ಗೌರಿಶಂಕರಕ್ಕೆ ಕಸದ ಅವಮಾನ
Team Udayavani, Jun 18, 2018, 11:52 AM IST
ವರ್ಷದಿಂದ ವರ್ಷಕ್ಕೆ ವಿಶ್ವದ ಅತ್ಯುನ್ನತ ಶಿಖರ ಎವರೆಸ್ಟ್ (ಗೌರಿಶಂಕರ) ಅನ್ನು ಏರುವವರ ಸಂಖ್ಯೆ ಗಣನೀಯವಾಗಿ ಹೆಚ್ಚಿದೆ. ಹೀಗಾಗಿ, ಪರ್ವತದ ಹಿಮದ ಹಾದಿಗಳು ಮಲಿನಗೊಳ್ಳುತ್ತಿವೆ. ಪರ್ವತಾರೋಹಣ ವೇಳೆ ತಿನ್ನುವ ಆಹಾರದಿಂದ ಹಿಡಿದು, ಬಿಸಾಕುವ ಕಸ, ತ್ಯಾಜ್ಯಗಳು ಈಗ ಪರ್ವತದ ಒಡಲನ್ನು ತುಂಬಿಕೊಂಡಿವೆ.
ಸರಕಾರದ ಕ್ರಮಗಳೇನು?
ನೇಪಾಲ
– ಪರ್ವತದ ನೇಪಾಲ ಪಾರ್ಶ್ವ ಏರಲು ಬಯಸುವ ಚಾರಣಿಗರಿಗೆ 2.70 ಲಕ್ಷ ರೂ. ಠೇವಣಿ
– ಪರ್ವತದಿಂದ ಇಳಿಯುವಾಗ ಕನಿಷ್ಠ 8 ಕೆ.ಜಿ. ಕಸ ತರಲೇಬೇಕು.
– ನಿಗದಿತ ಕಸ ತಂದರೆ ಮಾತ್ರ ಠೇವಣಿ ಹಣ ಸಂಪೂರ್ಣ ವಾಪಸ್
ಟಿಬೆಟ್
– ಟಿಬೆಟ್ ಕಡೆಯ ಪಾರ್ಶ್ವವನ್ನು ಹತ್ತ ಬಯಸುವವರಿಗೆ ಡೆಪಾಸಿಟ್ ಇಲ್ಲ.
– ಪರ್ವತದಿಂದ ಕನಿಷ್ಠ 8 ಕೆಜಿ ಕಸ ತರಲೇಬೇಕು
– ನಿಗದಿತ ಕಸಕ್ಕಿಂತ ಕಡಿಮೆ ಕಸ ತಂದರೆ ಪ್ರತಿ ಕೆಜಿಗೆ ಅಂದಾಜು 7,000 ರೂ. ದಂಡ
1953
ತೇನ್ ಸಿಂಗ್, ಹಿಲೇರಿ ಮೊದಲ ಬಾರಿಗೆ ಪರ್ವತ ಏರಿದ ವರ್ಷ.
4,000
ಕಳೆದ 65 ವರ್ಷಗಳಲ್ಲಿ ಎವರೆಸ್ಟ್ ಏರಿದವರ ಸಂಖ್ಯೆ.
600
ಈ ವರ್ಷ ಶಿಖರ ಏರಿದ ಪರ್ವತಾರೋಹಿಗಳು.
12,000ಕೆಜಿ
ಪರ್ವತಾರೋಹಿಗಳಿಂದ ಪ್ರತಿ ವರ್ಷ ಬೀಳುವ ತ್ಯಾಜ್ಯ
ಕಸದ ರಾಶಿಯಲ್ಲಿ ಏನಿದೆ?
– ಟೆಂಟ್ಗಳ ಅವಶೇಷಗಳು
– ಬೆಟ್ಟ ಹತ್ತಲು ಬಳಸುವ ಸಾಧನಗಳು
– ಖಾಲಿಯಾದ ಆಮ್ಲಜನಕ ಕ್ಯಾನಿಸ್ಟರ್ಗಳು
– ಆಹಾರ ಪೊಟ್ಟಣಗಳು
– ಕಸ, ಕಡ್ಡಿ, ಚಪ್ಪಲಿ, ಬಟ್ಟೆಗಳು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಕಾಂಗ್ರೆಸ್ ಗೆ ಆಘಾತ; ರಾಜೀನಾಮೆ ನೀಡಿದ ದೆಹಲಿ ಕಾಂಗ್ರೆಸ್ ಮುಖ್ಯಸ್ಥ
Mahadev Betting App Case; ಮುಂಬೈ ಪೊಲೀಸರಿಂದ ನಟ ಸಾಹಿಲ್ ಖಾನ್ ಬಂಧನ
Gyani Uncle; ಪ್ರಧಾನಿ ಮೋದಿಯನ್ನು ಉಪದೇಶ ನೀಡುವ ಅಂಕಲ್ ಎಂದ ಪ್ರಿಯಾಂಕಾ ಗಾಂಧಿ
Congress ಗೆದ್ದರೆ ದೇಶದಲ್ಲಿ ಗೋ ಹತ್ಯೆ ಖಚಿತ: ಯೋಗಿ ಆದಿತ್ಯನಾಥ್
Goa; ದಿನಕ್ಕೆ ಒಂದೇ ಖರ್ಜೂರ ತಿನ್ನುತ್ತಿದ್ದ ಇಬ್ಬರು ಸಹೋದರರು ನಿಧನ
MUST WATCH
ಹೊಸ ಸೇರ್ಪಡೆ
Davanagere ಮೋದಿ ಸಮಾವೇಶ: ಬಿಸಿಲಿನ ನಡುವೆಯೂ ಸೇರಿದ ಸಹಸ್ರಾರು ಜನರು
Belagavi; ನಿಮ್ಮ ಕನಸುಗಳು ನನ್ನ ಸಂಕಲ್ಪ…: ಬೃಹತ್ ಸಮಾವೇಶದಲ್ಲಿ ನರೇಂದ್ರ ಮೋದಿ ಹೇಳಿಕೆ
LS Polls: ಜೆಡಿಎಸ್ ಬೆಂಬಲ ಆನೆ ಬಲ ತಂದು ಕೊಟ್ಟಿದೆ: ಆರಗ ಜ್ಞಾನೇಂದ್ರ
Pramod, Pruthvi Ambaar: ಪೋಸ್ಟ್ ಪ್ರೊಡಕ್ಷನ್ನಲ್ಲಿ ‘ಭುವನಂ ಗಗನಂ’
Water Supply; ಮಂಗಳೂರಿನ ಈ ಭಾಗಗಳಲ್ಲಿ ಎ.30ರಿಂದ ಮೇ.1ರವರೆಗೆ ನೀರು ಸರಬರಾಜು ಸ್ಥಗಿತ