ಪ.ಬಂ. ಬಿಜೆಪಿ ಅಧ್ಯಕ್ಷ ದಿಲೀಪ್ ಘೋಷ್ ಕಾರಿನ ಮೇಲೆ ಕಲ್ಲೆಸೆತ
Team Udayavani, Aug 9, 2018, 12:34 PM IST
ಕೋಲ್ಕತ : ಬಂಕುರಾ ಜಿಲ್ಲೆಯ ಖತ್ರಾ ಎಂಬಲ್ಲಿ ಅಪರಿಚಿತ ದುಷ್ಕರ್ಮಿಗಳು ಇಂದು ಬಿಜೆಪಿ ಅಧ್ಯಕ್ಷ ದಿಲೀಪ್ ಘೋಷ್ ಅವರ ಕಾರಿನ ಮೇಲೆ ದಾಳಿ ನಡೆಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ದಿಲೀಪ್ ಘೋಷ್ ಅವರು ನಿನ್ನೆ ಬುಧವಾರ ರಾತ್ರಿ ಪಕ್ಷ ಕಾರ್ಯಕರ್ತನ ಮನೆಯಲ್ಲಿ ಡಿನ್ನರ್ ಮುಗಿಸಿ ತಮ್ಮ ಹೊಟೇಲಿಗೆ ವಾಪಸಾಗುತ್ತಿದ್ದ ವೇಲೆ ಅವರ ಕಾರಿನ ಮೇಲೆ ಯಾರೋ ಕೆಲ ದುಷ್ಕರ್ಮಿಗಳು ಕಲ್ಲೆಸೆದು ದಾಳಿ ನಡೆಸಿದರು.
ಶಾಸಕರಾಗಿರುವ ಘೋಷ್ ಅವರು ಘಟನೆ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದಾರೆ. ಆಳುವ ಟಿಎಂಸಿ ಪಕ್ಷದವರೇ ಈ ದಾಳಿ ನಡೆಸಿರಬೇಕೆಂದು ಬಿಜೆಪಿ ಆರೋಪಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Google ಜಾಹೀರಾತಿಗೆ ಬಿಜೆಪಿ ವೆಚ್ಚ ಮಾಡಿದ ಹಣವೆಷ್ಟು ಗೊತ್ತೆ?
EC ಗುರಿ ಸಾಧನೆಗೆ ಹಿನ್ನಡೆ? 14 ಕ್ಷೇತ್ರಗಳಲ್ಲಿ ನಿರೀಕ್ಷಿತ ಯಶಸ್ಸು ಕಾಣದ ಮತದಾನ
Vijay Mallya ಹಸ್ತಾಂತರಕ್ಕೆ ಫ್ರಾನ್ಸ್ನೊಂದಿಗೆ ಭಾರತ ಮಾತುಕತೆ
ಇಂದು ಬೆಳಗಾವಿಯಲ್ಲಿ ಮೋದಿ ವಾಸ್ತವ್ಯ; ಜೊಲ್ಲೆ ಸಮೂಹದ ವೆಲ್ಕಮ್ ಹೊಟೇಲ್ನಲ್ಲಿ ವ್ಯವಸ್ಥೆ
VOTE; ನೋಟಾಗೆ ಬಹುಮತ ಬಂದರೆ ಏನು ಮಾಡಬೇಕು?:ಚುನಾವಣ ಆಯೋಗಕ್ಕೆ ಸುಪ್ರೀಂ ನೋಟಿಸ್