ಕರ್ತಾರ್ಪುರ್ ಕಾರಿಡಾರ್ : 4 ಕಿ.ಮೀ. ರಸ್ತೆ ನಿರ್ಮಿಸುವ ಭಾರತ
Team Udayavani, Dec 13, 2018, 3:20 PM IST
ಹೊಸದಿಲ್ಲಿ : ಕರ್ತಾರ್ಪುರ್ ಸಾಹಿಬ್ ಕಾರಿಡಾರ್ ಯೋಜನೆಗೆ ಸಂಬಂಧಿಸಿದಂತೆ ಭಾರತ ಗುರ್ದಾಸ್ಪುರ ಜಿಲ್ಲೆಯ ದೇರಾ ಬಾಬಾ ನಾನಕ್ ನಿಂದ ಪಾಕಿಸ್ಥಾನಕ್ಕೆ ತಾಗಿಕೊಂಡಿರುವ ಪಂಜಾಬ್ ಅಂತಾರಾಷ್ಟ್ರೀಯ ಗಡಿಯ ವರೆಗಿನ ನಾಲ್ಕು ಕಿ.ಮೀ. ರಸ್ತೆಯನ್ನು ನಿರ್ಮಿಸಲಿದೆ.
ದೀರ್ಘಕಾಲದಿಂದ ಕಾಯಲಾಗುತ್ತಿರುವ ಈ ಕಾರಿಡಾರ್ ಪಾಕಿಸ್ಥಾನದ ಕರ್ತಾರ್ಪುರ್ ನಲ್ಲಿನ ದರ್ಬಾರ್ ಸಾಹಿಬ್ ಅನ್ನು ಭಾರತದಲ್ಲಿನ ದೇರಾ ಬಾಬಾ ನಾನಕ್ ಗುರುದ್ವಾರದೊಂದಿಗೆ ಜೋಡಿಸಲಿದೆ.
ಈ ವಿಷಯವನ್ನು ಇಂದು ಕೇಂದ್ರ ಸಹಾಯಕ ಹೆದ್ದಾರಿ ಸಚಿವ ಮನ್ಸುಖ್ ಎಲ್ ಮಾಂಡವೀಯ ಅವರು ಲೋಕಸಭೆಗೆ ಲಿಖೀತ ಉತ್ತರದಲ್ಲಿ ತಿಳಿಸಿದರು.
ಭಾರತದ ಕಡೆಯಿಂದ ಆಗಲಿರುವ ಕಾಮಗಾರಿಗೆ ಕಳೆದ ನ.26ರಂದು ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಮತ್ತು ಪಂಜಾಬ್ ಮುಖ್ಯಮಂತ್ರಿ ಕ್ಯಾಪ್ಟನ್ ಅಮರೀಂದರ್ ಸಿಂಗ್ ಶಿಲಾನ್ಯಾಸ ನೇರವೇರಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Horoscope: ಯಾವುದೇ ಪರಿಸ್ಥಿತಿಯನ್ನು ಎದುರಿಸಿ ಕೆಲಸ ಮಾಡುವ ಧೈರ್ಯ ನಿಮ್ಮದಾಗಿರಲಿದೆ
ಕರಾವಳಿ ಜಿಲ್ಲೆಗಳಲ್ಲಿ ಗಗನಕ್ಕೇರಿದ ಹೂವಿನ ಧಾರಣೆ; ಖರೀದಿ ಪ್ರಮಾಣ ಇಳಿಕೆ
Manipal ಕಸ್ತೂರ್ಬಾ ಆಸ್ಪತ್ರೆ ; ಡಾ| ರಾಮದಾಸ್ ಎಂ. ಪೈ ಬ್ಲಾಕ್ ಇಂದು ಲೋಕಾರ್ಪಣೆ
Gurpatwant ಪನ್ನು ಹತ್ಯೆಗೆ ರಾ ಅಧಿಕಾರಿ ಸಂಚು; ವಾಷಿಂಗ್ಟನ್ ಪೋಸ್ಟ್ ವರದಿ
Kerala; ಒಂದೇ ವೇದಿಕೆಯಲ್ಲಿ 150 ಅವಳಿಗಳ ಸಂಭ್ರಮ