RTI ಮೂಲಕ ಬಾಂಡ್ ವಿವರ ಕೊಡಲೊಪ್ಪದ ಎಸ್ಬಿಐ
Team Udayavani, Apr 12, 2024, 1:52 AM IST
ಹೊಸದಿಲ್ಲಿ:ರದ್ದಾಗಿರುವ ಚುನಾವಣ ಬಾಂಡ್ಗಳ ವಿವರಗಳನ್ನು ಮಾಹಿತಿ ಹಕ್ಕಿನ ಮೂಲಕ ನೀಡಬೇಕು ಎಂಬ ಕೋರಿಕೆಯನ್ನು ಎಸ್ಬಿಐ ತಿರಸ್ಕರಿಸಿದೆ. ಕೊಯಮತ್ತೂರಿನ ನಿವೃತ್ತ ಸೇನಾಧಿಕಾರಿ ಲೋಕೇಶ್ ಭಾತ್ರಾ ಮಾಡಿದ್ದ ಮನ ವಿಗೆ ಪ್ರತಿ ಕ್ರಿ ಯಿ ಸಿದ ಬ್ಯಾಂಕ್, ಈ ಮಾಹಿತಿ ನೀಡಲು ಸಾಧ್ಯವಿಲ್ಲ. ಅದರಲ್ಲಿ ಕೆಲವು ವೈಯಕ್ತಿಕ ಅಂಶಗಳು ಇವೆ ಎಂದಿದೆ. ಜತೆಗೆ ಬ್ಯಾಂಕ್ ಪರ ಸುಪ್ರೀಂ ಕೋರ್ಟ್ನಲ್ಲಿ ವಾದ ಮಂಡಿಸಿದ ನ್ಯಾಯವಾದಿ ಹರೀಶ್ ಸಾಳ್ವೆಗೆ ನೀಡಲಾಗಿರುವ ಶುಲ್ಕದ ವಿವರವನ್ನೂ ಭಾತ್ರಾ ಕೇಳಿದ್ದರು. ಅದನ್ನು ಒದಗಿಸಲೂ ಬ್ಯಾಂಕ್ ನಿರಾಕರಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
BJP 200 ಸೀಟು ದಾಟುವುದು ಕಷ್ಟ: ಗೋವಾದಲ್ಲಿ ಶಶಿ ತರೂರ್
Prajwal Revanna ವಿದೇಶಕ್ಕೆ ತೆರಳಲು ಕ್ಲಿಯರೆನ್ಸ್ ಕೇಳಿಲ್ಲ: ವಿದೇಶಾಂಗ ಸಚಿವಾಲಯ
ಕಳ್ಳರು & ದರೋಡೆಕೋರರ ಗ್ಯಾಂಗ್ ಚುಚ್ಚಿದ್ದ ವಿಷಕ್ಕೆ ಪೊಲೀಸ್ ಕಾನ್ಸ್ ಟೇಬಲ್ ಮೃತ್ಯು
Kidnapped: ಹಾಡ ಹಗಲೇ ಮಹಿಳೆಯಿಂದ ಹೋಟೆಲ್ ಮಾಲೀಕನ ಮಗನ ಅಪಹರಣ: CCTVಯಲ್ಲಿ ದೃಶ್ಯ ಸೆರೆ
Rahul Gandhiಯನ್ನು ಭಾರತದ ಪ್ರಧಾನಿ ಮಾಡಲು ಪಾಕ್ ಉತ್ಸುಕವಾಗಿದೆ: ಪ್ರಧಾನಿ ಮೋದಿ