Modi ಕಾರಣದಿಂದ ಶಂಕರಾಚಾರ್ಯರು ಪ್ರಾಣ ಪ್ರತಿಷ್ಠೆಗೆ ಗೈರು
Team Udayavani, Feb 5, 2024, 11:41 PM IST
ಚೆನ್ನೈ: ಅಯೋಧ್ಯೆಯ ಶ್ರೀ ರಾಮ ಮಂದಿರ ಪ್ರಾಣ ಪ್ರತಿಷ್ಠೆ ಕಾರ್ಯ ಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಉಪಸ್ಥಿತರಿದ್ದರು ಎಂಬ ಕಾರಣ ಕ್ಕಾಗಿಯೇ ಶಂಕರಾಚಾರ್ಯರು ಆ ಕಾರ್ಯ ಕ್ರಮದಲ್ಲಿ ಭಾಗವಹಿಸಲಿಲ್ಲ ಎಂದು ತಮಿಳುನಾಡು ಕ್ರೀಡಾ ಸಚಿವ ಉದಯ ನಿಧಿ ಸ್ಟಾಲಿನ್ ಹೇಳಿದ್ದಾರೆ. ಈ ಮೂಲಕ “ಸನಾತನ ಧರ್ಮ’ ವಿವಾದದ ಬೆನ್ನಲ್ಲೇ ಮತ್ತೂಂದು ವಿವಾದಕ್ಕೆ ಸಿಎಂ ಸ್ಟಾಲಿನ್ ಪುತ್ರ ನಾಂದಿ ಹಾಡಿದ್ದಾರೆ.
ಚೆನ್ನೈನಲ್ಲಿ ಪಕ್ಷದ ಬೂತ್ ಏಜೆಂಟ್ಗಳ ಸಭೆಯಲ್ಲಿ ಮಾತನಾಡಿ, ಮೋದಿ ಇದ್ದರೆ, ನಾವು ಬರಲ್ಲ ಎಂದು ಹೇಳಿಯೇ ಸ್ವಾಮೀಜಿ ಗಳು ಕಾರ್ಯ ಕ್ರಮದಿಂದ ದೂರ ಉಳಿದರು. ನಾಲ್ಕು ತಿಂಗಳ ಹಿಂದೆ ನಾನು ಮಾತನಾಡಿದ್ದು ಇದನ್ನೇ. ಎಲ್ಲರೂ ಸಮಾನರು ಎಂದೇ ನಾನು ಹೇಳಿದ್ದು. ಹಾಗೆ ಹೇಳಿದ್ದಕ್ಕೆ ನನ್ನ ಮೇಲೆ ಕೇಸು ದಾಖಲಿಸಿದರು. ನಾನು ನನ್ನ ಹೇಳಿಕೆಗೆ ಈಗಲೂ ಬದ್ಧನಾಗಿದ್ದೇನೆ.’ ಎಂದು ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mahadev Betting App Case; ಮುಂಬೈ ಪೊಲೀಸರಿಂದ ನಟ ಸಾಹಿಲ್ ಖಾನ್ ಬಂಧನ
Gyani Uncle; ಪ್ರಧಾನಿ ಮೋದಿಯನ್ನು ಉಪದೇಶ ನೀಡುವ ಅಂಕಲ್ ಎಂದ ಪ್ರಿಯಾಂಕಾ ಗಾಂಧಿ
Congress ಗೆದ್ದರೆ ದೇಶದಲ್ಲಿ ಗೋ ಹತ್ಯೆ ಖಚಿತ: ಯೋಗಿ ಆದಿತ್ಯನಾಥ್
Goa; ದಿನಕ್ಕೆ ಒಂದೇ ಖರ್ಜೂರ ತಿನ್ನುತ್ತಿದ್ದ ಇಬ್ಬರು ಸಹೋದರರು ನಿಧನ
Ban; ಎಂಡಿಎಚ್, ಎವರೆಸ್ಟ್ ಮಸಾಲೆಗಳ ಮೇಲೆ ಅಮೆರಿಕ ಕೂಡ ನಿಷೇಧ?