ನಿತೀಶ್ ಕಣ್ಣಿಗೆ ಬಿದ್ದ ದಿಬ್ಬಕ್ಕೆ ಐತಿಹಾಸಿಕ ಮಹತ್ವ
Team Udayavani, Jan 2, 2018, 9:45 AM IST
ಪಟನಾ: ಬಿಹಾರದ ಶೇಖ್ಪುರದಲ್ಲಿ ಸಿಎಂ ನಿತೀಶ್ ಕುಮಾರ್ ಪ್ರವಾಸ ಕೈಗೊಂಡಿದ್ದಾಗ ಕಣ್ಣಿಗೆ ಬಿದ್ದ ವಿಶೇಷ ದಿಬ್ಬವೊಂದು ಐತಿಹಾಸಿಕ ಮಹತ್ವ ಹೊಂದಿರುವುದನ್ನು ಪುರಾತತ್ವ ಇಲಾಖೆ ಕಂಡುಕೊಂಡಿದೆ. ಈ ದಿಬ್ಬದಲ್ಲಿ ಕ್ರಿ.ಪೂ 1000 ಹಳೆಯದಾದ ಪಿಂಗಾಣಿ ಪಾತ್ರೆಗಳು ಮತ್ತು ಇತರ ಸಾಮಗ್ರಿಗಳು ದೊರಕಿವೆ. ಇಲ್ಲಿ ಇನ್ನಷ್ಟು ಉತ್ಖನನ ನಡೆಸಲು ಇಲಾಖೆ ನಿರ್ಧರಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Google ಜಾಹೀರಾತಿಗೆ ಬಿಜೆಪಿ ವೆಚ್ಚ ಮಾಡಿದ ಹಣವೆಷ್ಟು ಗೊತ್ತೆ?
EC ಗುರಿ ಸಾಧನೆಗೆ ಹಿನ್ನಡೆ? 14 ಕ್ಷೇತ್ರಗಳಲ್ಲಿ ನಿರೀಕ್ಷಿತ ಯಶಸ್ಸು ಕಾಣದ ಮತದಾನ
Vijay Mallya ಹಸ್ತಾಂತರಕ್ಕೆ ಫ್ರಾನ್ಸ್ನೊಂದಿಗೆ ಭಾರತ ಮಾತುಕತೆ
ಇಂದು ಬೆಳಗಾವಿಯಲ್ಲಿ ಮೋದಿ ವಾಸ್ತವ್ಯ; ಜೊಲ್ಲೆ ಸಮೂಹದ ವೆಲ್ಕಮ್ ಹೊಟೇಲ್ನಲ್ಲಿ ವ್ಯವಸ್ಥೆ
VOTE; ನೋಟಾಗೆ ಬಹುಮತ ಬಂದರೆ ಏನು ಮಾಡಬೇಕು?:ಚುನಾವಣ ಆಯೋಗಕ್ಕೆ ಸುಪ್ರೀಂ ನೋಟಿಸ್