ಪ್ರಯಾಣಿಕನ ಅವಾಂತರಕ್ಕೆ ವಿಮಾನ ವಾಪಸ್
Team Udayavani, Aug 5, 2018, 3:43 PM IST
ಹೊಸದಿಲ್ಲಿ: ಇಟಲಿಯ ಮಿಲಾನ್ನಿಂದ ಹೊಸದಿಲ್ಲಿಗೆ ಬರುತ್ತಿದ್ದ ಏರ್ ಇಂಡಿಯಾದ ಕಾಕ್ಪಿಟ್ಗೆ ಪ್ರಯಾಣಿಕ ಪ್ರವೇಶಿಸಿದ ಕಾರಣ, ವಿಮಾನ ವಾಪಸ್ ಮಿಲಾನ್ಗೆà ತೆರಳಿದೆ. ಕಾಕ್ಪಿಟ್ ಪ್ರವೇಶಿಸಿದವನನ್ನು ಗುರುಪ್ರೀತ್ ಸಿಂಗ್ ಎಂದು ಗುರುತಿಸಲಾಗಿದೆ.