ಕಪಿಲ್ ಶೋನಿಂದ ನವಜೋತ್ಸಿಧು ಔಟ್
Team Udayavani, Feb 17, 2019, 12:30 AM IST
ಪುಲ್ವಾಮಾದಲ್ಲಿ ನಡೆದ ಭೀಕರ ಉಗ್ರರ ದಾಳಿಗೆ ಸಂಬಂಧಿಸಿದಂತೆ ವಿವಾದಾತ್ಮಕ ಹೇಳಿಕೆ ನೀಡಿದ್ದ ಮಾಜಿ ಕ್ರಿಕೆಟಿಗ, ಪಂಜಾಬ್ ಸಚಿವ ನವಜೋತ್ ಸಿಂಗ್ ಸಿಧು, ಅವರನ್ನು ಅವರು ತೀರ್ಪುಗಾರರಾಗಿ ಭಾಗವಹಿ ಸುತ್ತಿದ್ದ “ದ ಕಪಿಲ್ ಶರ್ಮಾ ಶೋ’ ಎಂಬ ರಿಯಾಲಿಟಿ ಶೋನಿಂದ ಕೈಬಿಡಲಾಗಿದೆ. ಅವರ ಸ್ಥಾನಕ್ಕೆ ಬಾಲಿವುಡ್ ನಟಿ ಅರ್ಚನಾ ಪೂರಣ್ ಸಿಂಗ್ ಅವರನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಸಿಧು ಹೇಳಿಕೆಯಿಂದ ಸಿಡಿದೆದ್ದಿರುವ ಪಶ್ಚಿಮ ಭಾರತ ಚಿತ್ರ ಕಲಾವಿದರ ಒಕ್ಕೂಟ (ಎಫ್ಡಬ್ಲೂéಐಸಿಇ), ಸಿಧು ಅವರನ್ನು ನಿಷೇಧಿಸುವಂತೆ ಕಾರ್ಯಕ್ರಮ ಪ್ರಸಾರ ವಾಗುವ ಸೋನಿ ಎಂಟರ್ಟೈನ್ಮೆಂಟ್ ವಾಹಿನಿ ಯನ್ನು ಆಗ್ರಹಿಸಿತ್ತು. ಇದೇ ಬೇಡಿಕೆಯನ್ನಿಟ್ಟು, ಮುಂಬೈನ ಬಿಜೆಪಿ ಯುವ ಘಟಕ, ಮುಂಬೈನ ಸೋನಿ ಸಂಸ್ಥೆಯ ಕಚೇರಿಯ ಪ್ರತಿಭಟನೆ ನಡೆಸಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ
CBI ತನಿಖೆ; ಸಂದೇಶಖಾಲಿಯಲ್ಲಿ ಬೀಡುಬಿಟ್ಟ ಕಮಾಂಡೋಗಳು; ಸುಪ್ರೀಂ ಮೆಟ್ಟಿಲೇರಿದ ಸರಕಾರ
ಏ.26ರಂದು 2ನೇ ಹಂತದ ಚುನಾವಣೆ;ರಾಹುಲ್, ತರೂರ್, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ
EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್…ಆದರೆ…
Singapore ಏರ್ ಲೈನ್ಸ್ ಪೈಲಟ್ ನಂತೆ ಪೋಸ್ ಕೊಟ್ಟ ಉತ್ತರಪ್ರದೇಶ ಯುವಕನ ಬಂಧನ!