ಟ್ರಕ್ ಡ್ರೈವರ್, ಹೆಲ್ಪರ್ ಥಳಿಸಿದ ಪೊಲೀಸ್ ಸಿಬಂದಿ ಅಮಾನತು
Team Udayavani, Jan 24, 2018, 3:32 PM IST
ಕಾನ್ಪುರ, ಉತ್ತರ ಪ್ರದೇಶ : ಇಲ್ಲಿನ ಸಿಕಂದ್ರಾದಲ್ಲಿನ ವಿರಾನಾ ಕ್ರಾಸಿಂಗ್ನಲ್ಲಿ ಇಬ್ಬರು ಪೊಲೀಸ್ ಸಿಬಂದಿಗಳು ಟ್ರಕ್ ಡ್ರೈವರ್ ಮತ್ತು ಆತನ ಹೆಲ್ಪರನ್ನು ಜನರ ಎದುರಲ್ಲೇ ಯದ್ವಾ ತದ್ವಾ ಹೊಡೆದು ಹಲ್ಲೆಗೊಳಿಸಿದ ಘಟನೆ ವರದಿಯಾಗಿದೆ.
ಈ ಘಟನೆಯ ವಿಡಿಯೋ ಸಾಮಾಜಿಕ ಜಾಲ ತಾಣದಲ್ಲಿ ವೈರಲ್ ಆಗುತ್ತಲೇ ಜಿಲ್ಲಾ ಪೊಲೀಸ್ ಮುಖ್ಯಸ್ಥರು ಆರೋಪಿ ಇಬ್ಬರು ಪೊಲೀಸರಲ್ಲಿ ಒಬ್ಟಾತನನ್ನು ಅಮಾನುತುಗೊಳಿಸಿದ್ದಾರೆ.
ಸಿಕಂದ್ರ ನಿವಾಸಿಯಾಗಿರುವ ಟ್ರಕ್ ಡ್ರೈವರ್ ಸುನೀಲ್ ಸಿಂಗ್ ಮತ್ತು ಆತನ ಹೆಲ್ಪರ್ ಆಗಿರುವ ಘತಾಂಪುರದ ಸುನೀಲ್ ಕುಮಾರ್ ಎಂಬಾತನನ್ನು ಸಾರ್ವಜನಿಕರ ಎದುರೇ ಹೊಡೆದು ಹಲ್ಲೆ ಗೈಯಲಾದ ಘಟನೆಯ ಮೇಲ್ನೋಟದ ತನಿಖೆಯಲ್ಲಿ ಇಬ್ಬರು ಪೊಲೀಸರು ಮತ್ತು ಒಬ್ಬ ಹೋಮ್ ಗಾರ್ಡ್, ಅಪರಾಧಿಗಳಾಗಿರುವುದು ಕಂಡುಬಂದಿದೆ ಎಂದು ಪೊಲೀಸ್ ಎಸ್ಪಿ ರತ್ನಕಾಂತ್ ಪಾಂಡೆ ಹೇಳಿದ್ದಾರೆ.
ಕಾನ್ಸ್ಟೆಬಲ್ ರಾಜವೀರ್ ಸಿಂಗ್ ನನ್ನು ಅಮಾನತುಗೊಳಿಸಿರುವುದಾಗಿ ಎಸ್ಪಿ ಪಾಂಡೆ ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಸಲ್ಮಾನ್ ಮನೆ ಬಳಿ ಗುಂಡಿನ ದಾಳಿ: ಲಾರೆನ್ಸ್ ಬಿಷ್ಣೋಯ್ ಸಹೋದರನ ವಿರುದ್ಧ ಲುಕ್ ಔಟ್ ನೋಟಿಸ್
Manipura: ಉಗ್ರರ ದಾಳಿಗೆ ಇಬ್ಬರು CRPF ಯೋಧರು ಹತ… ಉಗ್ರರ ಪತ್ತೆಗೆ ಶೋಧ ಕಾರ್ಯಾಚರಣೆ
Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ
Google ಜಾಹೀರಾತಿಗೆ ಬಿಜೆಪಿ ವೆಚ್ಚ ಮಾಡಿದ ಹಣವೆಷ್ಟು ಗೊತ್ತೆ?
Vijay Mallya ಹಸ್ತಾಂತರಕ್ಕೆ ಫ್ರಾನ್ಸ್ನೊಂದಿಗೆ ಭಾರತ ಮಾತುಕತೆ
MUST WATCH
ಹೊಸ ಸೇರ್ಪಡೆ
Lok Sabha Election: ಮತ ಪ್ರಮಾಣ; ರಾಜಧಾನಿ ಗರ್ವಭಂಗ
ಸಲ್ಮಾನ್ ಮನೆ ಬಳಿ ಗುಂಡಿನ ದಾಳಿ: ಲಾರೆನ್ಸ್ ಬಿಷ್ಣೋಯ್ ಸಹೋದರನ ವಿರುದ್ಧ ಲುಕ್ ಔಟ್ ನೋಟಿಸ್
Devotion: ಭಕ್ತಿಯ ಅರ್ಥವಾದರೂ ಏನು?
Lok Sabha Election: ಬಿಜೆಪಿ ಸರ್ಕಾರದಿಂದ ಕ್ರೀಡೆಗೆ ಆದ್ಯತೆ: ಬಿ.ವೈ.ರಾಘವೇಂದ್ರ
Manipura: ಉಗ್ರರ ದಾಳಿಗೆ ಇಬ್ಬರು CRPF ಯೋಧರು ಹತ… ಉಗ್ರರ ಪತ್ತೆಗೆ ಶೋಧ ಕಾರ್ಯಾಚರಣೆ