6 ತಿಂಗಳುಗಳಲ್ಲಿ ಪಾಕಿಸ್ಥಾನವನ್ನು ತೊರೆದಿದ್ದಾರೆ 8.32 ಲಕ್ಷ ಮಂದಿ
1 ಲಕ್ಷ ಅತೀ ಕುಶಲ ವೃತ್ತಿಪರ ವ್ಯಕ್ತಿಗಳು ಅನ್ಯದೇಶಕ್ಕೆ ವಲಸೆ, ಇದು ಪಾಕ್ ವ್ಯಥೆ
Team Udayavani, Jul 24, 2023, 8:00 AM IST
ಹೊಸದಿಲ್ಲಿ: ಸದಾ ಭಾರತದ ವಿರುದ್ಧ ದ್ವೇಷ ಕಾರುತ್ತ, ನೆರೆಯ ಚೀನದೊಂದಿಗೆ ಸೇರಿಕೊಂಡು ನಾಟಕವಾಡುತ್ತಿರುವ ಪಾಕಿ ಸ್ಥಾನದ ಸ್ಥಿತಿ ಈಗ ಎಲ್ಲಿಗೆ ಬಂದಿದೆ ಗೊತ್ತಾ? ಅತಿಯಾದ ಹಣದುಬ್ಬರ, ನಿರು ದ್ಯೋಗ, ರಾಜಕೀಯ ಅಸ್ಥಿರತೆ, ಮೂಲ ಭೂತವಾದದ ಪರಿಣಾಮ ಪಾಕಿಸ್ಥಾನವನ್ನು ಈ ವರ್ಷದ 6 ತಿಂಗಳುಗಳಲ್ಲಿ 8.32 ಲಕ್ಷ ಮಂದಿ ತೊರೆದಿದ್ದಾರೆ!
ಅಲ್ಲಿನ ನಾಯಕರಿಗೆ ಆತಂಕ ಮೂಡಿ ಸಿರುವ ಸಂಗತಿ ಯೆಂದರೆ ಈ ಪೈಕಿ 4 ಲಕ್ಷ ಮಂದಿ ಉನ್ನತ ಶಿಕ್ಷಣ ಪಡೆದಿರುವ ವೃತ್ತಿಪರ ವ್ಯಕ್ತಿಗಳು. ಇನ್ನೂ ಗಾಬರಿ ಮೂಡಿಸಿರುವುದೇನೆಂದರೆ 1 ಲಕ್ಷ ಮಂದಿ ಅತ್ಯಂತ ಕುಶಲ ವ್ಯಕ್ತಿಗಳು ಇದರಲ್ಲಿದ್ದಾರೆ. ಪಾಕ್ನ ಭವಿಷ್ಯವನ್ನು ರೂಪಿಸಲು ನೆರವಾಗಬೇಕಾದ ಈ ವ್ಯಕ್ತಿಗಳು ತಮ್ಮ ಭವಿ ಷ್ಯದ ಬಗ್ಗೆ ಆತಂಕಪಟ್ಟು ದೇಶವನ್ನೇ ತೊರೆದು ಹೋಗುತ್ತಿದ್ದಾರೆ.
