ರಾಮ್ ಜೀ ಸೇರ್ಪಡೆ: ಉತ್ತರ ಪ್ರದೇಶದಲ್ಲಿ ಅಂಬೇಡ್ಕರ್ಗೆ ಹೊಸ ಹೆಸರು
Team Udayavani, Mar 29, 2018, 10:35 AM IST
ಲಕ್ನೋ: ಯೋಗಿ ಆದಿತ್ಯ ನಾಥ್ ನಾಯಕತ್ವದ ಉತ್ತರ ಪ್ರದೇಶದ ಬಿಜೆಪಿ ಸರಕಾರ ಸಂವಿಧಾನ ಶಿಲ್ಪಿ ಡಾ. ಭೀಮ್ ರಾವ್ ಅಂಬೇಡ್ಕರ್ ಹೆಸರಿಗೆ ಹೊಸ ಸೇರ್ಪಡೆ ಮಾಡಿದೆ.
ಅಂಬೇಡ್ಕರ್ ಅವರ ಹೆಸರಿನ ನಡುವಿನಲ್ಲಿ ‘ರಾಮ್ ಜೀ’ ಎನ್ನುವ ಹೆಸರನ್ನು ಸೇರಿಸಲು ಉತ್ತರಪ್ರದೇಶದ ರಾಜ್ಯಪಾಲ ರಾಮ್ ನಾಯ್ಕ್ ಅವರಿಗೆ ಸರ್ಕಾರ ಶಿಫಾರಸು ಮಾಡಿದೆ.
ಇನ್ನುಮುಂದೆ ಉ.ಪ್ರ ಸರಕಾರದ ಎಲ್ಲಾ ಅಧಿಕೃತ ಪತ್ರ ವ್ಯವಹಾರಗಳಲ್ಲಿ ಈ ಹೆಸರು ಕಾಣಿಸಿಕೊಳ್ಳಲಿದೆ ಎಂದು ತಿಳಿದು ಬಂದಿದೆ.
ವರದಿಗಳ ಪ್ರಕಾರ ಎಲ್ಲಾ ಇಲಾಖೆ ಗಳಿಗೆ ಹೆಸರು ಬದಲಾಯಿಸಿಕೊಳ್ಳುವಂತೆ ಆದೇಶ ನೀಡಿದ್ದು, ಅಲಹಾಬಾದ್ ಹೈ ಕೋರ್ಟ್ ಮತ್ತು ಲಕ್ನೋ ಪೀಠದ ಅನುಮತಿಯನ್ನು ಕೋರಿದೆ.
ಈ ಬಗ್ಗೆ ದಲಿತ ನಾಯಕರನ್ನು ರಾಜಕೀಯಕರಣ ಗೊಳಿಸಲು ಬಿಜೆಪಿ ಮುಂದಾಗಿದೆ ಎಂದು ಎಸ್ಪಿ ಕಿಡಿ ಕಾರಿದೆ.
ಅಂದ ಹಾಗೆ ರಾಮಜೀ ಎನ್ನುವುದು ಅಂಬೇಡ್ಕರ್ ಅವರ ತಂದೆಯ ಹೆಸರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
W.Bengal; ಮುಸ್ಲಿಂ ಮುನಿಸಿಗೆ ಮಂದಿರಕ್ಕೆ ಬಾರದ ಮಮತಾ: ಅಮಿತ್ ಶಾ
1500 for women: ಆಂಧ್ರದಲ್ಲಿ ಕರ್ನಾಟಕ ಮಾದರಿ ಎನ್ಡಿಎ ಗ್ಯಾರಂಟಿ
Election; ಮೊಹಬ್ಬತ್ ಕೀ ದುಕಾನ್ನಲ್ಲಿ ಫೇಕ್ ವೀಡಿಯೋಗಳು ಮಾರಾಟ: ಮೋದಿ
Supreme Court; ಪತಂಜಲಿ ಆಯ್ತು, ಈಗ ಐಎಂಎ ವಿರುದ್ಧ ಸುಪ್ರೀಂ ಕೋರ್ಟ್ ಗರಂ
Kolkatta; ಸಂಪತ್ತು ಹಂಚಿಕೆ ಮಾಡುತ್ತೇವೆ: ಉ.ಪ್ರ.ಸಿಎಂ ಯೋಗಿ ಘೋಷಣೆ