ಉದ್ಯೋಗಗಳೆಲ್ಲ ಎಲ್ಲಿ ಹೋದವು ? ಸರಕಾರಕ್ಕೆ ಕಾಂಗ್ರೆಸ್ ಖಡಕ್ ಪತ್ರ
Team Udayavani, Aug 5, 2017, 11:55 AM IST
ಹೊಸದಿಲ್ಲಿ : ಆಳುವ ಎನ್ಡಿಎ ಸರಕಾರವನ್ನು ಛೇಡಿಸುವ ರೀತಿಯಲ್ಲಿ ಹಣಕಾಸು ಸಚಿವ ಅರುಣ್ ಜೇತ್ಲಿ ಅವರಿಗೆ ಕಟುವಾದ ಪತ್ರವೊಂದನ್ನು ಬರೆದಿರುವ ಕಾಂಗ್ರೆಸ್ ಪಕ್ಷ, “ಉದ್ಯೋಗಗಳು ಎಲ್ಲಿವೆ ಜೇತ್ಲಿಯವರೇ?’ ಎಂದು ನೇರ ಪ್ರಶ್ನೆಯನ್ನು ಕೇಳಿದೆ.
“ನೋಟು ಅಪನಗದೀಕರಣದ ಕ್ರಮವು ಬಡವರ ಮೇಲೆ ನಡೆಸಿರುವ ಸರ್ಜಿಕಲ್ ದಾಳಿಯಾಗಿದೆ; ದೇಶದಲ್ಲಿನ ಉದ್ಯೋಗಳೆಲ್ಲ ನಷ್ಟವಾಗಿವೆ; ಈ ರೀತಿಯ ಆರ್ಥಿಕ ದುಸ್ಥಿತಿಯನ್ನು ತಂದಿಟ್ಟಿರುವ ಸರಕಾರದ ನೊಗ ಹೊರುತ್ತಿರುವ ನಿಮಗೆ ಏನನ್ನಿಸುತ್ತಿದೆ?’ ಎಂದು ಕಾಂಗ್ರೆಸ್ ಜೇತ್ಲಿಯನ್ನು ಪ್ರಶ್ನಿಸಿದೆ.
“ನಿಮ್ಮ ಸರಕಾರದ ಆಡಳಿತೆಯ ಮೊದಲ ವರ್ಷದಲ್ಲಿ 1.6 ಕೋಟಿ ಜನರು ತಮ್ಮ ಉದ್ಯೋಗ ಕಳೆದುಕೊಂಡಿದ್ದಾರೆ; ನಿಮ್ಮಲ್ಲಿ ಅರ್ಧದಷ್ಟು ಜನರು ಹಣಕಾಸು ಸಚಿವರಾಗಿದ್ದಾರೆ ಎಂಬುದು ಕಾರ್ಮಿಕ ಇಲಾಖೆಯ ಅಂಕಿ ಅಂಶಗಳಿಂದ ಗೊತ್ತಾಗುತ್ತದೆ.’
“ನೋಟು ಅಪನಗದೀಕರಿಸುವ ನಿಮ್ಮ ನಿರ್ಧಾರದ ನೇರ ಪರಿಣಾಮವಾಗಿ 15 ಲಕ್ಷ ಜನರು ಉದ್ಯೋಗ ಕಳೆದುಕೊಂಡಿದ್ದಾರೆ ಎಂದು ಸಿಎಂಐಇ ಸಮೀಕ್ಷೆ ಹೇಳುತ್ತದೆ. ನಿಮ್ಮ ಅಘೋಷಿ ಹಣಕಾಸು ತುರ್ತು ಪರಿಸ್ಥಿತಿಯು ಬಡವರ ವಿರುದ್ಧದ ಸರ್ಜಿಕಲ್ ದಾಳಿ ಆಗಿದೆ’ ಎಂದು ಕಾಂಗ್ರೆಸ್ ತನ್ನ ಪತ್ರದಲ್ಲಿ ಸರಕಾರವನ್ನು ದೂಷಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Shocking: ಮಸೀದಿಗೆ ನುಗ್ಗಿ ಧರ್ಮಗುರುವನ್ನೇ ದೊಣ್ಣೆಯಿಂದ ಹೊಡೆದು ಕೊಂದ ಮುಸುಕುಧಾರಿಗಳು
Video: ಸಹೋದರಿಯ ಮದುವೆಯಲ್ಲಿ ಕುಣಿಯುತ್ತಿದ್ದ ವೇಳೆ ಕುಸಿದು ಬಿದ್ದು 18ರ ಯುವತಿ ಮೃತ್ಯು
ಕಾಂಗ್ರೆಸ್ಗೆ ಶಾಕ್: ಕೊನೆ ಕ್ಷಣದಲ್ಲಿ ನಾಮಪತ್ರ ಹಿಂಪಡೆದು ಬಿಜೆಪಿ ಸೇರ್ಪಡೆಗೊಂಡ ಅಭ್ಯರ್ಥಿ
Food Poison; ಚಿಕನ್ ಶವರ್ಮಾ ಸೇವಿಸಿ ಆಸ್ಪತ್ರೆಗೆ ದಾಖಲಾದ 12 ಜನರು
ಮೀಸಲಾತಿ ಕುರಿತ ಅಮಿತ್ ಶಾ ಹೇಳಿಕೆಯ ನಕಲಿ ವಿಡಿಯೋ ವೈರಲ್… FIR ದಾಖಲು
MUST WATCH
ಹೊಸ ಸೇರ್ಪಡೆ
Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್
Ramanagara: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು
Sirsi: ಮನವಿ ಕೊಟ್ಟ ವಾರದೊಳಗೇ ಕೆಲಸ ಶುರು… 26 ಗುಂಟೆ ಕೆರೆಗೆ ಜೀರ್ಣೋದ್ದಾರ ಭಾಗ್ಯ
Father; ಚಂದ್ರು ನಿರ್ಮಾಣದ ‘ಫಾದರ್’ ಚಿತ್ರಕ್ಕೆ ಮುಹೂರ್ತ
Thirthahalli: ಇದು ಪಿಕ್ ಪ್ಯಾಕೆಟ್ ಸರ್ಕಾರ… ಕಾಂಗ್ರೆಸ್ ವಿರುದ್ಧ ಕುಮಾರಸ್ವಾಮಿ ಹೇಳಿಕೆ