ಕತ್ತು ಹಿಸುಕಿ ಪತ್ನಿಯನ್ನು ಕೊಂದು ಕಾರಲ್ಲೇ ಬಿಟ್ಟು ಹೋದ ಪತಿ
Team Udayavani, Oct 2, 2018, 4:32 PM IST
ಭುವನೇಶ್ವರ : ಇಲ್ಲಿಗೆ ಸಮೀಪದ ಶ್ರೀರಾಮ ನಗರ ಪ್ರದೇಶದಲ್ಲಿ ವ್ಯಕ್ತಿಯೋರ್ವ ತನ್ನ ಪತ್ನಿಯ ಕತ್ತು ಹಿಸುಕಿ ಕೊಂದು ಆಕೆಯ ಶವವನ್ನು ಪಾರ್ಕ್ ಮಾಡಿಟ್ಟ ತನ್ನ ಹಾನಿಗೀಡಾದ ಕಾರಿನಲ್ಲಿ ಬಿಟ್ಟು ಹೋಗಿರುವ ಘಟನೆ ವರದಿಯಾಗಿದೆ. ಕೊಲೆ ಆರೋಪಿ ಪತಿಯು ತಲೆಮರೆಸಿಕೊಂಡಿದ್ದು ಆತನನ್ನು ಬೇಗನೆ ಬಂಧಿಸಲಾಗುವುದೆಂದು ಪೊಲೀಸರು ತಿಳಿಸಿದ್ದಾರೆ.
ಕೊಲೆಗೀಡಾದ ಮಹಿಳೆಯನ್ನು ಜೈಪುರ ಜಿಲ್ಲೆಯ ಮಂಗಳಪುರದ ತನುಜಾ ಐಚ್ ಎಂದು ಗುರುತಿಸಲಾಗಿರುವುದಾಗಿ ಭುವನೇಶ್ವರ ಡಿಸಿಪಿ ಅನೂಪ್ ಸಾಹು ತಿಳಿಸಿದ್ದಾರೆ.
ತನಿಖೆಯಿಂದ ತಿಳಿದು ಬಂದಿರುವ ಪ್ರಕಾರ ಪತ್ನಿ ತನುಜಾ ಜತೆ ಆಕೆಯ ಪತಿ ಸಂಗ್ರಾಮ್ ಐಚ್ ಪ್ರತಿ ನಿತ್ಯವೂ ಜಗಳವಾಡುತ್ತಿದ್ದ. ಈ ಹಿಂದೆ ಅನೇಕ ಬಾರಿ ಇವರು ಪೊಲೀಸರ ಮುಂದೆ ಹಾಜರಾಗಿದ್ದರು ಎಂದು ತಿಳಿದು ಬಂದಿದೆ.
ಕೊಲೆಗೀಡಾದ ತನುಜಾ ಳ ನಿಕಟ ಸಂಬಂಧಿಯೋರ್ವರು ಹೇಳಿರುವ ಪ್ರಕಾರ “ತನುಜಾಳನ್ನು ಆಕೆಯ ಪತಿ ಸಂಗ್ರಾಮನೇ ಕೊಂದಿದ್ದಾನೆ’.
ಪತ್ನಿಯನ್ನು ಕೊಂದ ಬಳಿಕ ಸಂಗ್ರಾಮ್, ಕಾರು ಅಪಘಾತದಲ್ಲಿ ತನುಜಾ ಸತ್ತಳೆಂದು ಬಿಂಬಿಸಲು ಕಾರನ್ನು ತಾನೇ ಖುದ್ದು ಹಾನಿಗೊಳಿಸಿದ್ದಾನೆ ಎಂದು ಡಿಸಿಪಿ ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ferozepur; ಗುರುಗ್ರಂಥ ಸಾಹೀಬ್ ಪುಟಗಳನ್ನು ಹರಿದ ಯುವಕ; ಥಳಿಸಿ ಕೊಂದು ಹಾಕಿದ ಸ್ಥಳೀಯರು
Crime: ಮೊಬೈಲ್ ಬಳಸಬೇಡ ಎಂದಿದ್ದಕ್ಕೆ ಅಣ್ಣನನ್ನೇ ಹತ್ಯೆಗೈದ 14ರ ಬಾಲಕಿ
Poonch; ವಾಯುಸೇನೆ ವಾಹನದ ಮೇಲೆ ಉಗ್ರ ದಾಳಿ; ಓರ್ವ ಹುತಾತ್ಮ, ನಾಲ್ವರಿಗೆ ಗಾಯ
Temple; ಎಪ್ರಿಲ್ನಲ್ಲಿ ತಿರುಪತಿ ಹುಂಡಿಗೆ ಬಿದ್ದ ಕಾಣಿಕೆ ಎಷ್ಟು ಗೊತ್ತೇ?
Wife ಜತೆ ಅಸ್ವಾಭಾವಿಕ ಲೈಂಗಿಕಕ್ರಿಯೆಯು ರೇಪ್ ಅಲ್ಲ: ಹೈಕೋರ್ಟ್
MUST WATCH
ಹೊಸ ಸೇರ್ಪಡೆ
RCB ವೆಂಟಿಲೇಟರ್ ಆಫ್ ಮಾಡಲಾಗಿದೆ, ಆದರೂ ಐಸಿಯುನಲ್ಲಿದೆ: ಅಜಯ್ ಜಡೇಜಾ
Pen drive case; ಇಂದೇ ಪ್ರಜ್ವಲ್ ರೇವಣ್ಣ ಎಸ್ಐಟಿ ಮುಂದೆ ಶರಣು?
BJP vs Congress ; ಧಾರವಾಡದಲ್ಲಿ ಯಾರೇ ಗೆದ್ದರೂ ದಾಖಲೆ!
ICC ಚಾಂಪಿಯನ್ಸ್ ಟ್ರೋಫಿ ಆಡದಿದ್ದರೆ ಭಾರತ ತಂಡದ ಮೇಲೆ ಪರಿಣಾಮ: ಪಾಕ್ನ ರಶೀದ್ ಲತೀಫ್
Sunidhi Chauhan: ಹಾಡುತ್ತಿರುವಾಗಲೇ ಖ್ಯಾತ ಗಾಯಕಿ ಮೇಲೆ ಬಾಟಲಿ ಎಸೆದ ಅಭಿಮಾನಿ