ಅಮರನಾಥ ಗುಹೆಯಲ್ಲಿ ಮಂತ್ರ, ಗಂಟೆ ನಾದ ನಿಷೇಧ
Team Udayavani, Dec 14, 2017, 12:30 PM IST
ಹೊಸದಿಲ್ಲಿ: ಅಮರನಾಥ ಯಾತ್ರೆ ವೇಳೆ ಗುಹೆಯೊಳಗೆ ಮಂತ್ರಗಳನ್ನು ಪಠಿಸುವುದು, ಗಂಟೆ ಮೊಳಗಿಸುವುದು, ದೇವರಿಗೆ ಜಯಕಾರ ಹಾಕುವುದಕ್ಕೆ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (ಎನ್ಜಿಟಿ) ನಿಷೇಧಿಸಿದೆ.
ಜತೆಗೆ ಯಾತ್ರಿಕರು ಗುಹಾಂತರ ದೇಗುಲದೊಳಕ್ಕೆ ಮೊಬೈಲ್ ಕೊಂಡೊಯ್ಯು ವುದನ್ನು ನಿಷೇಧಿಸಲಾಗಿದೆ. ಅದನ್ನು ಆರಂಭದಲ್ಲಿಯೇ ಸಿಗುವ ಚೆಕ್ಪೋಸ್ಟ್ನಲ್ಲಿ ನೀಡಬೇಕು. ಕೊನೆಯ ಚೆಕ್ಪೋಸ್ಟ್ನಿಂದ ದೇಗುಲಕ್ಕೆ ಒಂದೇ ಸಾಲಿನ ಮೂಲಕ ಸಾಗಬೇಕು ಎಂದು ತಾಕೀತು ಮಾಡಿದೆ. ಯಾತ್ರಿಕರು ತಮ್ಮಲ್ಲಿರುವ ಮೊಬೈಲ್ ಅಥವಾ ಇನ್ನಿತರ ವಸ್ತುಗಳನ್ನು ಇರಿಸಲು ಅಮರನಾಥ ಮಂಡಳಿ ಹೊಸ ಕಟ್ಟಡ ರಚಿಸಬೇಕು ಎಂದು ಎನ್ಜಿಟಿ ಆದೇಶಿಸಿದೆ. ಕಳೆದ ತಿಂಗಳು ನಡೆದಿದ್ದ ವಿಚಾರಣೆ ವೇಳೆ ಅಮರನಾಥ ಯಾತ್ರೆ ಮಂಡಳಿ ಯಾತ್ರಿಕರಿಗೆ ಸೂಕ್ತ ಕ್ರಮ ಕೈಗೊಳ್ಳದೇ ಇದ್ದುದಕ್ಕೆ ಎನ್ಜಿಟಿ ತರಾಟೆಗೆ ತೆಗೆದುಕೊಂಡಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಕಾಂಗ್ರೆಸ್ ಗೆ ಆಘಾತ; ರಾಜೀನಾಮೆ ನೀಡಿದ ದೆಹಲಿ ಕಾಂಗ್ರೆಸ್ ಮುಖ್ಯಸ್ಥ
Mahadev Betting App Case; ಮುಂಬೈ ಪೊಲೀಸರಿಂದ ನಟ ಸಾಹಿಲ್ ಖಾನ್ ಬಂಧನ
Gyani Uncle; ಪ್ರಧಾನಿ ಮೋದಿಯನ್ನು ಉಪದೇಶ ನೀಡುವ ಅಂಕಲ್ ಎಂದ ಪ್ರಿಯಾಂಕಾ ಗಾಂಧಿ
Congress ಗೆದ್ದರೆ ದೇಶದಲ್ಲಿ ಗೋ ಹತ್ಯೆ ಖಚಿತ: ಯೋಗಿ ಆದಿತ್ಯನಾಥ್
Goa; ದಿನಕ್ಕೆ ಒಂದೇ ಖರ್ಜೂರ ತಿನ್ನುತ್ತಿದ್ದ ಇಬ್ಬರು ಸಹೋದರರು ನಿಧನ
MUST WATCH
ಹೊಸ ಸೇರ್ಪಡೆ
Mangaluru Airport; ಗುದನಾಳದಲ್ಲಿ ಬಚ್ಚಿಟ್ಟ 54 ಲಕ್ಷ ರೂ. ಮೌಲ್ಯದ ಅಕ್ರಮ ಚಿನ್ನ ಪತ್ತೆ !
Indi ಲಚ್ಯಾಣ ಮಹಾರಥೋತ್ಸವದಲ್ಲಿ ಅವಘಡ: ರಥದ ಗಾಲಿಗೆ ಸಿಲುಕಿ ಇಬ್ಬರು ಮೃತ್ಯು
RCB ಕಮಾಲ್; ವಿಲ್ ಜಾಕ್ಸ್ ರೋಮಾಂಚನಕಾರಿ ಶತಕ: ಗುಜರಾತ್ ವಿರುದ್ಧ ಅತ್ಯಮೋಘ ಜಯ
Congress ಸರ್ಕಾರದಿಂದ ‘ಧರ್ಮ; ಸಂಕಷ್ಟ ನಿವಾರಣೆ: ಪ್ರಿಯಾಂಕ್ ಖರ್ಗೆ
China ದಿಂದ 10 ಲಕ್ಷ ಎಕರೆ ಅತಿಕ್ರಮವಾಗಿದೆ: ಮೋದಿ ವಿರುದ್ಧ ಪ್ರಕಾಶ್ ರಾಜ್ ವಾಗ್ದಾಳಿ