ಮಿಶ್ರಾ ಸತ್ಯಾಗ್ರಹ ಆರಂಭ: ಆಪ್ ನಾಯಕರ ವಿದೇಶ ಭೇಟಿ ವಿವರಕ್ಕೆ ಆಗ್ರಹ
Team Udayavani, May 10, 2017, 12:12 PM IST
ಹೊಸದಿಲ್ಲಿ : ಐವರು ಆಪ್ ನಾಯಕರ ವಿದೇಶ ಭೇಟಿಗೆ ಹಣ ಬಂದದ್ದು ಎಲ್ಲಿಂದ ? ಎಂಬುದನ್ನು ಬಹಿರಂಗ ಪಡಿಸುವಂತೆ ಆಗ್ರಹಿಸಿ ಬಂಡುಕೋರ ಆಪ್ ಶಾಸಕ ಕಪಿಲ್ ಮಿಶ್ರಾ ಅವರು ಇಂದಿನಿಂದ ಅನಿರ್ದಿಷ್ಟಾವಧಿಯ ಉಪವಾಸ ಸತ್ಯಾಗ್ರಹವನ್ನು ಆರಂಭಿಸಿದ್ದಾರೆ.
ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ಗೆ ತಾನು ಬರೆದಿರುವ ಬಹಿರಂಗ ಪತ್ರವನ್ನು ಓದಿದ ಮಿಶ್ರಾ, “ನಾನು ಸತ್ಯಾಗ್ರಹ ನಡೆಸುತ್ತಿದ್ದೇನೆ; ನಿಮ್ಮ ಮನೆಯ ಮುಂದೆ ನಾನು ಕುಳಿತಿಲ್ಲ; ಒಂದು ಮೂಲೆಯಲ್ಲಿ ಕುಳಿತಿದ್ದೇನೆ; ಉಪವಾಸ ಸತ್ಯಾಗ್ರಹದಿಂದ ನಾನು ಸತ್ತರೂ ನೀವದನ್ನು ಕೇರ್ ಮಾಡಲ್ಲ ಅಂತ ನನಗೆ ಗೊತ್ತಿದೆ; ಆದರೆ ನಾನು ಎತ್ತಿರುವ ಪ್ರಶ್ನೆಗಳು ಇಡಿಯ ದೇಶಕ್ಕೇ ಮುಖ್ಯವಾಗಿವೆ; ಇದು ಪ್ರತಿಭಟನೆ ಅಲ್ಲ; ನಿಜ ತಿಳಿಯುವ ಆಂದೋಲನವಾಗಿದೆ’ ಎಂದು ಹೇಳಿದರು.
ಆಪ್ ನಾಯಕರಾದ ಆಶಿಷ್ ಖೇತಾನ್, ಸಂಜಯ್ ಸಿಂಗ್, ರಾಘವ ಛಡ್ಡಾ, ದುಗೇìಶ್ ಪಾಠಕ್ ಮತ್ತು ಸತ್ಯೇಂದ್ರ ಜೈನ್ ಇವರ ವಿದೇಶ ಪ್ರವಾಸದ ವಿವರಗಳನ್ನು ಮಾತ್ರವೇ ನಾನು ಕೇಳುತ್ತಿದ್ದೇನೆ ಎಂದು ಮಿಶ್ರಾ ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mamata Banerjee: ಮತ್ತೆ ಎಡವಿ ಬಿದ್ದ ಮಮತಾ ಬ್ಯಾನರ್ಜಿ… ಕಾಲಿಗೆ ಸಣ್ಣ ಗಾಯ
‘ತಾರಕ್ ಮೆಹ್ತಾ ಕಾ ಉಲ್ಟಾ ಚಶ್ಮಾ’ ನಟ ಗುರುಚರಣ್ ಸಿಂಗ್ ನಾಪತ್ತೆ… ಮೊಬೈಲ್ ಸ್ವಿಚ್ ಆಫ್
W.Bengal; ಟಿಎಂಸಿ ಪಕ್ಷವನ್ನು ಭಯೋತ್ಪಾದಕ ಸಂಘಟನೆ ಎಂದು ಘೋಷಿಸಿ: ಸುವೇಂದು ಅಧಿಕಾರಿ
ಉತ್ತರಪತ್ರಿಕೆಯಲ್ಲಿ ಜೈಶ್ರೀರಾಮ್ ಘೋಷಣೆ ಬರೆದ ವಿದ್ಯಾರ್ಥಿ ಪಾಸ್: ಪ್ರಾಧ್ಯಾಪಕ ಅಮಾನತು!
ಸಲ್ಮಾನ್ ಮನೆ ಬಳಿ ಗುಂಡಿನ ದಾಳಿ: ಲಾರೆನ್ಸ್ ಬಿಷ್ಣೋಯ್ ಸಹೋದರನ ವಿರುದ್ಧ ಲುಕ್ ಔಟ್ ನೋಟಿಸ್
MUST WATCH
ಹೊಸ ಸೇರ್ಪಡೆ
Kalaburagi; ಕಾಂಗ್ರೆಸ್ ಮುಖಂಡನಿಗೆ ಸೇರಿದ ಎರಡು ಕೋಟಿ ರೂಪಾಯಿ ಹಣ ಸೀಜ್
“ನಾನು ಬಟ್ಟೆ ಬದಲಾಯಿಸುವಾಗ ಬಾಗಿಲು..” ನಿರ್ಮಾಪಕರ ಕಿರುಕುಳದ ಬಗ್ಗೆ ಮೌನ ಮುರಿದ ನಟಿ
State Govt ದಿವಾಳಿ ಆಗಿದೆ:ಸರ್ಕಾರದಿಂದಲೇ ಲೂಟಿ ನಡೆಯುತ್ತಿದೆ: ಮಾಜಿ ಸಿಎಂ ಯಡಿಯೂರಪ್ಪ ಆರೋಪ
“ಪಾರಿಜಾತದ ಸುಗಂಧ ಮಾತನಾಡಿದೆ…”: ಶಿವುಲಿ ಹೂವಿನ ಬಗ್ಗೆ ನಿಮಗೆಷ್ಟು ಗೊತ್ತು?
Shahapura: ಎರಡು ಕೆಟ್ಟ ಕಾನೂನು ಜಾರಿಗೆ ಕಾಂಗ್ರೆಸ್ ಸಿದ್ಧತೆ: ಯತ್ನಾಳ ಆರೋಪ