ತೆಲಂಗಾಣ ಜನಾದೇಶ ನಮಗೇ : ಕಾಂಗ್ರೆಸ್, ಟಿಆರ್ಎಸ್ ವಿಶ್ವಾಸ
Team Udayavani, Dec 6, 2018, 4:52 PM IST
ಹೈದರಾಬಾದ್ : 119 ಸದಸ್ಯಬಲದ ತೆಲಂಗಾಣ ವಿಧಾನ ಸಭೆಗೆ ನಾಳೆ ಶುಕ್ರವಾರ ನಡೆಯಲಿರುವ ಚುನಾವಾಣೆಯಲ್ಲಿ ತಾವೇ ಜಯ ಗಳಿಸುವುದಾಗಿ ಟಿಆರ್ಎಸ್ ಮತ್ತು ಕಾಂಗ್ರೆಸ್ ನೇತೃತ್ವದ ವಿಪಕ್ಷ ಮೈತ್ರಿ ಕೂಟ ಹೇಳಿಕೊಂಡಿವೆ.
ಈ ಚುನಾವಣೆಯಲ್ಲಿ ಇದೇ ಮೊದಲ ಬಾರಿಗೆ ಏಕಾಂಗಿ ಹೋರಾಟ ನೀಡುತ್ತಿರುವ ಬಿಜೆಪಿ, ಈ ಬಾರಿ ತ್ರಿಕೋನ ಸ್ಪರ್ಧೆಯೇ ಮುಖ್ಯವಾಗಿರುತ್ತದೆ ಎಂದು ಹೇಳಿದೆ.
‘ನಮಗೆ ಪ್ರಚಂಡ ಬಹುಮತದ ವಿಜಯ ದೊರಕುತ್ತದೆ’ ಎಂದು ಟಿಆರ್ಎಸ್ ನ ಲೋಕಸಭಾ ಉಪ ನಾಯಕ ಬಿ ವಿನೋದ್ ಕುಮಾರ್ ಹೇಳಿದ್ದಾರೆ. ಟಿಆರ್ಎಸ್ 2ನೇ ಬಾರಿಗೆ ಅಧಿಕಾರದ ಗದ್ದುಗೆಯನ್ನು ಏರುವ ವಿಶ್ವಾಸ ಹೊಂದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಸಲ್ಮಾನ್ ಮನೆ ಬಳಿ ಗುಂಡಿನ ದಾಳಿ: ಲಾರೆನ್ಸ್ ಬಿಷ್ಣೋಯ್ ಸಹೋದರನ ವಿರುದ್ಧ ಲುಕ್ ಔಟ್ ನೋಟಿಸ್
Manipura: ಉಗ್ರರ ದಾಳಿಗೆ ಇಬ್ಬರು CRPF ಯೋಧರು ಹತ… ಉಗ್ರರ ಪತ್ತೆಗೆ ಶೋಧ ಕಾರ್ಯಾಚರಣೆ
Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ
Google ಜಾಹೀರಾತಿಗೆ ಬಿಜೆಪಿ ವೆಚ್ಚ ಮಾಡಿದ ಹಣವೆಷ್ಟು ಗೊತ್ತೆ?
Vijay Mallya ಹಸ್ತಾಂತರಕ್ಕೆ ಫ್ರಾನ್ಸ್ನೊಂದಿಗೆ ಭಾರತ ಮಾತುಕತೆ