ಅಂಚೆ ಕಚೇರಿಗೆ ಕರೆ ಮಾಡಿ ಹಣ ಪಡೀರಿ ; ಹಣದೊಂದಿಗೆ 15 ನಿಮಿಷಗಳಲ್ಲಿ ಸಿಬಂದಿ ಮನೆಗೆ ಹಾಜರ್‌


Team Udayavani, Apr 29, 2020, 6:12 AM IST

Postal-Deartment-of-India

ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used

ದಿಗ್ಬಂಧನದ ಅವಧಿಯಲ್ಲಿ ಮನೆಬಿಟ್ಟು ಹೊರ ಹೋಗಲು ಸಾಧ್ಯವಿಲ್ಲ. ಬ್ಯಾಂಕಿನಲ್ಲಿ ದುಡ್ಡಿದ್ದರೂ ಹಿಂದೆಗೆದುಕೊಳ್ಳಲಾಗದ ಸ್ಥಿತಿ ಇದೆ. ಇಂತಹ ಹೊತ್ತಿನಲ್ಲಿ ಭಾರತೀಯ ಅಂಚೆ ಇಲಾಖೆ, ಎಇಪಿಎಸ್‌ ಸಾಧನದ ಮೂಲಕ ಜನರಿಗೆ ಹಣ ತಲುಪಿಸುವ ಸೇವೆ ಶುರು ಮಾಡಿದೆ. ನೀವು ಮನೆ ಹತ್ತಿರದ ಅಂಚೆ ಕಚೇರಿಗೆ ಕರೆ ಮಾಡಿದರೆ ಸಾಕು, 15 ನಿಮಿಷದಲ್ಲಿ ಹಣ ಸಿಗುತ್ತೆ. ಹೇಗೆ ಅಂತೀರಾ?

ಎಇಪಿಎಸ್‌ನಿಂದ ಸೇವೆ ಹೇಗೆ?
ಆಧಾರ್‌ ಎನೇಬಲ್ಡ್‌ ಪೇಮೆಂಟ್‌ ಸಿಸ್ಟಮ್‌ ಎಇಪಿಎಸ್‌ನ ವಿಸ್ತೃತ ರೂಪ. ಇದು ಹೊಟೇಲ್‌, ಮಾಲ್‌ಗ‌ಳಲ್ಲಿ ಬಳಸುವ ಪಿಒಎಸ್‌ (ಪಾಯಿಂಟ್‌ ಆಫ್ ಸೇಲ್‌) ರೀತಿಯ ಸಾಧನ. ಹಣ ಬೇಕಾದಾಗ ನೀವು ಮೊದಲು ಆಧಾರ್‌ ಸಂಖ್ಯೆ ಹೇಳಬೇಕು.

ಅನಂತರ ಬ್ಯಾಂಕ್‌ ಹೆಸರು, ಕಣ್ಣಿನ ಪ್ರತಿಫ‌ಲನ ಅಥವಾ ಬೆರಳಚ್ಚು ನೀಡಬೇಕು. ಬ್ಯಾಂಕ್‌ನಲ್ಲಿರುವ ಹೆಸರು ಅಥವಾ ಐಐಎನ್‌ ಸಂಖ್ಯೆ ಬೇಕಾಗುತ್ತದೆ. ಇದು ಖಾತ್ರಿಯಾದಾಗ ಹಣವನ್ನು ಅಂಚೆ ಸಿಬಂದಿ ನೀಡುತ್ತಾರೆ.

ತುರ್ತಾಗಿ ಹಣ ಬೇಕಾ?
ನೀವು ದೂರದ ಹಳ್ಳಿಯಲ್ಲಿದ್ದೀರಿ. ಹಣ ಬೇಕಾಗಿದೆ. ತತ್‌ಕ್ಷಣ ಸ್ಥಳೀಯ ಅಂಚೆ ಕಚೇರಿಗೆ ಕರೆ ಮಾಡಿ. ಅವರು ಹಣ ಮತ್ತು ಎಇಪಿಎಸ್‌ ಸಾಧನದೊಂದಿಗೆ ನಿಮ್ಮ ಮನೆ ಬಾಗಿಲಿಗೆ 10-15 ನಿಮಿಷಗಳಲ್ಲಿ ಬರುತ್ತಾರೆ.

