ರಾಜಸ್ಥಾನ : ನೀರಿಗಾಗಿ ಜಗಳ; ರೈತನನ್ನು ಕೊಚ್ಚಿ ಕೊಲೆ
Team Udayavani, Feb 3, 2018, 4:20 PM IST
ಕೋಟ, ರಾಜಸ್ಥಾನ : ನೀರಾವರಿ ನೀರಿನ ಪಾಲಿಗಾಗಿ ಐವರು ರೈತರ ನಡುವೆ ನಡೆದ ಮಾರಣಾಂತಿಕ ಜಗಳದಲ್ಲಿ ಒಬ್ಬ ರೈತನನ್ನು ಕೊಚ್ಚಿ ಕೊಲ್ಲಲಾದ ಘಟನೆ ಕೋಟ ಜಿಲ್ಲೆಯ ಝಾಡೋಲ್ ಗ್ರಾಮದಲ್ಲಿ ನಡೆದಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಐವರು ರೈತರ ಜಗಳದಲ್ಲಿ ಕೊಲೆಗೀಡಾದ ರೈತನನ್ನು 26ರ ಹರೆಯದ ರಾಮ್ ನಿವಾಸ್ ಗುಜಾರ್ ಎಂದು ಗುರುತಿಸಲಾಗಿದೆ.
ರಾಮ್ ನಿವಾಸ್ ಗುಜಾರ್ನ ಹೊಲಕ್ಕೆ ತಮ್ಮ ಪಾಲಿನ ನೀರಾವರಿ ನೀರನ್ನು ಹಾಯಿಸಲಾಗುತ್ತಿರುವುದಕ್ಕೆ ಕೋಪೋದ್ರಿಕ್ತರಾದ ಇತರ ನಾಲ್ವರು ರೈತರು ಆತನನ್ನು (ಗುಜಾರ್ನನ್ನು) ಕೊಚ್ಚಿ ಕೊಂದರು ಎಂದು ಇಟಾವಾ ಪೊಲೀಸ್ ಠಾಣೆಯ ಅಧಿಕಾರಿ ಸಂಜಯ್ ರೋಯಾಲ್ ತಿಳಿಸಿದ್ದಾರೆ.
ಗುಜಾರ್ನನ್ನು ಕೊಚ್ಚಿ ಕೊಂದು ಪರಾರಿಯಾಗಿರುವ ನಾಲ್ವರು ರೈತರಿಗಾಗಿ ಪೊಲೀಸರು ಈಗ ವ್ಯಾಪಕ ಶೋಧ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Goa ;ಬೀಚ್ ನಲ್ಲಿ ಸಿಡಿಲಿನ ಆಘಾತಕ್ಕೆ ಕೇರಳದ ಪ್ರವಾಸಿಗ ಮೃತ್ಯು
AAP Leader ಬಿಭವ್ ಕುಮಾರ್ ನನ್ನ ಕೆನ್ನೆಗೆ ಹೊಡೆದು, ಎದೆಗೆ ಒದ್ದರು..; ಸ್ವಾತಿ ಮಲಿವಾಲ್
PM Modi ಪತ್ರಿಕಾಗೋಷ್ಠಿ ಯಾಕೆ ನಡೆಸುವುದಿಲ್ಲ? ಉತ್ತರಿಸಿದ ಪ್ರಧಾನಿ ಮೋದಿ
Mumbai Hoarding Collapse; ರಾಜಸ್ಥಾನದಲ್ಲಿ ಪೊಲೀಸರಿಗೆ ಸಿಕ್ಕಿಬಿದ್ದ ಪ್ರಮುಖ ಆರೋಪಿ
Covishield ಲಸಿಕೆಯಿಂದ ಮತ್ತೊಂದು ಸೈಡ್ಎಫೆಕ್ಟ್!
MUST WATCH
ಹೊಸ ಸೇರ್ಪಡೆ
Revanna ಮಧ್ಯಂತರ ನಿರೀಕ್ಷಣಾ ಜಾಮೀನು ಮೇ 20 ರ ವರೆಗೆ ವಿಸ್ತರಿಸಿದ ಕೋರ್ಟ್
Governor ಸಹಿ ನಕಲಿ ; ಕೋಟ್ಯಂತರ ರೂ. ವಂಚನೆ: ಕೊರಟಗೆರೆಯ ಜುಬೇರ್ ಅರೆಸ್ಟ್
Gopal Krishna Belur ಯಾರಿಂದಲೂ ರಾಜ್ಯ ಸರ್ಕಾರ ಅಲ್ಲಾಡಿಸಲು ಆಗಲ್ಲ
Sandalwood: ದರ್ಶನ್ ʼಡೆವಿಲ್ʼಗೆ ಕರಾವಳಿ ಬೆಡಗಿ ರಚನಾ ರೈ ನಾಯಕಿ; ಫಸ್ಟ್ ಪೋಸ್ಟರ್ ಔಟ್
Dr.G. Parameshwara ಹೆಸರು ದುರ್ಬಳಕೆ: ಕಾಂಗ್ರೆಸ್ ನಿಂದ ಮೊಹಮ್ಮದ್ ಜುಬೇರ್ ಉಚ್ಛಾಟನೆ