಕಳುಹಿಸಿದ್ದಾಗಿ ಎಸ್ಎಫ್ಜೆ ಹೇಳಿಕೊಂಡಿದೆ.
“ಪಂಜಾಬ್ ಚುನಾವಣೆ ವೇಳೆಯಲ್ಲಿ ಕೇಜ್ರಿವಾಲ್ ಮತ್ತು ಮಾನ್ ಅವರು ಆಪ್ಗೆ 46 ಕೋಟಿ ರೂ. ದೇಣಿಗೆ ನೀಡುವಂತೆ ಖಲಿಸ್ತಾನ ಪರ ಸಿಕ್ಖರಿಗೆ ಆಮಿಷ ಒಡ್ಡಿದ್ದರಿಂದಾಗಿ ನಾವು ಅವರ ಆಪ್ತರನ್ನೇ ಖಲಿಸ್ಥಾನ ಪರ ಪ್ರಚಾರಕ್ಕೆ ಬಳಸಿಕೊಂಡಿದ್ದೇವೆ. ಈ ಕೃತ್ಯದ ಮೂಲಕ ಹಿಮಾಚಲ ಪ್ರದೇಶವನ್ನು ಪಂಜಾಬ್ನ ಭಾಗವಾಗಿ ಮರುಪಡೆಯಲಾಗುವುದು ಎನ್ನುವ ಸಂದೇಶವನ್ನು ಸಿಎಂ ಜೈ ರಾಮ್ ಠಾಕೂರ್ಗೆ ರವಾನಿಸಿದ್ದೇವೆ’ ಎಂದು ವೀಡಿಯೋದಲ್ಲಿ ತಿಳಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಕಾಂಗ್ರೆಸ್ ಗೆ ಆಘಾತ; ರಾಜೀನಾಮೆ ನೀಡಿದ ದೆಹಲಿ ಕಾಂಗ್ರೆಸ್ ಮುಖ್ಯಸ್ಥ
Mahadev Betting App Case; ಮುಂಬೈ ಪೊಲೀಸರಿಂದ ನಟ ಸಾಹಿಲ್ ಖಾನ್ ಬಂಧನ
Gyani Uncle; ಪ್ರಧಾನಿ ಮೋದಿಯನ್ನು ಉಪದೇಶ ನೀಡುವ ಅಂಕಲ್ ಎಂದ ಪ್ರಿಯಾಂಕಾ ಗಾಂಧಿ
Congress ಗೆದ್ದರೆ ದೇಶದಲ್ಲಿ ಗೋ ಹತ್ಯೆ ಖಚಿತ: ಯೋಗಿ ಆದಿತ್ಯನಾಥ್
Goa; ದಿನಕ್ಕೆ ಒಂದೇ ಖರ್ಜೂರ ತಿನ್ನುತ್ತಿದ್ದ ಇಬ್ಬರು ಸಹೋದರರು ನಿಧನ