ಮುಂಬಯಿ: ರನ್ ವೇ ದಾಟಿ ಮುನ್ನುಗ್ಗಿ ನಿಂತ ಸ್ಪೈಸ್ ಜೆಟ್ ವಿಮಾನ; ಪ್ರಯಾಣಿಕರು ಸುರಕ್ಷಿತ
Team Udayavani, Jul 2, 2019, 12:20 PM IST
ಮುಂಬಯಿ : ಜೈಪುರದಿಂದ ಹೊರಟು ಬಂದ ಸ್ಪೈಸ್ ಜೆಟ್ ವಿಮಾನ ಇಲ್ಲಿ ಛತ್ರಿಪತಿ ಶಿವಾಜಿ ಮಹಾರಾಜ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಿನ್ನೆ ಸೋಮವಾರ ತಡರಾತ್ರಿ ಇಳಿಯುವ ಸಂದರ್ಭದಲ್ಲಿ ರನ್ ವೇ ದಾಟಿ ನಿಂತ ಘಟನೆ ವರದಿಯಾಗಿದೆ.
ಜೈಪುರದಿಂದ ಹೊರಟು ಬಂದ ಎಸ್ಜಿ 6237 ಸ್ಪೈಸ್ ಜೆಟ್ ಬೋಯಿಂಗ್ ವಿಮಾನ ಸೋಮವಾರ ತಡ ರಾತ್ರಿ 11.51ರ ಸುಮಾರಿಗೆ ಇಲ್ಲಿನ ವಿಮಾನ ನಿಲ್ದಾಣದಲ್ಲಿ ಇಳಿಯುತ್ತಿದ್ದಂತೆಯೇ ರನ್ ವೇ ದಾಟಿ ಮುನ್ನುಗ್ಗಿದಾಗ ಪ್ರಯಾಣಿಕರು ತೀವ್ರವಾಗಿ ಆತಂಕಿತರಾಗಿದರು.
ರನ್ ವೇ ದಾಟಿಯೂ ವಿಮಾನ ಸುರಕ್ಷಿತವಾಗಿ ನಿಂತಾಗ ಅದರೊಳಗಿನ ಪ್ರಯಾಣಿಕರನ್ನು ಇಳಿಸುವಲ್ಲಿ ವಿಮಾನ ನಿಲ್ದಾಣದ ಅಧಿಕಾರಿಗಳು ನೆರವಾದರು.
ರನ್ ವೇ ದಾಟಿ ಮುನ್ನುಗ್ಗಿ ಕೊನೆಗೂ ವಿಮಾನ ನಿಂತ ಈ ಆತಂಕಕಾರಿ ಘಟನೆಯಲ್ಲಿ ವಿಮಾನಕ್ಕೆ ಆಗಿರುವ ಹಾನಿಯ ಬಗ್ಗೆ ಇದೀಗ ಇಂಜಿನಿಯರ್ಗಳ ತಂಡ ತನಿಖೆ ನಡೆಸುತ್ತಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lok Sabha Polls: ಈ ಬಾರಿಯ ಲೋಕಸಭಾ ಚುನಾವಣೆಗೆ ಪ್ರಿಯಾಂಕಾ ಗಾಂಧಿ ಸ್ಪರ್ಧಿಸಲ್ಲ… ವರದಿ
Kannur: ಕಾರು – ಲಾರಿ ನಡುವೆ ಭೀಕರ ಅಪಘಾತ; ಒಂದೇ ಕುಟುಂಬದ ಐವರು ದುರ್ಮರಣ
Licenses: ಪತಂಜಲಿಗೆ ಸೇರಿದ 14 ಉತ್ಪನ್ನಗಳ ಲೈಸೆನ್ಸ್ ರದ್ದು ಮಾಡಿದ ಸರಕಾರ.. ಇಲ್ಲಿದೆ ಕಾರಣ
Kerala; ಒಂದೇ ವೇದಿಕೆಯಲ್ಲಿ 150 ಅವಳಿಗಳ ಸಂಭ್ರಮ
Manipal ಹಾಸ್ಪಿಟಲ್ಸ್ ಪಾಲಾದ ಮೆಡಿಕಾ ಸಿನರ್ಜಿ