ನವರಾತ್ರಿಗೆ ಐಆರ್ಸಿಟಿಸಿಯಲ್ಲಿ “ವ್ರತದ ಆಹಾರ’
Team Udayavani, Oct 2, 2019, 2:42 AM IST
ಹೊಸದಿಲ್ಲಿ: ನವರಾತ್ರಿ ವೇಳೆ ಉಪವಾಸ ವ್ರತ ಕೈಗೊಂಡು ಪ್ರಯಾಣ ಮಾಡುವವರಿಗೆ ಅಗತ್ಯವಾದ ಆಹಾರ ಒದಗಿಸುವ ಉದ್ದೇಶದಿಂದ “ವ್ರತ್ ಕಾ ಖಾನಾ’ ಯೋಜನೆಯನ್ನು ಐಆರ್ಸಿಟಿಸಿ ಆರಂಭಿಸಿದೆ. ಸಸ್ಯಾಹಾರಿ ಖಾದ್ಯ, ಲಸ್ಸಿ, ಮೊಸರು, ಮಿಲ್ಕ್ ಕೇಕ್ ಸೇರಿ ಹಲವಾರು ತಿನಸುಗಳನ್ನು ನೀಡಲಾಗುತ್ತದೆ. www.ecatering.irctc.co.inನಲ್ಲಿ ಆಹಾರ ಕಾಯ್ದಿರಿಸಬಹುದು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mamata Banerjee: ಮತ್ತೆ ಎಡವಿ ಬಿದ್ದ ಮಮತಾ ಬ್ಯಾನರ್ಜಿ… ಕಾಲಿಗೆ ಸಣ್ಣ ಗಾಯ
‘ತಾರಕ್ ಮೆಹ್ತಾ ಕಾ ಉಲ್ಟಾ ಚಶ್ಮಾ’ ನಟ ಗುರುಚರಣ್ ಸಿಂಗ್ ನಾಪತ್ತೆ… ಮೊಬೈಲ್ ಸ್ವಿಚ್ ಆಫ್
W.Bengal; ಟಿಎಂಸಿ ಪಕ್ಷವನ್ನು ಭಯೋತ್ಪಾದಕ ಸಂಘಟನೆ ಎಂದು ಘೋಷಿಸಿ: ಸುವೇಂದು ಅಧಿಕಾರಿ
ಉತ್ತರಪತ್ರಿಕೆಯಲ್ಲಿ ಜೈಶ್ರೀರಾಮ್ ಘೋಷಣೆ ಬರೆದ ವಿದ್ಯಾರ್ಥಿ ಪಾಸ್: ಪ್ರಾಧ್ಯಾಪಕ ಅಮಾನತು!
ಸಲ್ಮಾನ್ ಮನೆ ಬಳಿ ಗುಂಡಿನ ದಾಳಿ: ಲಾರೆನ್ಸ್ ಬಿಷ್ಣೋಯ್ ಸಹೋದರನ ವಿರುದ್ಧ ಲುಕ್ ಔಟ್ ನೋಟಿಸ್