ಖಾತೆ ಇರಬೇಕೆಂದಿಲ್ಲ
ಎಇಪಿಎಸ್‌ನಲ್ಲಿ ಹಣ ಪಡೆಯಲು ಅಂಚೆ ಕಚೇರಿಯಲ್ಲಿ ಖಾತೆ ಇರಬೇಕೆಂದೇನು ಇಲ್ಲ. ನಿಮಗೆ ಬ್ಯಾಂಕ್‌ ಖಾತೆಯಿರಬೇಕು, ಅದಕ್ಕೆ ಆಧಾರ್‌ ಸಂಖ್ಯೆ ಲಿಂಕ್‌ ಆಗಿರಬೇಕು ಅಷ್ಟೇ.

– ದೇಶಾದ್ಯಂತ ಇರುವ ಅಂಚೆ ಕಚೇರಿಗಳ ಸಂಖ್ಯೆ: 1.36 ಲಕ್ಷ.
– ದೇಶಾದ್ಯಂತ ಇರುವ ಎಇಪಿಎಸ್‌ ಸಾಧನಗಳ ಸಂಖ್ಯೆ: 1.86 ಲಕ್ಷ
– 2 ಲಕ್ಷ. ಹಣವನ್ನು ಮನೆ ಬಾಗಿಲಿಗೆ ತಲುಪಿಸಲಾಗಿದೆ.

ಟಾಪ್ ನ್ಯೂಸ್

cbsc

CBSE ವರ್ಷಕ್ಕೆ 2 ಬಾರಿ ಪರೀಕ್ಷೆ:ರೂಪರೇಖೆಗೆ ಸೂಚನೆ

indi-1

Airbus; 30 ಏರ್‌ಬಸ್‌ ವಿಮಾನ ಖರೀದಿಗೆ ಮುಂದಾದ ಇಂಡಿಗೋ ಕಂಪೆನಿ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

1-weqwwqewq

ಬಾಂದ್ರಾ- ವರ್ಲಿ ಸೀ ಲಿಂಕ್‌ಗೆ 25,000 ಟನ್‌ ಗರ್ಡರ್‌ ಅಳವಡಿಕೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

ಶಿಬರೂರು ಕ್ಷೇತ್ರಕ್ಕೆ ಚಿತ್ರನಟಿ ಶಿಲ್ಪಾ ಶೆಟ್ಟಿ ಭೇಟಿ

ಶಿಬರೂರು ಕ್ಷೇತ್ರಕ್ಕೆ ಚಿತ್ರನಟಿ ಶಿಲ್ಪಾ ಶೆಟ್ಟಿ ಭೇಟಿ

Dakshina Kannada ಅಭ್ಯರ್ಥಿಗಳ ದಿನಚರಿ

Dakshina Kannada ಅಭ್ಯರ್ಥಿಗಳ ದಿನಚರಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

cbsc

CBSE ವರ್ಷಕ್ಕೆ 2 ಬಾರಿ ಪರೀಕ್ಷೆ:ರೂಪರೇಖೆಗೆ ಸೂಚನೆ

indi-1

Airbus; 30 ಏರ್‌ಬಸ್‌ ವಿಮಾನ ಖರೀದಿಗೆ ಮುಂದಾದ ಇಂಡಿಗೋ ಕಂಪೆನಿ

1-weqwwqewq

ಬಾಂದ್ರಾ- ವರ್ಲಿ ಸೀ ಲಿಂಕ್‌ಗೆ 25,000 ಟನ್‌ ಗರ್ಡರ್‌ ಅಳವಡಿಕೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

militry

Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

cbsc

CBSE ವರ್ಷಕ್ಕೆ 2 ಬಾರಿ ಪರೀಕ್ಷೆ:ರೂಪರೇಖೆಗೆ ಸೂಚನೆ

indi-1

Airbus; 30 ಏರ್‌ಬಸ್‌ ವಿಮಾನ ಖರೀದಿಗೆ ಮುಂದಾದ ಇಂಡಿಗೋ ಕಂಪೆನಿ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

1-weqwwqewq

ಬಾಂದ್ರಾ- ವರ್ಲಿ ಸೀ ಲಿಂಕ್‌ಗೆ 25,000 ಟನ್‌ ಗರ್ಡರ್‌ ಅಳವಡಿಕೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.