ವಿವಾದಿತ ಕಾಶಿ ವಿಶ್ವನಾಥ-ಗ್ಯಾನವಾಪಿ ಮಸೀದಿ ವಕ್ಫ್ ಗೆ ಸೇರಿಲ್ಲ
Team Udayavani, Apr 29, 2022, 10:24 PM IST
ಪ್ರಯಾಗ್ರಾಜ್: ವಿವಾದಿತ ಕಾಶಿ ವಿಶ್ವನಾಥ-ಗ್ಯಾನವಾಪಿ ಮಸೀದಿ ವಿಚಾರಣೆಯನ್ನು ಅಲಹಾಬಾದ್ ಉಚ್ಚ ನ್ಯಾಯಾಲಯ ಮುಂದುವರಿಸಿದೆ.
ಕಾಶಿ ವಿಶ್ವನಾಥ ಮಂದಿರದ ಪರ ವಾದ ಮಂಡಿಸಿದ ಹಿರಿಯ ವಕೀಲ ವಿಜಯ್ ಶಂಕರ್ ರಸ್ತೋಗಿ; ಗ್ಯಾನವಾಪಿ ಮಸೀದಿ ವಕ್ಫ್ ಇಲಾಖೆ ವ್ಯಾಪ್ತಿಯಲ್ಲಿ ಬರುವುದಿಲ್ಲ ಎಂದಿದ್ದಾರೆ.
ಒಂದು ವೇಳೆ ಇದು ವಕ್ಫ್ ವ್ಯಾಪ್ತಿಯಲ್ಲಿದೆ ಎಂದಿಟ್ಟುಕೊಂಡರೂ, ಅದರಿಂದ ಹಿಂದುಗಳ ಹಕ್ಕಿಗೇನು ಸಮಸ್ಯೆಯಿಲ್ಲ. ಏಕೆಂದರೆ ವಕ್ಫ್ ಮುಸ್ಲಿಮರಿಗೆ ಸಂಬಂಧಿಸಿದ್ದೇ ಹೊರತು ಹಿಂದುಗಳಿಗಲ್ಲ ಎಂದಿದ್ದಾರೆ.
ಅಂಜುಮಾನ್ ಇಂತಜಾಮಿಯ ಮಸೀದಿ ಪರ ವಕೀಲರು ಮಸೀದಿ ಒಂದು ಕಾಲದಲ್ಲಿ ವಕ್ಫ್ ಭಾಗವಾಗಿತ್ತು ಎಂದಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ರಸ್ತೋಗಿ, 1995ರಲ್ಲಿ ವಕ್ಫ್ ಕಾಯ್ದೆ ಜಾರಿಯಾಗುವುದಕ್ಕೆ ಹಿಂದೊಮ್ಮೆ ಈ ಮಸೀದಿ ವಕ್ಫ್ ಗೆ ಸೇರಿತ್ತು. ಕಾಯ್ದೆ ಜಾರಿಯಾದ ಮೇಲೆ ಮಸೀದಿ ವಕ್ಫ್ ಗೆ ಸೇರಿಯೇ ಇಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಕಾಂಗ್ರೆಸ್ ಗೆ ಆಘಾತ; ರಾಜೀನಾಮೆ ನೀಡಿದ ದೆಹಲಿ ಕಾಂಗ್ರೆಸ್ ಮುಖ್ಯಸ್ಥ
Mahadev Betting App Case; ಮುಂಬೈ ಪೊಲೀಸರಿಂದ ನಟ ಸಾಹಿಲ್ ಖಾನ್ ಬಂಧನ
Gyani Uncle; ಪ್ರಧಾನಿ ಮೋದಿಯನ್ನು ಉಪದೇಶ ನೀಡುವ ಅಂಕಲ್ ಎಂದ ಪ್ರಿಯಾಂಕಾ ಗಾಂಧಿ
Congress ಗೆದ್ದರೆ ದೇಶದಲ್ಲಿ ಗೋ ಹತ್ಯೆ ಖಚಿತ: ಯೋಗಿ ಆದಿತ್ಯನಾಥ್
Goa; ದಿನಕ್ಕೆ ಒಂದೇ ಖರ್ಜೂರ ತಿನ್ನುತ್ತಿದ್ದ ಇಬ್ಬರು ಸಹೋದರರು ನಿಧನ
MUST WATCH
ಹೊಸ ಸೇರ್ಪಡೆ
ʼಬಂಗಾರಂʼನಲ್ಲಿ ರಕ್ತಸಿಕ್ತ ಅವತಾರ ತಾಳಿದ ಸಮಂತಾ: ಹುಟ್ಟುಹಬ್ಬಕ್ಕೆ ಹೊಸ ಸಿನಿಮಾ ಅನೌನ್ಸ್
Chikkamagaluru:ದತ್ತಪೀಠದಲ್ಲಿ ಪ್ರವಾಸಿ ಬಸ್ ಪಲ್ಟಿಯಾಗಿ 30 ಮಂದಿಗೆ ಗಾಯ
Kangaroo ಮೇಲೆ ಆದಿತ್ಯ ಕಣ್ಣು; ಮೇ.3ಕ್ಕೆ ಸಿನಿಮಾ ಬಿಡುಗಡೆ
BJP Rally; ರಾಮ ಮಂದಿರ ನಿರ್ಮಾಣಕ್ಕೆ 56 ಇಂಚಿನ ಎದೆ ಬೇಕಾಗಿತ್ತು: ಪ್ರಧಾನಿ ಮೋದಿ
Chikkaballapur: 13.63 ಕೋಟಿ ರೂ. ಚುನಾವಣಾ ಅಕ್ರಮ ಮದ್ಯ ಜಪ್ತಿ!