ವೈದ್ಯರು, ದಾದಿಯರು, ಎಂಜಿನಿಯರ್ಗಳು, ಐಟಿ ಉದ್ಯೋಗಿಗಳು ಪರಾರಿ ಪರ್ವದಲ್ಲಿ ಸೇರಿಕೊಂಡಿದ್ದಾರೆ. ಮೇಲೆ ನೀಡಲ್ಪಟ್ಟಿರುವ ಅಂಕಿಸಂಖ್ಯೆಗಳು ಅಧಿಕೃತವಾಗಿ ಲಭ್ಯವಾಗಿರುವುದು. ಇನ್ನು ಹಲವರು ಯೂರೋಪ್ನ ಹಲವು ದೇಶಗಳಿಗೆ ಅಕ್ರಮ ಮಾರ್ಗವಾಗಿ ಹೋಗು ತ್ತಿ ದ್ದಾರೆ. ವರ್ಷದಿಂದ ವರ್ಷಕ್ಕೆ ಹೀಗೆ ವಲಸೆ ಹೋಗು ವವರ ಸಂಖ್ಯೆ ಏರುತ್ತಲೇ ಇದೆ. ಕಳೆದ ವರ್ಷ 7.65 ಲಕ್ಷ ಮಂದಿ ಪಾಕನ್ನು ತೊರೆದಿದ್ದರು. 2021ರಲ್ಲಿ 2.25 ಲಕ್ಷ ಮಂದಿ ಈ ದಾರಿ ಹಿಡಿದಿದ್ದರು. ಈಗಲೂ ಪರಿಸ್ಥಿತಿ ಸುಧಾರಿಸುವ ಲಕ್ಷಣವಿಲ್ಲ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Spying: ಪಾಕಿಸ್ತಾನ ಪರ ಬೇಹುಗಾರಿಕೆ: ಒಂದು ವರ್ಷದಿಂದ ತಲೆಮರೆಸಿಕೊಂಡಿದ್ದ ವ್ಯಕ್ತಿಯ ಬಂಧನ
Tragedy: ಛತ್ತೀಸ್ಗಢದಲ್ಲಿ ಭೀಕರ ಅಪಘಾತ… ಮಕ್ಕಳು ಸೇರಿ 8 ಮಂದಿ ಮೃತ್ಯು, 22 ಮಂದಿಗೆ ಗಾಯ
Vande Bharat Metro ರೈಲು ಸೇವೆ ಜುಲೈಯಿಂದ ಶುರು? ವಿಶೇಷತೆಗಳೇನು?
ಅಮೃತಶಿಲೆಯಲ್ಲಿ ಕೆತ್ತಿದ 18 ಅಡಿ ಕಾಳಿ ಮಾತೆ ಪ್ರತಿಮೆ ಇಂದು ಕೇರಳಕ್ಕೆ
RSS ಮೀಸಲಾತಿ ವಿರೋಧಿಸಿಲ್ಲ: ಮೋಹನ್ ಭಾಗವತ್
MUST WATCH
ಹೊಸ ಸೇರ್ಪಡೆ
ನಾರಿ ಶಕ್ತಿ ವಿರೋಧಿಸುವ ಕಾಂಗ್ರೆಸ್ಗೆ ಚುನಾವಣೆಯಲ್ಲಿ ಪಾಠ ಕಲಿಸಬೇಕು: ಗಾಯತ್ರಿ ಸಿದ್ದೇಶ್ವರ
Spying: ಪಾಕಿಸ್ತಾನ ಪರ ಬೇಹುಗಾರಿಕೆ: ಒಂದು ವರ್ಷದಿಂದ ತಲೆಮರೆಸಿಕೊಂಡಿದ್ದ ವ್ಯಕ್ತಿಯ ಬಂಧನ
T20 ವಿಶ್ವಕಪ್ ಗೆ ಬಲಿಷ್ಠ ತಂಡವನ್ನು ಪ್ರಕಟಿಸಿದ ನ್ಯೂಜಿಲೆಂಡ್; ಮರಳಿದ ಸ್ಫೋಟಕ ಆಟಗಾರ
Tragedy: ಛತ್ತೀಸ್ಗಢದಲ್ಲಿ ಭೀಕರ ಅಪಘಾತ… ಮಕ್ಕಳು ಸೇರಿ 8 ಮಂದಿ ಮೃತ್ಯು, 22 ಮಂದಿಗೆ ಗಾಯ
MP Srinivas Prasad: ಚಾಮರಾಜನಗರ ಸಂಸದ ಶ್ರೀನಿವಾಸ್ ಪ್ರಸಾದ್ ನಿಧನ